ಈ ಚಳಿಗಾಲದಲ್ಲಿ ಮನಾಲಿಗೆ ಪ್ರವಾಸವನ್ನು ಆಯೋಜಿಸಿ!
ಮನಾಲಿಯಂತಹ ಗಿರಿಧಾಮ ಪಟ್ಟಣವನ್ನು ನಿಮ್ಮ ಚಳಿಗಾಲದ ಪ್ರವಾಸ ಪಟ್ಟಿಯಲ್ಲಿ ಸೇರಿಸಿಕೊಳ್ಳಿ ಕಾಂಕ್ರೀಟ್ ಜಗತ್ತಿನ ಸದ್ದು ಗದ್ದಲದಿಂದ ದೂರವಾಗಿ ನಿಮ್ಮ ಜೀವನವನ್ನು ಕುತೂಹಲಕಾರಿಯ...
ಡಿಸೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಭೇಟಿ ನೀಡಲು ಯೋಗ್ಯವಾದಂತಹ ಗಿರಿಧಾಮಗಳು
ಗಿರಿಧಾಮಗಳು ಭೂಮಿಯ ಮೇಲಿರುವ ವಿಶಿಷ್ಟ ಅದ್ಭುತಗಳಾಗಿವೆ, ಅದು ಯಾವುದೇ ಇತರ ನೈಸರ್ಗಿಕ ವರಗಳನ್ನು ಇವು ಯಾವುದೇ ನೈಸರ್ಗಿಕ ಸೌಂದರ್ಯಗಳಿಗೂ ಕಡಿಮೆ ಎನಿಸಲಾರದು! ಹಸಿರು ಸೌಂದರ್ಯ, ಎ...
ಚಳಿಗಾಲದ ಮಜಾ ಸವಿಯಲು ಭಾರತದ ಈ ರಸ್ತೆಗಳ ಮೂಲಕ ಪ್ರವಾಸದ ಅನುಭವ ಪಡೆಯಿರಿ!
ನಿಮ್ಮ ಮನ ಸೂರೆಗೊಳಿಸುವಂತಹ ಹಾಗೂ ಚಳಿಗಾಲದಲ್ಲಿ ಪ್ರವಾಸ ಮಾಡಲು ಯೋಗ್ಯವಾದ ಭಾರತದ 8 ಅತ್ಯುತ್ತಮ ರಸ್ತೆ ಮಾರ್ಗಗಳು ಭಾರತವು ವಿಶಾಲವಾದ ಹಾಗೂ ವೈವಿಧ್ಯತೆಗಳನ್ನು ತನ್ನಲ್ಲಿ ಹೊಂದ...
ಮಳೆಗಾಲದಲ್ಲಿ ಭೇಟಿ ನೀಡಲು ಭಾರತದ ಅತ್ಯುತ್ತಮ ಗಿರಿಧಾಮಗಳು.
ಇಂದು ಜಾಗತಿಕ ತಾಪಮಾನದಲ್ಲಿಏರುಪೇರು ಮತ್ತು ಹವಾಮಾನವೂ ಸಹ ಎಲ್ಲಾ ಕಡೆ ಅನಿರೀಕ್ಷಿತವಾಗಿರುವುದರಿಂದ ಪ್ರಪಂಚದಾದ್ಯಂತದ ಪ್ರವಾಸಿಗರು ಮತ್ತು ಪ್ರಯಾಣಿಕರು ಬೇರೆ ಹಾಟ್ ಸ್ಪಾಟ್ ಗ...
ಮನಾಲಿಯಲ್ಲಿರುವ ಗುಲಾಬಾವನ್ನು ಪ್ಯಾರಾಗ್ಲೈಡಿಂಗ್ ಮೂಲಕ ನೋಡಿ
ಮನಾಲಿ ಬಸ್ ನಿಲ್ದಾಣದಿಂದ 21.5 ಕಿ.ಮೀ, ಕೋತಿ ಗ್ರಾಮದಿಂದ 8 ಕಿ.ಮೀ ಮತ್ತು ಮಾರ್ಹಿಯಿಂದ 13.5 ಕಿ.ಮೀ ದೂರದಲ್ಲಿ ಗುಲಾಬಾ ಗ್ರಾಮವು ಲೇಹ್ - ಮನಾಲಿ ಹೆದ್ದಾರಿಯಲ್ಲಿ ರೋಹ್ಟಾಂಗ್ ಪಾಸ್ಗೆ ಹೋ...
ಇಂದ್ರ ಅರ್ಜುನನಿಗೆ ಪಶುಪತ್ ಅಸ್ತ್ರ ಕೊಟ್ಟಿದ್ದು ಇದೇ ಗುಹೆಯಲ್ಲಂತೆ
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿರುವ ಮನಾಲಿಯು ಒಂದು ಸುಂದರ ಪ್ರದೇಶವಾಗಿದೆ. ವರ್ಷವಿಡಿ ಮಂಜಿನಿಂದ ಆವೃತವಾಗಿರುವ ಪರ್ವತಗಳು, ಕಣಿವೆಗಳನ್ನು ಹೊಂದಿದೆ. ಅಂತಹ ಮನಾಲಿಯಲ್ಲ...
ನೆಹರೂ ನೀರು ಕುಡಿದಿರುವ ನೆಹರೂ ಕುಂಡದಲ್ಲಿನ ನೀರನ್ನು ಕುಡಿದಿದ್ದೀರಾ?
ಮನಾಲಿ ಬಸ್ ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿರುವ ನೆಹರು ಕುಂಡ ಮನಾಲಿ-ರೋಹಟಾಂಗ್ ಪಾಸ್ ಹೆದ್ದಾರಿಯಲ್ಲಿದೆ. ಮನಾಲಿಯಲ್ಲಿ ಈ ವಸಂತವು ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ. {photo-feature...
ಸಾವಿರ ವರ್ಷ ಹಳೆಯ ಕೃಷ್ಣ ದೇವಾಲಯವಿದು...
PC:Richa Yadav ಮನಾಲಿಯಲ್ಲಿರುವ ಈ ದೇವಾಲಯವು ಪಿರಮಿಡ್ ಶೈಲಿಯಲ್ಲಿ ಕೆತ್ತಲಾದ ಕಲ್ಲಿನ ಶಿಲ್ಪಕ್ಕೆ ಉದಾಹರಣೆಯಾಗಿದೆ. ರಾಧಾಕೃಷ್ಣ ದೇವಸ್ಥಾನವು ಹಿಮಾಚಲ ಪ್ರದೇಶದ ಜನರ ಧಾರ್ಮಿಕ ತಾಣವಾ...
ರಹಲಾ ಜಲಪಾತ ಸೌಂದರ್ಯವನ್ನು ಕಣ್ತುಂಬಿಸಿ
ಹಿಮಾಚಲ ಪ್ರದೇಶದ ಅತಿ ಸುಂದರ ಹಾಗೂ ಜನಪ್ರಿಯ ಪಿಕ್ನಿಕ್ ತಾಣಗಳಲ್ಲಿ ರಹಲಾ ಜಲಪಾತ ಒಂದು. ಇದು ಸರಿಸುಮಾರು 2501 ಮೀಟರ್ ಎತ್ತರದಲ್ಲಿದೆ. ಅತ್ಯಾಕರ್ಷಕ ಹಿಮ ಮೋಡಗಳಿಂದ ಆವೃತ್ತವ...
ಜೋಗಿನಿ ಜಲಪಾತ ಎಲ್ಲಿದೆ ಗೊತ್ತಾ?
ಭಾರತದ ಅತ್ಯುತ್ತಮ ಹನಿಮೂನ್ ತಾಣಗಳಲ್ಲಿ ಮನಾಲಿ ಕೂಡ ಒಂದು. ವರ್ಷಪೂರ್ತಿ ದಂಪತಿಗಳು ಮನಾಲಿಯಲ್ಲಿ ತಮ್ಮ ಸಮಯವನ್ನು ಆನಂದಿಸಬಹುದು. ಬಿಳಿ ನೀರಿನ ರಾಫ್ಟಿಂಗ್, ಟ್ರೆಕಿಂಗ್, ಪ್ಯಾ...
ವ್ಯಾಸ ಋಷಿಗಳು ಸ್ನಾನ ಮಾಡುತ್ತಿದ್ದ ಪವಿತ್ರ ಸರೋವರ ಇದು
ಮಹಾಭಾರತವನ್ನು ಬರೆದವರು ಯಾರು ಎನ್ನುವುದು ಎಲ್ಲರಿಗೂ ತಿಳಿದಿದೆ. ಅಂತಹ ವ್ಯಾಸ ಋಷಿಗಳು ಸ್ನಾನ ಮಾಡುತ್ತಿದ್ದ ಕುಂಡವೊಂದು ಮನಾಲಿಯಲ್ಲಿದೆ. ಮನಾಲಿಯಲ್ಲಿನ ಪ್ರಮುಖ ಚಾರಣ ತಾಣಗಳಲ...
ಮನಾಲಿಯಲ್ಲಿ ನಡೆಯೋ ವಿಶಿಷ್ಟ ಉತ್ಸವ ಧುಂಗ್ರಿ ಮೇಳದ ಬಗ್ಗೆ ಕೇಳಿದ್ದೀರಾ?
ಒಂದೇ ದೇಶದಲ್ಲಿ ಅನೇಕ ವಿಭಿನ್ನ ಜಾತಿಯ ಅನೇಕ ಜನರೊಂದಿಗೆ ವಾಸಿಸುತ್ತಿರುವ, ಪ್ರತಿ ಗುಂಪಿನ ಜನರಿಗೂ ತಮ್ಮದೇ ಆದ ಉತ್ಸವಗಳು ಮತ್ತು ಆಚರಣೆಗಳನ್ನು ಹೊಂದಿರುವುದು ಆಶ್ಚರ್ಯವಲ್ಲ.ಇದ...