ಕೋಲಾರದಲ್ಲಿನ ಕೈಗಾಲ್ ಜಲಪಾತ, ಅವನಿ ತಾಣಗಳಿಗೆ ಹೋಗಿದ್ದೀರಾ?
ಕೋಲಾರ ಅಂದರೆ ಹೆಚ್ಚಿನವರಿಗೆ ಗೊತ್ತಿರುವುದು ಕೋಲಾರದ ಚಿನ್ನದ ಗಣಿ. ಕೋಲಾರದಲ್ಲಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಬೆಂಗಳೂರಿನಿಂದ 80 ಕಿಲೋ ಮೀಟರ್ ದೂರದಲ್ಲಿರುವ ಕೋಲಾರವು ಒ...
ಕೆಜಿಎಫ್ನಲ್ಲಿ ಏನೆಲ್ಲಾ ಆಕರ್ಷಣೆಗಳು ಇವೆ ನೋಡಿದ್ದೀರಾ?
ಕೋಲಾರ ಎಂದ ತಕ್ಷಣ ನೆನಪಿಗೆ ಬರೋದೇ ಕೆಜಿಎಫ್ ಅದುವೇ ಕೋಲಾರ ಚಿನ್ನದ ಗಣಿ. ಈಗಂತೂ ಕೆಜಿಎಫ್ ಅಂದ್ರೆ ನೆನಪಾಗೋದು ಯಶ್ ಅಭಿನಯದ ಸಿನಿಮಾ ಕೆಜಿಎಫ್ . ಈ ಕೆಜಿಎಫ್ ಸುತ್ತಮು...
ಕೋಲಾರದ ಈ ಗರುಡನ ದರ್ಶನ ಪಡೆದ್ರೆ ಅದೃಷ್ಟ ಪ್ರಾಪ್ತಿಯಾಗುತ್ತಂತೆ!
ಕೋಲಾರ ಜಿಲ್ಲೆಯಲ್ಲಿರುವ ಗರುಡ ದೇವಸ್ಥಾನವು ಒಂದು ಮಹಿಮಾನ್ವಿತ ದೇವಸ್ಥಾನವಾಗಿದ್ದು, ಸಾಕಷ್ಟು ಸಂಖ್ಯೆಯ ಭಕ್ತರು ಇಲ್ಲಿಗೆ ಬರುತ್ತಾರೆ. ಒಂದು ಕೈಯಲ್ಲಿ ನಾರಾಯಣ ಇನ್ನೊಂದು ಕೈಯ...
13 ಅಡಿ ಎತ್ತರದ ಸಾಲಿಗ್ರಾಮ ಕಲ್ಲಿನ ಏಕಶಿಲಾ ಗಣೇಶನ ದರ್ಶನದಿಂದ ಪುಣ್ಯ ಪ್ರಾಪ್ತಿ
ಕುರುಡುಮಲೆ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿರುವ ಪವಿತ್ರ ಸ್ಥಳವಾಗಿದೆ. ಈ ದೇವಾಲಯವು ಮುಳಬಾಗಿಲಿನಿಂದ 10 ಕಿಲೋಮೀಟರ್ ದೂರದಲ್ಲಿದೆ. ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ಹೆಸರುವಾ...
ಕೋಲಾರದ ತಾಯಿ ಚೌಡೇಶ್ವರಿ ಮಹಿಮೆಯನ್ನು ಕಂಡಿದ್ದೀರಾ?
ಇಲ್ಲಿನ ಜನರು ಈ ದೇವಿಯನ್ನು ಬಲವಾಗಿ ನಂಬುತ್ತಾರೆ. ಬೇವಿನ ಮರದಡಿಯಲ್ಲಿರುವ ಈ ಚೌಡೇಶ್ವರಿ ವಿಗ್ರಹದಿಂದ ಅನೇಕರು ಒಳಿತನ್ನು ಕಂಡಿದ್ದಾರೆ. ಇಲ್ಲಿ ನಂಬಿ ನಡೆದವರು ಉತ್ತಮರಾಗಿದ್ದಾ...
ಪರಶುರಾಮನಿಗೂ ಅಂತರಗಂಗೆ ಬೆಟ್ಟಕ್ಕೂ ಏನ್ ಸಂಬಂಧ ಗೊತ್ತಾ?
ಭಾರತದಲ್ಲಿ ಪ್ರವಾಸಿ ತಾಣಗಳ ಜೊತೆ ಸಾಹಸಮಯ ತಾಣಗಳಿಗೂ ಹೆಚ್ಚು ಪ್ರೋತ್ಸಾಹವನ್ನು ನೀಡಲಾಗುತ್ತದೆ. ಈ ಮೂಲಕ ದೇಶದ ವಿಶೇಷ ಸ್ಥಳಗಳ ಪರಿಚಯವಾಗುತ್ತದೆ. ಇತ್ತೀಚೆಗಂತೂ ಪ್ರವಾಸಿಗರು ಹ...
ಕೋಲಾರದ ಕೋಲಾರಮ್ಮ ದೇವಾಸ್ಥಾನ ಇತಿಹಾಸ
ಈಗಾಗಲೇ ಶಾಲೆಗಳು ಆರಂಭಗೊಳ್ಳುತ್ತಿವೆ ಮಕ್ಕಳೊಂದಿಗೆ ಯಾವುದಾದರೂ ಸುಂದರ ದೇಗುಲಕ್ಕಾದರೂ ಭೇಟಿ ನೀಡಬೇಕು ಅಂತ ಯೋಚಿಸುತ್ತಿದ್ದರೆ ಕೂಡಲೇ ದೇವಿ ಕೋಲರಮ್ಮನ ದರ್ಶನ ಪಡೆಯಲು ಕುಟುಂ...
ಹೆಸರು ಚಿಕ್ಕದಾದರೂ ಕೀರ್ತಿ ದೊಡ್ಡದು
ಮನಸ್ಸಿಗೆ ದುಃಖವಾದಾಗ ಅಥವಾ ಖುಷಿಯಾದಾಗ ದೇವರ ಸನ್ನಿಧಿಗೆ ಒಮ್ಮೆ ಹೋಗಬೇಕು ಅನಿಸುತ್ತದೆ. ದೇವರ ಸಮ್ಮುಖದಲ್ಲಿ ನಮ್ಮ ಅಳಲನ್ನು ಹೇಳಿಕೊಂಡರೆ ಮನಸ್ಸಿಗೆ ಅದೇನೋ ಒಂದು ಬಗೆಯ ನಿರಾಳ...
ಈ ಗುಹೆಗಳಲ್ಲಿ ಏನಿದೆ ನೋಡಿ...
ಗುಹೆ ಎಂದರೆ ಅದೇನೋ ಒಂದು ಬಗೆಯ ಭಯ ಉಂಟಾಗುವುದು ಸಹಜ. ಆದರೆ ಇಂತಹ ಗುಹೆಗಳಲ್ಲೇ ಅನೇಕ ಋಷಿಮುನಿಗಳು ತಪಸ್ಸನ್ನು ಗೈದು ಸಾಧನೆ ಮಾಡಿದ್ದಾರೆ ಎನ್ನುವುದನ್ನು ನಾವು ಮೆಚ್ಚಲೇ ಬೇಕು. ನ...
ಇದು ಗಣಿಯ ನಾಡು... ಒಮ್ಮೆ ನೋಡು...
ನಮ್ಮ ನಾಡಿನ ಚಿನ್ನದ ಜಿಲ್ಲೆ ಕೋಲಾರ. ಇದು ಕೃಷಿ, ಸಾಹಿತ್ಯ, ರಾಜಕೀಯ, ವಿಜ್ಞಾನ, ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮದ ವಿಚಾರದಲ್ಲಿ ತನ್ನದೇ ಆದ ಶ್ರೇಷ್ಠತೆಯನ್ನು ಹೊಂದಿದೆ. ಈ ತಾಣದಲ್...
ಕಲ್ಲ ಮೇಲೆ ಕಲ್ಲಿಟ್ಟರೆ ಸಂತಾನ ಭಾಗ್ಯ!
ನಮ್ಮ ನಾಡಿನ ಒಂದು ಶ್ರೀಮಂತಿಕೆಯ ವಿಚಾರವೆಂದರೆ ಸುಂದರ ಕಲಾಕೃತಿಯನ್ನು ಹೊಂದಿರುವ ದೇವಾಲಯಗಳನ್ನು ಹೊಂದಿರುವುದು. ಅಂತಹ ಒಂದು ಶ್ರೀಮಂತಿಕೆ ಕಾರಣವಾದ ದೇಗುಲಗಳಲ್ಲಿ ಕೋಲಾರದಲ್ಲ...
ದೇವತೆಗಳ ಸಮ್ಮೇಳನ ನಡೆಯುವ ಸ್ಥಳ!
ಪ್ರತಿ ಬಾರಿ ಬ್ರಹ್ಮದೇವರು ಯುಗಗಳು ಕಳೆದ ನಂತರ ಹೊಸ ಯುಗ ಪ್ರಾರಂಭಿಸುತ್ತಾರೆ. ಅದಕ್ಕೆ ಪೂರಕವಾಗಿ ಹೊಸ ಪೃಥ್ವಿಯನ್ನು ಸೃಷ್ಟಿಸುತ್ತಾರೆ ಎಂಬ ನಂಬಿಕೆ ಸನಾತನ ಕಾಲದಿಂದಲೂ ಹಿಂದುಗ...