ಒಡಿಶಾದ ಕಂಧಮಲ್ನಲ್ಲಿರುವ ಆಕರ್ಷಣೆಗಳಿವು
ಕಂಧಮಲ್ ಒಡಿಶಾದ ಅತ್ಯಂತ ಆಕರ್ಷಣೀಯವಾದ ಪ್ರವಾಸಿ ತಾಣವಾಗಿದೆ. ಪ್ರಾಕೃತಿಕ ಸೌಂದರ್ಯ ಮತ್ತು ಮೂಲ ನಿವಾಸಿಗಳಾದ ಬುಡಕಟ್ಟು ಜನರು ಇಲ್ಲಿನ ಆಕರ್ಷಣೆಗೆ ಮೆರುಗನ್ನು ನೀಡಿರುವ ಅಂಶಗಳ...
ಒಡಿಶಾದ ಕಲಾಹಂಡಿಯ ಪ್ರಾಕೃತಿಕ ಸೌಂದರ್ಯವನ್ನೊಮ್ಮೆ ನೋಡಿ
ಕಲಾಹಂಡಿಯು ಒಡಿಶಾದ ಒಂದು ಜಿಲ್ಲೆಯಾಗಿದ್ದು, ಇತಿಹಾಸ ಮತ್ತು ಸಂಸ್ಕೃತಿಗಳಿಂದ ಸಮೃದ್ಧವಾಗಿದೆ. ನದಿಗಳಾದ ಉತ್ತೈ ಮತ್ತು ತೇಲ್ ಗಳ ಸಂಗಮ ಸ್ಥಾನದಲ್ಲಿರುವ ಕಲಾಹಂಡಿಯು 12 ನೇ ಶತಮಾನಕ...
ಪುರಿಯ ಜಗನ್ನಾಥನಿಗೂ ಗುಂಡಿಚಾ ಮಂದಿರಕ್ಕೂ ಇರುವ ಸಂಬಂಧವೇನು ಗೊತ್ತಾ?
ಒರಿಸ್ಸಾದಲ್ಲಿರುವ ಪುರಿ ಜಗನ್ನಾಥ ಮಂದಿರವು ಬಹಳ ಪುರಾತನ ಹಾಗೂ ಪ್ರಸಿದ್ಧ ದೇವಸ್ಥಾನವಾಗಿದೆ. ಈ ಜಗನ್ನಾಥನ ಚಿಕ್ಕಮ್ಮನ ದೇವಸ್ಥಾನವೂ ಅಲ್ಲೇ ಸಮೀಪದಲ್ಲಿದೆಯಂತೆ. ಅದುವೇ ಗುಂಡಿಚ...
ಉದಯಗಿರಿ ಗುಹೆಗಳ ಆಕರ್ಷಣೆಗಳನ್ನೊಮ್ಮೆ ನೋಡಿ
ಒರಿಸ್ಸಾದಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಉದಯಗಿರಿ ಗುಹೆಗಳೂ ಕೂಡಾ ಒಂದು. ಉದಯಗಿರಿಯು ಭಾರತದಲ್ಲಿನ ಅದ್ಭುತ ವಾಸ್ತುಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ...
ಮತ್ಸ್ಯ ತೀರ್ಥ ಎಂದೇ ಕರೆಯುವ ದುದುಮಾ ಜಲಪಾತದ ಬಗ್ಗೆ ನಿಮಗೆಷ್ಟು ಗೊತ್ತು
ದುದುಮಾ ಜಲಪಾತವು ಆಂಧ್ರಪ್ರದೇಶ ಮತ್ತು ಒಡಿಶಾದ ಗಡಿಯುದ್ದಕ್ಕೂ ಹಳ್ಳಿಗಾಡಿನ ಹಕ್ಕಿಗಳ ಮಧ್ಯೆ ಒಂದು ಆಹ್ಲಾದಕರ ದೃಶ್ಯವನ್ನು ಸೃಷ್ಟಿಸುತ್ತದೆ. ಒಡಿಶಾದಲ್ಲಿ ಸಾಮಾನ್ಯವಾಗಿ ಭೇಟ...
ಮಯೂರ್ಭಂಜದಲ್ಲಿ ಇಷ್ಟೆಲ್ಲಾ ರಮಣೀಯ ತಾಣಗಳಿವೆ ನೋಡಿ
ಮಯೂರ್ಭಂಜ ಪ್ರವಾಸೋದ್ಯಮವು ಅದ್ಭುತವಾದ ದೃಶ್ಯಗಳನ್ನು ಹೊಂದಿದ್ದು ,ಇವು ಪ್ರವಾಸಿಗರನ್ನು ತನ್ನತ್ತ ಆಹ್ವಾನಿಸುತ್ತದೆ. ಇಲ್ಲಿ ಪ್ರತಿಯೊಂದು ಹಬ್ಬಗಳನ್ನು ವೈಭವದಿಂದ ಆಚರಿಸಲಾಗ...
ಒಡಿಶಾದ ಗೋಪಾಲ್ ಪುರ ಬೀಚ್ನಲ್ಲಿ ಸುತ್ತಾಡಿ
ಗೋಪಾಲ್ ಪುರ ಕಡಲ ಕಿನಾರೆ ನಿಮ್ಮ ಗೆಳೆಯರು ಮತ್ತು ಕುಟುಂಬದ ಜೊತೆಗೆ ಭೇಟಿ ನೀಡಲು ಸೂಕ್ತವಾದ ತಾಣವಾಗಿದೆ. ಇಲ್ಲಿ ನೀವು ಪ್ರಕೃತಿಯನ್ನು ಬಹಳ ಸಮೀಪದಿಂದ ಕಾಣಬಹುದಾಗಿದೆ.ಇಲ್ಲಿನ ಕಿ...
ಒಡಿಶಾದಲ್ಲಿನ ಗಂಜಾಂನ ಸೌಂದರ್ಯವನ್ನೊಮ್ಮೆ ನೋಡಿ
ಗಂಜಾಂ ಒಡಿಶಾ ರಾಜ್ಯದ ಪ್ರಮುಖ ಜಿಲ್ಲೆಯಾಗಿದೆ. ಈ ಸ್ಥಳದ ಹೆಸರು ಗನ-ಇ-ಆಮ್ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ. ಇದರ ಅರ್ಥ ಆಹಾರ ಧಾನ್ಯಗಳ ಸಂಗ್ರಹ ಮಳಿಗೆ ಎಂದರ್ಥ. ಗಂಜಾಂ ಬಂಗಾಳ ಕೊಲ...
ಒಡಿಶಾದ ಈ ಜಲಪಾತಕ್ಕೆ ಟ್ರಕ್ಕಿಂಗ್ ಹೋಗಿ
ಒಡಿಶಾ ಎಂದರೆ ಸಾಕು ನಮಗೆ ನೆನಪಾಗುವುದೇ ಪುರಿ ಜಗನ್ನಾಥ ದೇವಸ್ಥಾನ. ಒಡಿಶಾದಲ್ಲಿ ಇನ್ನೂ ಸಾಕಷ್ಟು ಪ್ರವಾಸಿ ತಾಣಗಳಿವೆ . ಧಾರ್ಮಿಕ ಸ್ಥಳಗಳು, ಜಲಪಾತಗಳು, ಐತಿಹಾಸಿಕ ಕಟ್ಟಡಗಳು, ಕಡ...
ಕಣ್ಣಾ ಮುಚ್ಚಾಲೆ ಆಡೋ ಈ ಬೀಚ್ನ್ನು ನೋಡಿದ್ದೀರಾ ?
ಭಾರತದ ಸೋಲ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಒಡಿಶಾ, ಅದರ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರೀಮಂತವಾಗಿದೆ, ಇದು ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡಿದ ಪ್ರವಾಸಿ ತಾಣಗಳಲ್ಲಿ ಒಂ...
ಪುರಿ ಜಗನ್ನಾಥ ರಥಯಾತ್ರೆ ನಡೇತಿದೆ, ಈ ಬಾರಿಯಂತೂ ಮಿಸ್ ಮಾಡ್ಕೋಬೇಡಿ
ಓಡಿಶಾದ ಜಗನ್ನಾಥ ಪುರಿ ಮಂದಿರದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದೇಶದ ಐತಿಹಾಸಿಕ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಜಗನ್ನಾಥ ಪುರಿ ಕೂಡಾ ಒಂದು. ಸಾಂಪ್ರದಾಯಿಕ ಒ...
ವೇದವ್ಯಾಸರು ಮಹಾಭಾರತ ಬರೆದಿದ್ದು ಇದೇ ಸ್ಥಳದಲ್ಲಿ
ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲೊಂದಾದ ಮಹಾಭಾರತವನ್ನು ವೇದವ್ಯಾಸರು ಬರೆದಿದ್ದು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಈ ಮಹಾಭಾರತವನ್ನು ವೇದವ್ಯಾಸರು ಎಲ್ಲಿ ಬರೆದಿದ್...