ನಾಸಿಕ್ನಲ್ಲಿರುವ ಈ ಪಟ್ಟಾ ಕೋಟೆಯ ಮೇಲೆ ಏನೇನಿದೆ ನೋಡಿ
ಮಹಾರಾಷ್ಟ್ರದ ನಾಸಿಕ್ ಮತ್ತು ಅಹ್ಮದ್ನಗರ ನಡುವೆ ನೆಲೆಗೊಂಡಿರುವ ಪಟ್ಟಾ ಕೋಟೆಯು ವಿಶ್ರಾಮ್ಗಢ್ ಎಂದೂ ಸಹ ಕರೆಯಲ್ಪಡುತ್ತದೆ. ಪಟ್ಟಾ ಕೋಟೆಯ ನಿವಾಸಿಗಳನ್ನು "ಫೋರ್ಟ್ ಪಟ್ಟಾ ...
ಸೀತೆಯನ್ನು ರಾವಣ ಅಪಹರಿಸಿದ್ದು ಪಂಚವಟಿಯ ಈ ಗುಹೆಯಿಂದಂತೆ
ರಾಮ, ಲಕ್ಷಣ, ಸೀತೆ ತಮ್ಮ ಹದಿನಾಲ್ಕು ವರ್ಷಗಳ ವನವಾಸದ ಸಮಯದಲ್ಲಿ ಪಂಚವಟಿ ಎನ್ನುವ ಸ್ಥಳದಲ್ಲಿ ನೆಲೆಸಿದ್ದರು. ಈ ಇಡೀ ಪಂಚವಟಿಯ ಕ್ಷೇತ್ರವು 5 ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ, ಪಂ...
ಇಗತ್ಪುರಿಯಲ್ಲಿನ ಕೋಟೆ, ಸರೋವರಕ್ಕೆ ಭೇಟಿ ನೀಡಿದ್ದೀರಾ?
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಇಗತ್ಪುರಿ ಅತ್ಯಂತ ರೋಮಾಂಚಕಾರಿ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ಕೊಳವೆ ಪ್ರದೇಶಗಳು, ದಟ್ಟವಾದ ಕಾಡುಗಳು ಮತ್ತು ಅಪಾರವಾದ ನೈಸರ್ಗಿಕ ...
ಕಪ್ಪು ಬಣ್ಣ ಹೊತ್ತು ನಿಂತಿರುವ ಕಾಲಾರಾಮ!
ಭಾರತದ ಎರಡು ಮಹಾಕಾವ್ಯಗಳಲ್ಲೊಂದಾಗಿರುವ ರಾಮಯಾಣದ ಮಹಾ ನಾಯಕ ಪ್ರಭು ಶ್ರೀರಾಮಚಂದ್ರ. ವಿಷ್ಣುವಿನ ದಶಾವತಾರಗಳಲ್ಲಿ ಒಂದಾಗಿರುವ ರಾಮನು ಮೂಲತಃ ಮನುಷ್ಯನಾಗಿ ಹುಟ್ಟಿದಾಗ ಧರ್ಮ ಮ...
ಮಹೀಷನನ್ನು ವಧಿಸಿ ದುರ್ಗೆ ನೆಲೆಸಿದಳಿಲ್ಲಿ ಸಪ್ತಶೃಂಗಿಯಾಗಿ
ಭಾರತದಲ್ಲಿ ಅನೇಕ ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖಿಸಲಾಗಿರುವ ಘಟನೆ ಹಾಗೂ ಪ್ರಸಂಗಗಳಿಗೆ ಕುರಿತಂತೆ ಸಾಕಷ್ಟು ಸ್ಥಳಗಳಿವೆ. ಇಂದು ಆ ಸ್ಥಳಗಳು ಧಾರ್ಮಿಕ ಮಹತ್ವ ಪಡೆದು ದಿನವೂ ಭಕ್...
ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ನೋಟ
ನಾಶಿಕ್ ಮಹಾರಾಷ್ಟ್ರದ ಒಂದು ಜಿಲ್ಲೆ. ಮೂಲತಃ ಈ ಪಟ್ಟಣದಲ್ಲಿ ದೇಶದಲ್ಲೆ ಅತಿ ಹೆಚ್ಚು ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ. ಆದ್ದರಿಂದ ಇದು ದೇಶದ "ದ್ರಾಕ್ಷಿ ರಾಜಧಾನಿ" ಎಮ್ಬ ಬಿರುದ...