ಕರ್ನಾಟಕದಲ್ಲಿದೆಯಂತೆ ಸ್ಪರ್ಶಿಸಿದ್ದೆಲ್ಲವೂ ಚಿನ್ನವಾಗಿಸುವ ಶಿವಲಿಂಗ !
ನೋಡಲು ಪಿರಮಿಡ್ ಆಕಾರದಲ್ಲಿರುವ ಗಳಗನಾಥೇಶ್ವರ ದೇವಾಲಯವು ತನ್ನ ಶ್ರೀಮಂತವಾದ ಹಾಗೂ ಅಷ್ಟೆ ಸೂಕ್ಷ್ಮವಾದ ಕೆತ್ತನೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಗಳಗನಾಥೇಶ್ವರನ ವ...
ಹಾವೇರಿಯಲ್ಲಿ ಭೇಟಿ ನೀಡಲೇ ಬೇಕಾದ ತಾಣಗಳು ಇವು
ಹಾವೇರಿಯು ಕರ್ನಾಟಕದ ಒಂದು ಪ್ರಮುಖ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದೆ. . ಇದನ್ನು ಉತ್ತರ ಕರ್ನಾಟಕದ ಗೇಟ್ ವೇ ಎಂದೂ ಕರೆಯಲಾಗುತ್ತದೆ. ಗದಗ್ ಜಿಲ್ಲೆಯ ಜೊತೆ ಹಾವೇರಿ ...
ಮಕ್ಕಳಿಗೆ ಉಲ್ಲಾಸ ನೀಡುವ ಉತ್ಸವ ಉದ್ಯಾನ
ನೂತನ ತಂತ್ರಜ್ಞಾನ ಹಾಗೂ ಆಧುನೀಕರಣದಿಂದ ನಮ್ಮ ಜೀವನ ಶೈಲಿ ದಿನದಿಂದ ದಿನಕ್ಕೆ ಬದಲಾಗುತ್ತಲೇ ಹೋಗುತ್ತದೆ. ಇಂತಹ ಬದಲಾವಣೆಗಳು ಕೇವಲ ನಗರಗಳಿಗಷ್ಟೇ ಸೀಮಿತವಾಗಿಲ್ಲ. ಹಳ್ಳಿಗಳಲ್ಲ...
ಬಂಕಾಪುರದಲ್ಲಿ ನವಿಲು ನಾಟ್ಯ...
ಸಾಮಾನ್ಯವಾಗಿ ಗಂಡು ಪಕ್ಷಿಗಿಂತ ಹೆಣ್ಣು ಹೆಚ್ಚು ಆಕರ್ಷಕವಾಗಿರುತ್ತದೆ. ಆದರೆ ನವಿಲು ಜಾತಿಯಲ್ಲಿ ಹಾಗಿಲ್ಲ. ಇದು ಸ್ವಲ್ಪ ಭಿನ್ನ. ಹೆಣ್ಣಿಗಿಂತ ಗಂಡೇ ಹೆಚ್ಚು ಸುಂದರವಾಗಿರುತ್ತದ...
ಸ್ಪರ್ಶಿಸಿದ ಲೋಹವನ್ನೆ ಸುವರ್ಣವಾಗಿಸುವ ಸ್ಪರ್ಶಲಿಂಗ!
ನಾವು, ನೀವೆಲ್ಲ ಪಿರಮಿಡ್ ಅನ್ನು ಸಾಮಾನ್ಯವಾಗಿ ನೋಡಿಯೆ ನೋಡಿರುತ್ತೇವೆ. ಇದರ ಆಕಾರವೆ ಒಂದು ಆಕರ್ಷಕ ರೀತಿಯಲ್ಲಿರುವುದರಿಂದ ಜನರನ್ನು ಸ್ವಾಭಾವಿಕವಾಗಿ ಸೆಳೆಯುತ್ತದೆ. ಆದರೆ ಪಿರ...
ಎಷ್ಟು ಸುಂದರ, ಹಾವೇರಿಯ ಸಿದ್ಧೇಶ್ವರ!
ನೀವು ಜಾಗೃತವಿರುವ, ದೈವಿ ಪ್ರಭಾವವಿರುವ, ಶೀಘ್ರ ಒಳಿತು ಉಂಟಾಗುವ, ದೇವರ ಕೃಪೆ ದೊರಕುವ ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿರಬಹುದು ಅಥವಾ ಮುಂದೆ ನೀಡಲೂ ಬಹುದು. ಅದರಿಂದ ಒಂದು ಮಾನಸ...
ಸವಣೂರಿನ ವಿಚಿತ್ರ ಹಾಗೂ ರಹಸ್ಯ ಮರಗಳು!
ಈ ವೃಕ್ಷಗಳನ್ನು ನೋಡಿದಾಗ ಒಂದು ಕ್ಷಣ ತಬ್ಬಿಬ್ಬಾಗದೆ ಇರಲಾಗಲ್ಲ. ಏಕೆಂದರೆ ಇದರ ಆಕಾರ ಹಾಗೂ ಗಾತ್ರಗಳೆ ಆ ರೀತಿಯಾಗಿವೆ. ಇವುಗಳನ್ನು ಸವಣೂರು ಬವೋಬಾಬುಗಳು ಎಂದು ಕರೆಯುತ್ತಾರೆ. ದೊ...
ಉತ್ತರ ಕರ್ನಾಟಕದ ಉತ್ಸವ ರಾಕ್ ಗಾರ್ಡನ್
ಸುಮಾರು 80, 90 ರ ದಶಕದ ಅಥವಾ ಪ್ರಸ್ತುತ ಕರ್ನಾಟಕದ ಗ್ರಾಮೀಣ ಬದುಕಿನ ಜೀವನ ಶೈಲಿ ಹೇಗಿರಬಹುದೆಂದು ಒಂದೊಮ್ಮೆ ಯೋಚಿಸಿದ್ದಿರಾ? ಅಥವಾ ಇಂದಿನ ಪೀಳಿಗೆಯ ಪುಟಾಣಿ ಮಕ್ಕಳಿಗೆ ಹಳ್ಳಿಗಳ ಜೀ...