ನರ್ಮದಾ ನದಿ ತೀರದಲ್ಲಿರುವ ಈ ಅದ್ಬುತ ತಾಣಗಳ ಸೌಂದರ್ಯವನ್ನು ಒಮ್ಮೆ ಕಣ್ತುಂಬಿಕೊಳ್ಳಿ
ಪ್ರಪಂಚದ ಹೆಚ್ಚಿನ ನಾಗರಿಕತೆಗಳು ವಿವಿಧ ನದಿಗಳ ತೀರದಲ್ಲಿ ಅಭಿವೃದ್ಧಿ ಹೊಂದಿದವು ಎಂಬ ಅಂಶವನ್ನು ಖಂಡಿತವಾಗಿ ನಿರಾಕರಿಸಲಾಗುವುದಿಲ್ಲ. ಆದ್ದರಿಂದ, ನದಿಗಳನ್ನು ಯಾವಾಗಲೂ ನಮ್ಮ ...
ನೀವು ನೋಡಲೇ ಬೇಕಾಗಿರುವ ದೇಶದ ಅದ್ಭುತ ಬ್ರಿಡ್ಜ್ಗಳಿವು
ಭಾರತದ ನದಿಗಳು ಹಾಗೂ ಸಮುದ್ರಗಳು ಅದ್ಭುತ ವಾಸ್ತುಶಿಲ್ಪ ಹಾಗೂ ಎಂಜಿನಿಯರಿಂಗ್ ಮಾದರಿಗಳಿಂದ ಕೂಡಿದ ಅನೇಕ ಬ್ರಿಡ್ಜ್ಗಳ ತವರೂರಾಗಿದೆ. ಈ ರೈಲು ಹಾಗೂ ರಸ್ತೆ ಸೇತುವೆಗಳು ಕೇವಲ ನ...
ರಿವರ್ ರಾಫ್ಟಿಂಗ್ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ
ರಿವರ್ ರಾಫ್ಟಿಂಗ್ ನೀವು ಎಂದಾದರೂ ಮಾಡಿದ್ದೀರಾ? ಇಲ್ಲ ಎಂದಾದಲ್ಲಿ ಒಮ್ಮೆ ಟ್ರೈ ಮಾಡಲೇ ಬೇಕು. ಜಲ ಕ್ರೀಡೆಯನ್ನು ಇಷ್ಟಪಡುವವರಿಗೆ ಅನೇಕ ಜಲಕ್ರೀಡೆ ತಾಣಗಳಿವೆ. ಭಾರತದಲ್ಲಿ ಅನೇಕ ರ...
ಪವಿತ್ರ ಸರೋವರ: ಮೋಕ್ಷ ಬೇಕಾದ್ರೆ ಇಲ್ಲಿ ಒಮ್ಮೆ ಸ್ನಾನ ಮಾಡಿ
ದೇವಿ-ದೇವತೆಯರು, ಋಷಿ ಮುನಿಗಳಿಗೆ ಸಂಬಂಧಿಸಿದಂತಹ ಅನೇಕ ಗುರುತುಗಳು ಇಂದಿಗೂ ದೇಶದಲ್ಲಿಕಾಣಸಿಗುತ್ತವೆ. ಇಂದು ನಾವು ಕೆಲವು ಸರೋವರಗಳ ಬಗ್ಗೆ ತಿಳಿಸಲಿದ್ದೇವೆ ಅವುಗಳನ್ನು ಧಾರ್ಮ...
ಮಹದಾನಂದ ನೀಡುವ ಮಹಾದಾಯಿ!
ಸಾಕಷ್ಟು ಜನರಿಗೆ ಇಂದು ಮಹಾದಾಯಿ ಎಂದು ಹೇಳಿದರೆ ಸಾಕು, ಅಯ್ಯೋ ಅದೊಂದು ವಿವಾದವೆಂದೆ ವಿಷಾದಿಸುತ್ತಾರೆ. ವಿವಾದವೇನೊ ಇದೆ ಸರಿ. ಅದು ಕಾಲದ ತೀರ್ಮಾನಕ್ಕೆ ಬಿಡೋಣ. ಆದರೆ ಮಹಾದಾಯಿಯ ಸ...
ಭಯಾನಕ ಪ್ರಶಾಂತತೆಯ ಪಾಪಿ ಬೆಟ್ಟಗಳು!
ಪಾಪಿ ಬೆಟ್ಟಗಳು ಗೋದಾವರಿ ನದಿಯೊಂದಿಗೆ ನಂಟು ಹೊಂದಿರುವ ಅತಿ ಗಾಂಭೀರ್ಯ ಶಾಂತತೆಯಿಂದ ಕೂಡಿದ ಅದ್ಭುತ ಬೆಟ್ಟಗಳು. ಈ ಬೆಟ್ಟಗಳಿಗೆ ಹಡುಗು, ದೋಣಿಗಳಲ್ಲಿ ಪ್ರವಾಸ ಮಾಡಿ ಮತ್ತೆ ಮರಳು...
ಕರ್ನಾಟಕದ ಈ ನದಿಗಳನ್ನು ನೋಡಿದ್ದೀರಾ?
ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು ಬರೆದ ಒಂದು ಹಾಡು "ಜಯ ಭಾರತ ಜನೈಯ ತನುಜಾತೆ, ಜಯ ಹೆ ಕರ್ನಾಟಕ ಮಾತೆ" ...
ಈ ಪವಿತ್ರ ನದಿಗಳು ಮತ್ತು ಉಗಮ ಸ್ಥಾನಗಳು ಗೊತ್ತೇ ?
ಸನಾತನ ಧರ್ಮ ತಳವೂರಿರುವ ಭಾರತದಲ್ಲಿ ಸಾಕಷ್ಟು ನದಿಗಳು ಹರಿದಿವೆ. ಹಿಂದಿನಿಂದಲೂ ನದಿಗಳಿಗೆ ಹಿಂದು ಧರ್ಮದಲ್ಲಿ ಪವಿತ್ರ ಸ್ಥಾನ ಮಾನ ಕಲ್ಪಿಸಲಾಗಿದೆ. ಎಷ್ಟೊ ಪ್ರಸಂಗಗಳಲ್ಲಿ ಸ್ವತ...
ಭಾರತದ ಕೆಲವು ಅದ್ಭುತ ನದಿ ಸಂಗಮ ಕ್ಷೇತ್ರಗಳು
ಹಿಂದು ನಂಬಿಕೆಯಂತೆ ಸಂಗಮ ಸ್ಥಳಗಳು ಸಾಕಷ್ಟು ಪಾವಿತ್ರ್ಯತೆಯನ್ನು ಪಡೆದಿರುವ ಸ್ಥಳಗಳಾಗಿವೆ. ಎರಡು ಅಥವಾ ದಕ್ಕಿಂತ ಹೆಚ್ಚು ನದಿಗಳು ಒಂದೆ ಸ್ಥಳದಲ್ಲಿ ಕೂಡುವ ಸ್ಥಳವನ್ನೆ ಸಂಗಮ ಎ...
ಮೇಕೆ ಹೆಂಗೋ ದಾಟಿತು, ಆದರೆ ನೀವು ಹುಷಾರು!
ಏನಿದು ವಿಚಿತ್ರವಾಗಿದೆಯಲ್ಲ ಈ ತಲೆ ಬರಹ ಅನಿಸುತ್ತಿದೆಯಲ್ಲವೆ? ಹೌದು ಒಂದು ಸ್ಥಳ ಪುರಾಣದಂತೆ ಚಿಕ್ಕದಾದ ಕಾಲುವೆ ರೀತಿಯ ಬಂಡೆಗಳ ಮಧ್ಯೆ ಹರಿಯುವ ನದಿಯೊಂದನ್ನು ಗಬಕ್ಕನೆ ಮೇಕೆ ಒ...
ಶರಾವತಿಯೊಡನೆ ಜೊತೆಯಾಗಿ ಪಯಣಿಸಿದಾಗ
ಕರ್ನಾಟಕದಲ್ಲಿ ಹುಟ್ಟಿ ಇಲ್ಲಿಯೆ ಹರಿದು ಕೊನೆಯದಾಗಿ ತನ್ನ ಅಂತಿಮ ಸ್ಥಳವಾದ ಅರಬ್ಬಿ ಸಮುದ್ರದಲ್ಲಿ ಸಂಗಮ ಹೊಂದುವ ಸುಂದರ ನದಿ ಶರಾವತಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆನ್...
ಪವಿತ್ರ ನದಿ ತಟಗಳು ಹಾಗೂ ಪುಣ್ಯ ಕ್ಷೇತ್ರಗಳು
ಸನಾತನ ಹಿಂದೂ ಪದ್ಧತಿಯಲ್ಲಿ ಮನುಷ್ಯನು ತಾನು ಜನ್ಮ ಪಡೆಯಲು ಆಶ್ರಯ ಒದಗಿಸಿದ ಮತ್ತು ಬದುಕಲು ಅವಶ್ಯಕವಾಗಿರುವ ನೀರು, ಆಹಾರ, ಗಾಳಿ ಒದಗಿಸಿದ ಪ್ರಕೃತಿಯ ಕುರಿತು ಆದರ, ಗೌರವ ಹಾಗೂ ಸದ...