ಹೈದರಾಬಾದ್ ನಿಂದ ಆಂಧ್ರಪ್ರದೇಶದ ಪ್ರಸಿದ್ದ ಯಾತ್ರಾಸ್ಥಳ ಶ್ರೀಶೈಲಂಗೆ ಒಂದು ಭಕ್ತಿಪೂರ್ವಕ ಪ್ರಯಾಣ
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನೆಲೆಸಿರುವ ಶ್ರೀಶೈಲಂ ಅತ್ಯಂತ ಹೆಸರುವಾಸಿಯಾಗಿರುವ ಮತ್ತು ಪ್ರಖ್ಯಾತ ಹಿಂದೂ ಯಾತ್ರಾಸ್ಥಳವಾಗಿದೆ. ಆದುದರಿಂದ ಪ್ರತೀವರ್ಷವೂ ದೇಶದಾದ...
ಒರಾವಕಲ್ಲು ಬಂಡೆ ಉದ್ಯಾನವನ್ನೊಮ್ಮೆ ಕಣ್ತುಂಬಿಸಿ
ಕರ್ನೂಲ್ನಲ್ಲಿ ನೋಡಬೇಕಾದಂತಹ ಸಾಕಷ್ಟು ಸ್ಥಳಗಳಿವೆ ಅವುಗಳಲ್ಲಿ ಪ್ರಮುಖ ಆಕರ್ಷಣೆಯೆಂದರೆ ಅಗ್ನಿಶಿಲೆಗಳಿರುವ ಉದ್ಯಾನವನ. ಇದನ್ನು ಒರಾವಕಲ್ಲು ಬಂಡೆ ಉದ್ಯಾನ ಎಂದು ಕರೆಯುತ್...
ಬೆರಗು ಗೊಳಿಸುವ ಬೆಲ್ಲಂ ಗುಹೆ
ಎಲ್ಲಕ್ಕಿಂತಲೂ ಭಿನ್ನ, ಅದೇನೋ ಒಂದು ಹೊಸತನ ಇರುವ ಸ್ಥಳಕ್ಕೆ ಭೇಟಿಕೊಡಬೇಕು ಎನ್ನುವ ಬಯಕೆ ಆಗಾಗ ನನ್ನನ್ನು ಕಾಡುತ್ತಿತ್ತು. ಒಮ್ಮೆ ಒಂದು ಮಾಸಿಕ ಪತ್ರಿಕೆ ಓದುವಾಗ ಕಣ್ಣಿಗೆ ಬಿದ್...
ಬಿಚ್ಚಾಲೆಯ ಸುತ್ತ ಒಂದು ಸುತ್ತು
ಬಿಚ್ಚಾಲೆ ಎನ್ನುವ ಹಳ್ಳಿಯು ಮಂತ್ರಾಲಯದಿಂದ 20 ಕಿ.ಮೀ. ದೂರದಲ್ಲಿದೆ. ರಾಘವೇಂದ್ರ ಸ್ವಾಮಿ 12 ವರ್ಷಗಳ ಕಾಲವನ್ನು ಈ ಬಿಚ್ಚಾಲೆ ಹಳ್ಳಿಯಲ್ಲಿಯೇ ಕಳೆದರು ಎನ್ನಲಾಗುತ್ತದೆ. ಬಿಚ್ಚಾಲೆಯ...
ಶ್ರೀಶೈಲಂ ಆಣೆಕಟ್ಟು : ಮೂರನೇಯ ದೊಡ್ಡ ಜಲವಿದ್ಯುತ್ ಉತ್ಪಾದಕ
ಹೌದು ಧಾರ್ಮಿಕ ಪ್ರಖ್ಯಾತಿಯ ಶ್ರೀಶೈಲಂ ಬಳಿ ಈ ಅದ್ಭುತ ಜಲವಿದ್ಯುತ್ ಉತ್ಪಾದನಾ ಆಣೆಕಟ್ಟನ್ನು ಕಾಣಬಹುದು. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಆಣೆಕಟ್ಟು ದೇಶದಲ್ಲೆ ಮೂರನ...
ಅಹೋಬಿಲಂ : ಓ....ಅಗಾಧ ಶಕ್ತಿಯೆ
"ಅಹೋ" ಅನ್ನುವುದು ಒಂದು ಉದ್ಗಾರವಾಚಕ ಪದವಾಗಿದ್ದು ಬಿಲಂ (ಬಲಂ) ಅಂದರೆ ಶಕ್ತಿ ಎಂದಾಗುತ್ತದೆ. ಆದ್ದರಿಂದ ಅಹೋಬಿಲಂ ಎಂಬ ಹೆಸರು ಅಗಾಧ ಶಕ್ತಿಯು ನೆಲೆಸಿರುವ ಪ್ರದೇಶವಾಗಿದೆ. ಪೌರಾಣಿ...