ಫೋಟೋ ಶೂಟ್ ಮಾಡಬೇಕಾದ್ರೆ ಕುಂಡಲಾ ಸರೋವರಕ್ಕೆ ಹೋಗೋದು ಬೆಸ್ಟ್
ಕೇರಳದಲ್ಲಿ ಪ್ರಕೃತಿ ಸೌಂದರ್ಯದಿಂದ ಕೂಡಿದ ಎಷ್ಟೊಂದು ತಾಣಗಳಿವೆ. ಅವುಗಳಲ್ಲಿ ಒಂದು ಕುಂಡಲಾ ಸರೋವರ. ಇದು ಮುನ್ನಾರ್ ನಿಂದ 20 ಕಿಲೋಮೀಟರ್ ದೂರದಲ್ಲಿದೆ ಮತ್ತು ಅಗ್ರ ನಿಲ್ದಾಣದ ದಾ...
ಈ ಬಾರಿಯ ಪ್ರೇಮಿಗಳ ದಿನದಂದು ಸಂಗಾತಿಯೊಂದಿಗೆ ಇಲ್ಲಿಗೆ ಹೋಗಿ
ಪ್ರೇಮಿಗಳ ವಾರ ಆರಂಭವಾಗಿದೆ. ಫೆ. 14 ರಂದು ಪ್ರೇಮಿಗಳ ದಿನ. ಈಗಾಗಲೇ ಪ್ರೇಮಿಗಳು ಪ್ರೇಮಿಗಳ ದಿನದಂದು ಎಲ್ಲಿಗೆ ಹೋಗೋದು, ಏನು ಮಾಡೋದು ಅನ್ನೋ ಪ್ಲ್ಯಾನ್ನ್ನು ಹಾಕಿರುತ್ತಾರೆ. ಇನ್...
ಮುನ್ನಾರ್ನಲ್ಲಿ ಇದನ್ನೆಲ್ಲಾ ಮಿಸ್ ಮಾಡಲೇ ಬಾರದು
ಮುನ್ನಾರ್ ಒಂದು ರಮಣೀಯ ತಾಣವಾಗಿದೆ. ಪ್ರಕೃತಿ ಪ್ರೀಯರಿಗಂತೂ ಇದೊಂದು ಸ್ವರ್ಗವೇ ಸರಿ. ಮುನ್ನಾರ್ ಹಚ್ಚಹಸಿರಿನಿಂದ ಕೂಡಿರುವ ಅದ್ಭುತ ವಾತಾವರಣವನ್ನು ಹೊಂದಿರುವ ಒಂದು ಪ್ರಸ...
ಮುನ್ನಾರ್ ಸಮೀಪದ ಮರಯೂರ್ ಎನ್ನುವ ಗುಪ್ತಹಳ್ಳಿಗೆ ಹೋಗಿದ್ದೀರಾ?
ದೇವರ ಸ್ವಂತ ನಾಡು ಎಂದೇ ಕರೆಯಲ್ಪಡುವ ಕೇರಳ, ದಕ್ಷಿಣ ಭಾರತದ ಅತಿದೊಡ್ಡ ಚಹಾ ಬೆಳೆಯುವ ಪ್ರದೇಶವಾದ ಮುನ್ನಾರ್ನನ್ನು ಹೊಂದಿದೆ. ಬೆಟ್ಟಗಳು, ಪಚ್ಚೆ-ಹಸಿರು ಚಹಾ ತೋಟಗಳು ಮತ್ತು ಬಾ...
ಮಾನ್ಸೂನ್ನಲ್ಲಿ ಮುನ್ನಾರ್ಗೆ ಹೋಗೋ ಮಜಾನೇ ಬೇರೆ; ಮಳೆಯಲ್ಲಿ ಆನೆ ಸವಾರಿ ಮಾಡ್ಲೇ ಬೇಕು
ದಕ್ಷಿಣ ಭಾರತದ ಅದ್ಭುತ ಹಿಲ್ ಸ್ಟೇಶನ್ಗಳಲ್ಲಿ ಕೇರಳದ ಮುನ್ನಾರ್ ಕೂಡಾ ಒಂದು. ಇಲ್ಲಿಗೆ ನೀವು ವರ್ಷದಲ್ಲಿ ಯಾವಾಗ ಬೇಕಾದರೂ ಹೋಗಬಹುದು. ಆದರೆ ಮಳೆಗಾಲದಲ್ಲಿ ಮುನ್ನಾರ್ಗ...
ತುಲಾ ರಾಶಿಯವರು ಈ ವರ್ಷ ಈ ಸ್ಥಳಗಳಿಗೆ ಪ್ರವಾಸ ಹೋಗೋದು ಒಳ್ಳೆಯದು
ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 22 ವರೆಗೆ ಜನಿಸಿದವರು ತುಲಾ ರಾಶಿಯವರಾಗಿರುತ್ತಾರೆ. ತುಲಾ ರಾಶಿಯವರು ಎಲ್ಲರೊಂದಿಗೆ ಬೆರೆಯುವ , ಸಮತೋಲನವನ್ನು ಕಾ...
ಮೋಡಿ ಮಾಡುವ ಟಾಪ್ ಸ್ಟೇಷನ್ ನೋಡಿ!
ನಿದ್ದೆಯಿಂದೆದ್ದ ಪುಟ್ಟ ಮಗು ಅಳಲಾರಂಭಿಸುತ್ತಿದ್ದಂತೆ ತನ್ನೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಓಡೋಡಿ ಬರುವಳು ತಾಯಿ. ತಾಯಿಯ ಕರುಣಾಭರಿತ ಆ ಪ್ರೀತಿಯ ಮೊಗ ನೋಡುತ್ತಲೆ ಕಣ್ಣೀರ ಸ...
ಕೊಡೈನಿಂದ ಮುನ್ನಾರ್ "ಎಸ್ಕೇಪ್ ರೂಟ್ ಟ್ರೆಕ್ಕಿಂಗ್"
ಕೆಲ ವರುಷಗಳ ಹಿಂದೆ ಎಲ್ಲ ಚಾರಣಿಗರ, ದಕ್ಷಿಣ ಭಾರತದ ಅತಿ ನೆಚ್ಚಿನ ಟ್ರೆಕ್ ಮಾರ್ಗವಾಗಿತ್ತು "ಎಸ್ಕೇಪ್ ರೋಡ್ ಟ್ರೆಕ್ಕಿಂಗ್". ಇದು ಕೊಡೈಕೆನಲ್ ನಿಂದ ಟ್ರೆಕ್ ಮಾಡುತ್ತ ಮುನ್ನಾರ್ ತ...
ಮೈಮರೆಸುವ ವಿಶಿಷ್ಟ ಚಿನ್ನಾರ್ ವನ್ಯಜೀವಿ ಧಾಮ
ಮೈಪುಳಕಿತಗೊಳಿಸುವ, ಸ್ವಚ್ಛ ಹಸಿರಿನಿಂದ ಕಂಗೊಳಿಸುವ ದಟ್ಟ ಅರಣ್ಯಗಳಿಂದ ಭೂಷಿತವಾಗಿರುವ ಕೇರಳ ರಾಜ್ಯವು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನೆಡೆ ಆಕರ್ಷಿಸುತ್ತದೆ. ಕಾಂಕ...
ಕೊಲುಕ್ಕುಮಲೈ : ಅತಿ ಎತ್ತರದ ಚಹಾ ಸವಿಯುವಿರಾ?
ಕೇರಳದ ಪ್ರಖ್ಯಾತ ಪ್ರವಾಸಿ ತಾಣವಾದ ಮುನ್ನಾರ್ ನಿಂದ ಕೇವಲ ಅರ್ಧ ಘಂಟೆ ಪ್ರಯಾಣಾವಧಿಯಷ್ಟು ದೂರ ಚಲಿಸಿದರೆ ಸಾಕು ನೀವೊಂದು ಅದ್ಭುತ, ರೋಮಾಂಚನಗೊಳಿಸುವ ಸ್ಥಳಕ್ಕೆ ಬಂದಿರುತ್ತಿರಿ....
ಹೋಗಲು ಮನ ಚಡಪಡಿಸುವ ಇಡುಕ್ಕಿ
ಕೇರಳ ರಾಜ್ಯದಲ್ಲಿರುವ ಒಟ್ಟು 14 ಜಿಲ್ಲೆಗಳ ಪೈಕಿ ಒಂದಾಗಿರುವ ಇಡುಕ್ಕಿ ಜಿಲ್ಲೆಯು ಪ್ರವಾಸಿ ಮಹತ್ವ ಪಡೆದಿರುವ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ಪ್ರಮುಖವಾಗಿರುವ ಪೆರಿಯಾರ್ ನದಿ...
ಮುನ್ನಾರ್ ಭೇಟಿಯ ಹಿಂದಿರುವ ರಹಸ್ಯ
ಉತ್ತರ ಭಾರತವೆ ಇರಲಿ, ದಕ್ಷಿಣ ಭಾರತವೆ ಇರಲಿ ನವ ವಿವಾಹಿತ ದಂಪತಿಗಳಿಗೆ ಕೇಳಿ, ನಿಮ್ಮ ಹನಿಮೂನ್ ಎಲ್ಲಿ ಎಂದು.... ಥಟ್ಟನೆ ಮುನ್ನಾರ್ ಎಂದು ಹೇಳೆ ಬಿಡುತ್ತಾರೆ. ಹೌದು ಈ ಸ್ಥಳದ ಮಹಿಮೆಯ...