ಕುದುರೆಮುಖ ವಾರಂತ್ಯದ ವಿಹಾರಕ್ಕಾಗಿ ಭೇಟಿ ನೀಡಬಹುದಾದಂತಹ ತಾಣ
ಕರ್ನಾಟಕ ರಾಜ್ಯದಲ್ಲಿಯ ಕೆಲವು ಸ್ಥಳಗಳು ಇನ್ನೂ ಸಂಪೂರ್ಣವಾಗಿ ಪರಿಶೋಧನೆಗೆ ಒಳಪಡದೇ ಇರುವ ಕಾರಣದಿಂದಾಗಿ ಇವುಗಳ ವೈಶಿಷ್ಟ್ಯತೆಯು ಇನ್ನೂ ಹಾಗೆಯೇ ಉಳಿದುಕೊಂಡಿದೆ. ನಂಬಲಸಾಧ್ಯವ...
ಪೆಂಚ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡಿ
ಸಾತ್ಪುರಾ ಬೆಟ್ಟ ಶ್ರೇಣಿಯ ದಕ್ಷಿಣದ ಕೆಳ ಸ್ತರದಲ್ಲಿ ಪೆಂಚ್ ರಾಷ್ಟ್ರೀಯ ಉದ್ಯಾನವನವಿದೆ. ಈ ರಾಷ್ಟ್ರೀಯ ಉದ್ಯಾನಕ್ಕೆ 'ಪೆಂಚ್' ಎಂಬ ಹೆಸರು ಈ ಕಾಡಿನಲ್ಲಿ ಉತ್ತರದಿಂದ ದಕ್ಷಿಣಕ್ಕ...
ನಾಗರಹೊಳೆ ಸುತ್ತಮುತ್ತ ನೋಡಲೇ ಬೇಕಾದ ತಾಣಗಳಿವು
ಶ್ರೀಮಂತ ವನ್ಯಜೀವಿಗಳನ್ನು ಹೊಂದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹತ್ತಿರದಲ್ಲಿದೆ. ಈ ಸುಂದರ ರಾಷ್ಟ್ರೀಯ ಉದ್ಯಾನವು ಕಚ್ಚಾ ಸ್ವರೂಪ...
ಬಿಳಿ ಹುಲಿ ನೋಡ್ಬೇಕಾ... ಹಾಗಾದ್ರೆ ಇಲ್ಲಿಗೆ ಹೋಗಿ
ಬಿಳಿ ಹುಲಿ ಕೂಡಾ ಪ್ರಕೃತಿಯ ಅದ್ಬುತಗಳಲ್ಲೊಂದಾಗಿದ್ದು ಖಂಡಿತವಾಗಿಯೂ ಪ್ರಶಂಸನೀಯವಾದುದಾಗಿದೆ. ಬ್ಲೀಚ್ ಮಾಡಲಾದ ಹುಲಿಯೆಂದೂ ಕೂಡಾ ಇದನ್ನು ಕರೆಯಲಾಗುತ್ತದೆ. ಈ ಹುಲಿಯು ಬಿಳಿಯ ...
ರೋಮಾಂಚನದ ಜೊತೆ ಭಯಪಡಿಸುವ ಸರಿಸ್ಕಾ ನೋಡ್ಬೇಕಾ?
ಮೊದ ಮೊದಲು ಅಂದರೆ ರಾಜರುಗಳ ಸಮಯದಲ್ಲಿ ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಹೋಗಬೇಕೆಂದರೆ ಬಂಡಿಗಳನ್ನು ಕಟ್ಟಿಕೊಂಡು ಹೊರಡಬೇಕಾಗುತ್ತಿತ್ತು. ಅದರಲ್ಲೂ ಜನರು ಗುಂಪು ಗುಂಪ...
ಖುಷಿಯ ಜೊತೆ ಜೊತೆಗೆ ಭಯ ಹುಟ್ಟಿಸುವ 'ಬಂಡೀಪುರ'!
ಮಕ್ಕಳು ಆನೆ, ಹುಲಿ ಹೇಗಿರುತ್ತವೆ? ಎಂದು ಕೇಳಿದಾಗ ಚಿತ್ರ ತೋರಿಸುವುದು ಅಥವಾ ವೀಡಿಯೋ ತೋರಿಸುವುದು ಸಹಜ. ಅದೇ ಪ್ರಶ್ನೆಗೆ ಉತ್ತರವಾಗಿ ಕಣ್ಮುಂದೆ ನಿಲ್ಲಿಸಿದರೆ!? ಮಕ್ಕಳಿಗೆ ಉಂಟಾ...
ಗುಪ್ತವಾಗಿ ನೆಲೆಸಿರುವ ಅದ್ಭುತ ಕಂಗೇರ್ ಘಾಟಿ!
ಇದೊಂದು ಹೆಚ್ಚು ಅನ್ವೇಷಿಸಲಾರದ ಅದ್ಭುತ ತಾಣವಾಗಿದೆ. ಇಲ್ಲಿ ಕಂಡುಬರುವ ನಿಸರ್ಗ ಸೌಂದರ್ಯ ಕಣ್ಣಿಗೆ ಕಟ್ಟುವಂತಿದೆ. ನಿಜಕ್ಕೂ ಇಲ್ಲಿ ವೈವಿಧ್ಯಮಯ ಪ್ರಾಣಿ ಹಾಗೂ ಸಸ್ಯ ಸಂಕುಲಗಳನ್...
ಹುಲಿಗಳ ಈ ಕಾಡುಗಳಲ್ಲಿ ನಿಮಗೆ ಪ್ರವಾಸ ಮಾಡಲು ಧೈರ್ಯವಿದೆಯೆ?
ಹುಲಿ ಒಂದು ಅದ್ಭುತ ಕಾಡು ಪ್ರಾಣಿ. ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿರುವ ಈ ಪ್ರಾಣಿ ಭಾರತದ ರಾಷ್ಟ್ರೀಯ ಪ್ರಾಣಿಯೂ ಹೌದು. ತನ್ನ ಗಂಭೀರ ನಡೆ, ಆಕರ್ಷಕ ಮೈಮಾಟ ಹಾಗೂ ಅಪಾರ ದೈಹಿಕ ಸ...
ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುವ ಕಾಡುದ್ಯಾನ
ಹೌದು, ಇದೊಂದು ರಕ್ಷಿತ ರಾಷ್ಟ್ರೀಯ ಉದ್ಯಾನ. ಪ್ರತಿ ವರ್ಷವೂ ಲಕ್ಷಕ್ಕಿಂತಲೂ ಹೆಚ್ಚು ಜನ ಪ್ರವಾಸಿಗರು ಈ ಅದ್ಭುತ ಹಾಗೂ ಆಕರ್ಷಕ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡುತ್ತಾರೆ. ಇದಕ್...
ಜಿಮ್ ಕಾರ್ಬೆಟ್ ಎಂಬ ಸೆಳೆಯುವ "ಮ್ಯಾಗ್ನೆಟ್"
ಒಂದಾನೊಂದು ಕಾಲದಲ್ಲಿ ವನ್ಯಜೀವಿ ಪ್ರೀಯರಿಗೆ, ಪ್ರವಾಸಿಗರಿಗೆ ಹೆಸರು ಕೇಳಿದಾಕ್ಷಣ ಗುಂಡಿಗೆಯ ಏರಿಳಿತವನ್ನು ಹೆಚ್ಚಿಸುತ್ತಿದ್ದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವು ಇಂದು ...
ಮನಸೆಳೆವ ಕೇರಳದ ಅದ್ಭುತ ಕಾಡುಗಳು
ಪಶ್ಚಿಮ ಘಟ್ಟಗಳ ಭವ್ಯ ವನಸಿರಿಯಿಂದ ಬಹುತೇಕವಾಗಿ ಆವರಿಸಿರುವ ಕೇರಳ ರಾಜ್ಯವು ಪ್ರಕೃತಿ ಪ್ರಿಯ ಪ್ರವಾಸಿಗರ ಪಾಲಿಗೆ ಸ್ವರ್ಗವೆಂದರೂ ತಪ್ಪಾಗಲಾರದು. ಕೇರಳದ ಅಕ್ಕ ಪಕ್ಕದಲ್ಲಿರುವ ...
ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳಿವು
ವೈಜ್ಞಾನಿಕವಾಗಿ ಮನುಷ್ಯ ಸಂಗ ಜೀವಿ ಎಂದು ಹೇಳಲಾಗಿದೆ. ಆದರೆ ಇದು ಇಂದು ಕೇವಲ ಮನುಷ್ಯ ಮನುಷ್ಯರ ಮಧ್ಯದಲ್ಲಿ ಮಾತ್ರ ಅಸ್ತಿತ್ವದಲ್ಲಿಯೇನೋ ಎಂಬ ಭಾವ ಮೂಡದೆ ಇರಲಾರದು. ಏಕೆಂದರೆ ನಮ್...