ಮಡಿಕೇರಿ - ದಕ್ಷಿಣಭಾರತದ ಒಂದು ರಮಣೀಯ ತಾಣ
ಮಡಿಕೇರಿಯು ಕರ್ನಾಟಕದ ಒಂದು ಸಣ್ಣ ಪಟ್ಟಣವಾಗಿದ್ದು, ಇದು ವಿಶಾಲವಾದ ಕಾಫಿ ತೋಟಗಳು, ದಟ್ಟವಾದ ಕಾಡುಗಳು ಮತ್ತು ಮಂಜಿನಿಂದ ಕೂಡಿದ ಬೆಟ್ಟಗಳು ಇತ್ಯಾದಿಗಳಿಗಾಗಿ ಹೆಸರುವಾಸಿಯಾಗಿದ...
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಕೆಮ್ಮಣ್ಣುಗುಂಡಿ ಗಿರಿಧಾಮವು ಬಾಬಾ ಬುಡಾನ್ ಗಿರಿ ಬೆಟ್ಟಗಳಿಂದ ಸುತ್ತುವರಿಯಲ್ಪಟ್ಟಿದೆ. ಈ ಸ್ಥಳವು ಎತ್ತರವಾದ ...
ಶೃಂಗೇರಿ ಶಾರದಾ ಪೀಠ ಹಿಂದೂಗಳ ಪವಿತ್ರ ಸ್ಥಳ
ಪೂಜ್ಯ ಹಿಂದೂ ಸಂತರಾದ ಆದಿ ಶಂಕರಾಚಾರ್ಯರು ತುಂಗಾ ನದಿಯ ದಡದಲ್ಲಿರುವ ಈ ಪ್ರಶಾಂತವಾದ ಪಟ್ಟಣದಲ್ಲಿ ತಮ್ಮ ಮೊದಲ ಮಠವನ್ನು ಸ್ಥಾಪಿಸಿದರು ಅಂದಿನಿಂದ ಈ ಪಟ್ಟಣಕ್ಕೆ ಪ್ರತೀ ವರ್ಷ ಭೇ...
ಕಬಿನಿ - ರೋಚಕ ಪ್ರಾಣಿಗಳ ರಾಜಧಾನಿ!
ಈ ಪ್ರದೇಶಗಳು ವನ್ಯಜೀವಿಗಳನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ. ನಾಗರಹೊಳೆ ನೈಸರ್ಗಿಕ ನಿಸರ್ಗಧಾಮದ ಭಾಗವಾಗಿರುವ ಕಬಿನಿ ವನ್ಯಜೀವಿ ಸಂರಕ್ಷಿತ ಪ್ರದೇಶವಾಗಿರುವುದಕ್ಕೆ...
ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಸಾವಣದುರ್ಗಬೆಟ್ಟಕ್ಕೆ ಭೇಟಿ ಕೊಟ್ಟು ಅಲ್ಲಿ ಮಾಡಬಹುದಾದ ಚಟುವಟಿಕೆಗಳು
ಕರ್ನಾಟಕದ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ನೆಲೆಸಿರುವ ಸಾವಣದುರ್ಗವು ಕರಿಗುಡ್ಡ ಮತ್ತು ಬಿಳಿಗುಡ್ಡವೆಂಬ ಎರಡು ಗುಡ್ಡಗಳ ಸಮ್ಮಿಲನವಾಗಿದೆ. ಮತ್ತು ಗ್ರಾನೈಟ್ ಬಿಳಿ ಬಂಡೆಗಳಿಂದ ರೂ...
ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಒಂದು ಪ್ರವಾಸ
ಮುರುಡೇಶ್ವರವು ಕರ್ನಾಟಕದ ಹೆಸರುವಾಸಿಯಾಗಿರುವ ಸ್ಥಳವಾಗಿದ್ದು ರಾಜ್ಯದಾದ್ಯಂತದ ಯಾತ್ರಿಗಳು ಇಲ್ಲಿ ಶಿವ ದೇವರ ಸನ್ನಿಧಾನಕ್ಕೆ ಪೂಜಿಸಲು ಬರುತ್ತಾರೆ. ಭಾರತದಲ್ಲಿಯ ಕರ್ನಾಟಕದ ...
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ -ಕೊಲ್ಲೂರು ಕರ್ನಾಟಕದ ಕುಂದಾಪುರ ತಾಲೂಕಿನಲ್ಲಿರುವ ಸಣ್ಣ ಹಳ್ಳಿಯಾಗಿರುವ ಕೊಲ್ಲೂರು ರಾಜ್ಯದಾದ್ಯಂತದ ಯಾತ್ರಿಗಳಿಗೆ ವಿಶೇಷವಾದ ಒಂ...
ಮಂಗಳೂರು - ಕರ್ನಾಟಕದ ಗೇಟ್ ವೇ
ಸುಂದರವಾದ ಹಾಗು ಎತ್ತರವಾದ ಪಶ್ಚಿಮಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನೀಲಿ ನೀರಿನ ಮಧ್ಯೆ ಇರುವ ಸುಂದರವಾದ ಪಟ್ಟವೆಂದರೆ ಅದು ಮಂಗಳೂರು ಇದನ್ನು ಕರ್ನಾಟಕದ ಗೇಟ್ ವೇ ಎಂದು ಕರೆಯಲ...
ಕೊಂಕಣ ಕರಾವಳಿಯ ರಾಣಿ ಎಂದು ಕರೆಯಲ್ಪಡುವ ಸ್ಥಳ - ಕಾರವಾರ
ಕಾರವಾರವು ಭಾರತದ ಪರ್ಯಾಯ ದ್ವೀಪದಲ್ಲಿರುವ ಪಶ್ಚಿಮ ಕರಾವಳಿಯಲ್ಲಿದ್ದು, ಗೋವಾ ಜಿಲ್ಲೆಯಿಂದ ಕೇವಲ 15 ಕಿ.ಮೀ ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನಿಂದ 520 ಕಿಮೀ ದೂರದಲ್ಲಿದೆ. ಇದು ಉತ...
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
2022 ರ ಮೈಸೂರು ದಸರಾದ ದಿನಾಂಕಗಳನ್ನು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 05, ರವರೆಗೆ ನಿಗದಿಪಡಿಸಲಾಗಿದೆ. ದಸರಾ ಹಬ್ಬದ ಸಮಯದಲ್ಲಿ ಮೈಸೂರಿಗೆ ಭೇಟಿಕೊಡುವುದಕ್ಕಿಂತ ಉತ್ತಮವಾದ ಸ್ಥಳ ಇನ...
ಭಾರತಕ್ಕೆ ಒಂದು ಹೊಸ ಆಯಾಮವನ್ನು ತಂದು ಕೊಟ್ಟ ನಗರ- ಬೆಂಗಳೂರು
ಸದ್ದುಗದ್ದಲಗಳಿಂದ ಕೂಡಿದ ಮಾಲ್ ಗಳು, ಯಾವಾಗಲೂ ತುಂಬಿ ತುಳುಕುವ ರಸ್ತೆಗಳು ಮತ್ತು ಬಹುಮಹಡಿ ಕಟ್ಟಗಳನ್ನೊಳಗೊಂಡ ಬೆಂಗಳೂರು ಸಮಕಾಲೀನ ಭಾರತಕ್ಕೆ ಒಂದು ಹೊಸ ಆಯಾಮವನ್ನು ತಂದು ಕೊಡ...
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಹಿಂದೂ ಧರ್ಮದ ದೇವರುಗಳಲ್ಲಿ ತಿಮೂರ್ತಿಗಳೆಂದು ಕರೆಯಲ್ಪಡುವ ಬ್ರಹ್ಮ ಮತ್ತು ಶಿವ ದೇವರ ಜೊತೆಗೆ ವಿಷ್ಣು ದೇವರೂ ಒಂದಾಗಿದ್ದು, ಈ ದೇವರನ್ನು ಲೋಕರಕ್ಷಕನೆಂದೂ ಕರೆಯಲಾಗುತ್ತದೆ ಹಾ...