ಏಕಾಂಗಿ ಪ್ರಯಾಣಿಕರಿಗಾಗಿ ಸೂಕ್ತವಾದ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು
ದೈನಂದಿನ ಜೀವನದ ಜಂಜಾಟದಿಂದಾಗಿ ಬೇಸತ್ತು ನಿಮ್ಮನ್ನು ಏಕಾಂಗಿತನವು ಕಾಡುತ್ತಿದೆಯೇ? ಹಾಗಿದ್ದಲ್ಲಿ, ನಿಮ್ಮ ಬ್ಯಾಗ್ ಗಳನ್ನು ಪ್ಯಾಕ್ ಮಾಡಿ ಮತ್ತು ನಿಮಗೆ ವಿಶ್ರಾಂತಿ ಪಡೆಯಲು ಹೆ...
ದೇವಾಲಯಗಳು ಬಿಳಿ ಮರಳುಗಳನ್ನು ಹೊಂದಿರುವ ಗೋಕರ್ಣಕ್ಕೆ ಭೇಟಿ ನೀಡಿ
ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಗೋಕರ್ಣವು ಅದರ ಯಾತ್ರಾ ಸ್ಥಳ ಹಾಗೂ ಅಲ್ಲಿರುವ ಬೀಚ್ ಗಳಿಂದಾಗಿ ಪ್ರಮುಖ ಪ್ರವಾಸಿ ಕೇಂದ್ರವೆನಿಸಿದೆ. ಇದು ಅಗನಾಶಿನಿ ಮತ್ತು ಗಂಗಾವಳಿ ...
ಭಾರತದಲ್ಲಿ ಮಳೆಗಾಲದಲ್ಲಿ ಭೇಟಿ ಕೊಡಬಹುದಾದ ಸುಂದರವಾದ ಸ್ಥಳಗಳು
ಇಂದಿನ ಆಧುನಿಕ ಯುಗದಲ್ಲಿ ಮನಸ್ಸಿನ ಶಾಂತಿಯು ಅತ್ಯಂತ ದೊಡ್ಡ ಸ್ವತ್ತು ಎನ್ನುವುದು ನಮಗೆ ಗೊತ್ತಿರುವ ವಿಷಯ. ಇದಕ್ಕೆ ಪೂರಕವಾಗಿರುವ ಸ್ಥಳಗಳನ್ನು ಹಾಟ್ ಸ್ಪಾಟ್ ಗಳು ಎಂದು ಕರೆಯಲ...
ಹೋಳಿಯಲ್ಲಿ ಸುಗ್ಗಿ ಕುಣಿತದ ಫೋಟೋ ಪ್ರವಾಸ
ಅಂದು ಬೆಳಗಿನ ಜಾವ ಸುಂದರವಾದ ನಿದ್ರೆ... ಅದೇನೇನೋ ಕನಸು ಬೀಳುತ್ತಿತ್ತು... ಅಷ್ಟರಲ್ಲಿ ಬೆಳಗಾಗಿದೆ ಎದ್ದೇಳು ಎನ್ನುವ ಅಮ್ಮನ ಕೂಗು ಆಗಾಗ ಎಬ್ಬಿಸುತ್ತಿತ್ತು... ಅಯ್ಯೋ! ಇರಮ್ಮಾ ಎನ್ನ...
ಈ ಗುಹೆಗಳಲ್ಲಿ ಏನಿದೆ ನೋಡಿ...
ಗುಹೆ ಎಂದರೆ ಅದೇನೋ ಒಂದು ಬಗೆಯ ಭಯ ಉಂಟಾಗುವುದು ಸಹಜ. ಆದರೆ ಇಂತಹ ಗುಹೆಗಳಲ್ಲೇ ಅನೇಕ ಋಷಿಮುನಿಗಳು ತಪಸ್ಸನ್ನು ಗೈದು ಸಾಧನೆ ಮಾಡಿದ್ದಾರೆ ಎನ್ನುವುದನ್ನು ನಾವು ಮೆಚ್ಚಲೇ ಬೇಕು. ನ...
ಚೆನ್ನೈನಿಂದ ಗೋಕರ್ಣ ರಸ್ತೆ ಪ್ರವಾಸ!
ಸದಾ ಜನಜಂಗುಳಿಯಿಂದ ಗಿಜುಗುಟ್ಟುವ ಮರೀನಾ ಬೀಚ್ ಜೀವಮಾನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದಂತಹ ಜಾಗ. ಮರೀನಾ ಬೀಚ್ ಅನ್ನು ಹತ್ತಿರದಿಂದ ಬಲ್ಲವರಿಗೆ ಅದರ ಮಹತ್ವದ ಬಗ್ಗೆ ಅರಿವಿರುತ...
ಅಲೆಯಾಗಿ ಬರುವ ನೀರಿನ ಮೋಡಿಗೆ ಈ ಮನ ಸೋಲುವುದು
ಎಷ್ಟು ದೂರ ನೋಡಿದರೂ ಅಂತ್ಯ ಕಾಣದು. ಕಣ್ಣು ಹಾಯಿಸಿದಷ್ಟೂ ನೀರಿನ ರಾಶಿಯೇ ಹೊರತು ಬೇರೇನು ಇಲ್ಲ. ಪದೇ ಪದೇ ಕಾಲಿಗೆ ಬಂದು ಬಡಿಯುವ ನೀರಿನ ತೆರೆಗಳು, ಎಷ್ಟೇ ಗಟ್ಟಿ ನಿಂತಿರುತ್ತೇನೆ ಎ...
ಗೋಕರ್ಣದ ದಂತಕಥೆ, ಮಹಿಮೆ ಏನು?
ಸಿದ್ಧಿ ಕ್ಷೇತ್ರ, ಮುಕ್ತಿ ಸ್ಥಳ ಎಂದೆಲ್ಲ ಕರೆಯಲಾಗುವ ಧಾರ್ಮಿಕವಾಗಿ ಮಹತ್ವದ ಸ್ಥಾನ ಪಡೆದಿರುವ, ಪ್ರಮುಖವಾಗಿ ಶೈವರ ಹಾಗೂ ಶಿವನ ಭಕ್ತರ ಮುಖ್ಯ ತೀರ್ಥಕ್ಷೇತ್ರಗಳಲ್ಲೊಂದಾಗಿರುವ ...
ಕೊಲ್ಲೂರಿನಿಂದ ಗೋಕರ್ಣದವರೆಗೆ ಏನಿದೆ ವಿಶೇಷ?
ಕರ್ನಾಟಕದ ಎಲ್ಲ ಉದ್ದಗಲಗಳಲ್ಲೂ ಅನೇಕ ಸುಂದರ ಪ್ರವಾಸಿ ತಾಣಗಳಿವೆಯಾದರೂ ಕರಾವಳಿ ಕರ್ನಾಟಕ ಭಾಗದ ಪ್ರವಾಸಿ ಸ್ಥಳಗಳ ವಿಶೇಷತೆಯೆ ಬೇರೆ. ಇದಕ್ಕಿರುವ ಹಲವಾರು ಕಾರಣಗಳ ಪೈಕಿ ಒಂದು ಪ...
ಶಿರಸಿ ಬಳಿಯ ಮನಸೂರೆಗೊಳ್ಳುವ ಸಪ್ತ ತಾಣಗಳು
ಹಚ್ಚ ಹಸಿರಿನ ಕಾಡುಗಳು , ಧುಮ್ಮಿಕ್ಕುವ ಜಲಪಾತಗಳು ಮತ್ತು ಕಣ್ಮನ ಸೆಳೆಯುವ ಪ್ರಾಚೀನ ದೇವಾಲಯಗಳು ಇವೆಲ್ಲವು ಕೂಡಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯನ್ನು ಕರ್ನಾಟಕದ ಪ್ರಸಿದ್ಧ ಸ್...