ಈ ದೇವಾಲಯದಲ್ಲಿ ಎಲ್ಲೆಲ್ಲಿ ನೋಡಿದರೂ ಶಿವಲಿಂಗ!
ಅತ್ಯಂತ ದೊಡ್ಡ ಶಿವಲಿಂಗದ ನೆಲೆಯಾಗಿರುವ ಬೆಂಗಳೂರಿನಿಂದ ಪಿಕ್ನಿಕ್ ಮಾಡಬೇಕೆಂದು ಯೋಚಿಸುತ್ತಿರುವಿರಾ? ಹಾಗಿದ್ದಲ್ಲಿ ಕೋಲಾರದಲ್ಲಿರುವ ಕೋಟಿಲಿಂಗೇಶ್ವರದ ಕಡೆಗೆ ಪ್ರಯಾಣ ಮಾಡ...
ಕರ್ನಾಟಕದ ಈ ಸ್ಥಳದಲ್ಲಿದೆ ವಿಶಿಷ್ಟವಾದ ಗರುಡದೇವಾಲಯ!
ಗರುಡ ದೇವಾಲಯದ ಆಸಕ್ತಿದಾಯಕ ಕಥೆಗಳು ಪುರಾಣದಲ್ಲಿ ಮಾನವರೂಪಿ ಎಂದು ಪರಿಗಣಿಸಲಾದ ಗರುಡ ಪಕ್ಷಿಗೆ ಹಿಂದು ಧರ್ಮದಲ್ಲಿ ಪವಿತ್ರವಾದ ಸ್ಥಾನವಿದೆ. ತ್ರಿಮೂರ್ತಿಗಳಲ್ಲಿ (ಬ್ರಹ್ಮ, ವಿಷ...
ಚಿಕ್ಕಬಳ್ಳಾಪುರ - ಇದು ಶ್ರೀ ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ
ಚಿಕ್ಕಬಳ್ಳಾಪುರವು ಕರ್ನಾಟಕದ ಹೊಸ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಹಿಂದೆ ಕೋಲಾರ ಜಿಲ್ಲೆಯ ಭಾಗವಾಗಿದ್ದ ಈ ಜಿಲ್ಲೆ ಹಲವು ಆಕರ್ಷಕ ಪ್ರವಾಸಿ ಆಕರ್ಷಣೆಗಳನ್ನ...
ಅಂತರಗಂಗೆ- ಸಾಹಸಕ್ಕೆ ಯೋಗ್ಯವಾದ ಅತ್ಯುತ್ತಮವಾದ ತಾಣ
ಸಾಹಸಪ್ರಿಯರಿಗೆ ಅಂತರಗಂಗೆಯು ನಿಜವಾಗಿಯೂ ಅತ್ಯುತ್ತ,ಅವಾದ ಸ್ಥಳವಾಗಿದೆ. ಅಂತರಗಂಗೆ ಎಂಬ ಹೆಸರು ವಾಸ್ತವವಾಗಿ ಚಿರಸ್ಥಾಯಿಯಾಗಿರುವ ಚಿಲುಮೆಯನ್ನು ಸೂಚಿಸುತ್ತದೆ, ಇದು ಕರ್ನಾಟಕ...
ಕೋಲಾರದಲ್ಲಿನ ಕೈಗಾಲ್ ಜಲಪಾತ, ಅವನಿ ತಾಣಗಳಿಗೆ ಹೋಗಿದ್ದೀರಾ?
ಕೋಲಾರ ಅಂದರೆ ಹೆಚ್ಚಿನವರಿಗೆ ಗೊತ್ತಿರುವುದು ಕೋಲಾರದ ಚಿನ್ನದ ಗಣಿ. ಕೋಲಾರದಲ್ಲಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಬೆಂಗಳೂರಿನಿಂದ 80 ಕಿಲೋ ಮೀಟರ್ ದೂರದಲ್ಲಿರುವ ಕೋಲಾರವು ಒ...
ಕೆಜಿಎಫ್ನಲ್ಲಿ ಏನೆಲ್ಲಾ ಆಕರ್ಷಣೆಗಳು ಇವೆ ನೋಡಿದ್ದೀರಾ?
ಕೋಲಾರ ಎಂದ ತಕ್ಷಣ ನೆನಪಿಗೆ ಬರೋದೇ ಕೆಜಿಎಫ್ ಅದುವೇ ಕೋಲಾರ ಚಿನ್ನದ ಗಣಿ. ಈಗಂತೂ ಕೆಜಿಎಫ್ ಅಂದ್ರೆ ನೆನಪಾಗೋದು ಯಶ್ ಅಭಿನಯದ ಸಿನಿಮಾ ಕೆಜಿಎಫ್ . ಈ ಕೆಜಿಎಫ್ ಸುತ್ತಮು...
ಕೋಲಾರದ ಈ ಗರುಡನ ದರ್ಶನ ಪಡೆದ್ರೆ ಅದೃಷ್ಟ ಪ್ರಾಪ್ತಿಯಾಗುತ್ತಂತೆ!
ಕೋಲಾರ ಜಿಲ್ಲೆಯಲ್ಲಿರುವ ಗರುಡ ದೇವಸ್ಥಾನವು ಒಂದು ಮಹಿಮಾನ್ವಿತ ದೇವಸ್ಥಾನವಾಗಿದ್ದು, ಸಾಕಷ್ಟು ಸಂಖ್ಯೆಯ ಭಕ್ತರು ಇಲ್ಲಿಗೆ ಬರುತ್ತಾರೆ. ಒಂದು ಕೈಯಲ್ಲಿ ನಾರಾಯಣ ಇನ್ನೊಂದು ಕೈಯ...
13 ಅಡಿ ಎತ್ತರದ ಸಾಲಿಗ್ರಾಮ ಕಲ್ಲಿನ ಏಕಶಿಲಾ ಗಣೇಶನ ದರ್ಶನದಿಂದ ಪುಣ್ಯ ಪ್ರಾಪ್ತಿ
ಕುರುಡುಮಲೆ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿರುವ ಪವಿತ್ರ ಸ್ಥಳವಾಗಿದೆ. ಈ ದೇವಾಲಯವು ಮುಳಬಾಗಿಲಿನಿಂದ 10 ಕಿಲೋಮೀಟರ್ ದೂರದಲ್ಲಿದೆ. ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ಹೆಸರುವಾ...
ಕೋಲಾರದ ತಾಯಿ ಚೌಡೇಶ್ವರಿ ಮಹಿಮೆಯನ್ನು ಕಂಡಿದ್ದೀರಾ?
ಇಲ್ಲಿನ ಜನರು ಈ ದೇವಿಯನ್ನು ಬಲವಾಗಿ ನಂಬುತ್ತಾರೆ. ಬೇವಿನ ಮರದಡಿಯಲ್ಲಿರುವ ಈ ಚೌಡೇಶ್ವರಿ ವಿಗ್ರಹದಿಂದ ಅನೇಕರು ಒಳಿತನ್ನು ಕಂಡಿದ್ದಾರೆ. ಇಲ್ಲಿ ನಂಬಿ ನಡೆದವರು ಉತ್ತಮರಾಗಿದ್ದಾ...
ಪರಶುರಾಮನಿಗೂ ಅಂತರಗಂಗೆ ಬೆಟ್ಟಕ್ಕೂ ಏನ್ ಸಂಬಂಧ ಗೊತ್ತಾ?
ಭಾರತದಲ್ಲಿ ಪ್ರವಾಸಿ ತಾಣಗಳ ಜೊತೆ ಸಾಹಸಮಯ ತಾಣಗಳಿಗೂ ಹೆಚ್ಚು ಪ್ರೋತ್ಸಾಹವನ್ನು ನೀಡಲಾಗುತ್ತದೆ. ಈ ಮೂಲಕ ದೇಶದ ವಿಶೇಷ ಸ್ಥಳಗಳ ಪರಿಚಯವಾಗುತ್ತದೆ. ಇತ್ತೀಚೆಗಂತೂ ಪ್ರವಾಸಿಗರು ಹ...
ಕೋಲಾರದ ಕೋಲಾರಮ್ಮ ದೇವಾಸ್ಥಾನ ಇತಿಹಾಸ
ಈಗಾಗಲೇ ಶಾಲೆಗಳು ಆರಂಭಗೊಳ್ಳುತ್ತಿವೆ ಮಕ್ಕಳೊಂದಿಗೆ ಯಾವುದಾದರೂ ಸುಂದರ ದೇಗುಲಕ್ಕಾದರೂ ಭೇಟಿ ನೀಡಬೇಕು ಅಂತ ಯೋಚಿಸುತ್ತಿದ್ದರೆ ಕೂಡಲೇ ದೇವಿ ಕೋಲರಮ್ಮನ ದರ್ಶನ ಪಡೆಯಲು ಕುಟುಂ...
ಹೆಸರು ಚಿಕ್ಕದಾದರೂ ಕೀರ್ತಿ ದೊಡ್ಡದು
ಮನಸ್ಸಿಗೆ ದುಃಖವಾದಾಗ ಅಥವಾ ಖುಷಿಯಾದಾಗ ದೇವರ ಸನ್ನಿಧಿಗೆ ಒಮ್ಮೆ ಹೋಗಬೇಕು ಅನಿಸುತ್ತದೆ. ದೇವರ ಸಮ್ಮುಖದಲ್ಲಿ ನಮ್ಮ ಅಳಲನ್ನು ಹೇಳಿಕೊಂಡರೆ ಮನಸ್ಸಿಗೆ ಅದೇನೋ ಒಂದು ಬಗೆಯ ನಿರಾಳ...