‘ಮಾರಿ ಕಣಿವೆ’ ಬಗ್ಗೆ ಈ ವಿಷಯಗಳು ನಿಮಗೆ ತಿಳಿದಿದೆಯಾ?
ವಾಣಿ ವಿಲಾಸ ಸಾಗರ ಅಣೆಕಟ್ಟು, ವಿವಿ ಡ್ಯಾಂ, ಮಾರಿ ಕಣಿವೆ ಎಂದೂ ಕರೆಯಲ್ಪಡುವ ವಾಣಿ ವಿಲಾಸ ಸಾಗರವು ಚಿತ್ರದುರ್ಗ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಇದು ಸುತ್ತಮುತ್ತಲಿನ ನಗರಗಳು, ಪಟ...
ಪಂಚಗಣಿಯ ಧೋಮ್ ಅಣೆಕಟ್ಟಿನಲ್ಲಿ ಬೋಟಿಂಗ್ ಮಜಾ ಅನುಭವಿಸಿ
ಪಂಚಗಣಿಯಿಂದ 21 ಕಿ.ಮೀ ಮತ್ತು ಪುಣೆಯಿಂದ 97 ಕಿ.ಮೀ ದೂರದಲ್ಲಿ, ಧೋಮ್ ಅಣೆಕಟ್ಟು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವಾಯ್ ಬಳಿ ಕೃಷ್ಣ ನದಿಯಲ್ಲಿ ನಿರ್ಮಿಸಲಾದ ಅಣೆಕಟ್ಟು. ಇದು ಒಂದು ದಿನದ ...
ಜಯಕ್ವಾಡಿ ಅಣೆಕಟ್ಟಿಗೆ ಭೇಟಿ ನೀಡಲು ಸೂಕ್ತ ಸಮಯ ಇದು
ಔರಂಗಾಬಾದ್ನಿಂದ 47 ಕಿ.ಮೀ ದೂರದಲ್ಲಿರುವ ಜಯಕ್ವಾಡಿ ಅಣೆಕಟ್ಟು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಪೈಥಾನ್ ಹಳ್ಳಿಯಲ್ಲಿರುವ ಗೋದಾವರಿ ನದಿಯ ಸುತ್ತಲೂ ನಿರ್ಮಿಸಲಾದ ಮಣ್ಣಿನ ಅ...
ಕುಣಿಗಲ್ ಪಕ್ಕ ಇರುವ ಮಾರ್ಕೊನಹಳ್ಳಿ ಅಣೆಕಟ್ಟಿಗೆ ಭೇಟಿ ನೀಡಿ
ಮಾರ್ಕೊನಹಳ್ಳಿ ಅಣೆಕಟ್ಟು ಯಡಿಯೂರು ಸಮೀಪ ಅಜ್ಞಾತ ಅಣೆಕಟ್ಟು, ಬೆಂಗಳೂರಿನಿಂದ ಸುಮಾರು ನೂರು ಕಿಲೋಮೀಟರ್ ದೂರದಲ್ಲಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಶಿಮ್ಷಾ ನದಿಯ ಉ...
ಗಾಜನೂರು ಡ್ಯಾಮ್ ಸುತ್ತಾಡಿ, ಸಕ್ರೆಬೈಲ್ನಲ್ಲಿ ಆನೆ ಸವಾರಿ ಮಾಡಿ
ಗಾಜನೂರು ಹೆಸರನ್ನು ನೀವು ಕೇಳಿರುವಿರಿ. ಗಾಜನೂರು ಶಿವಮೊಗ್ಗದಿಂದ ಸುಮಾರು 12 ಕಿ.ಮೀ ದೂರದ ತೀರ್ಥಹಳ್ಳಿಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಗಾಜನೂರು ಡ್ಯಾಮ್ಗೆ ಹೆಸರುವಾಸ...
ಹಿರಿಯೂರಿನ ಮಾರಿ ಕಣಿವೆಯಲ್ಲಿ ಬೋಟಿಂಗ್ ಮಾಡಿದ್ದೀರಾ?
ಮಾರಿ ಕಣಿವೆಯನ್ನು ವಾಣಿ ವಿಲಾಸ ಸಾಗರ ಎಂದೂ ಕರೆಯಲಾಗುತ್ತದೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ಅತ್ಯಂತ ಹಳೆಯ ಅಣೆಕಟ್ಟು ಇದಾಗಿದೆ. ಈ ಅಣೆಕಟ್ಟನ...
ಊಟಿಯ ಕಾಮರಾಜ ಸಾಗರದಲ್ಲಿ ಸುತ್ತಾಡಿದ್ದೀರಾ?
ಕಾಮರಾಜ ಸಾಗರ ಅಣೆಕಟ್ಟಿನ ಬಗ್ಗೆ ಕೇಳಿದ್ದೀರಾ? ಊಟಿಯಲ್ಲಿ ಸುತ್ತಾಡಿರುವವರಿಗೆ ಕಾಮರಾಜ ಸಾಗರ ಅಣೆಕಟ್ಟು ಗೊತ್ತಿರಬಹುದು. ಯಾಕೆಂದರೆ ಇದು ಊಟಿಯಲ್ಲಿನ ಒಂದು ಪ್ರವಾಸಿ ತಾಣವಾಗಿದ...
ಕಮಾನಿನಾಕಾರದ ಅದ್ಭುತ ಇಡುಕ್ಕಿ ಡ್ಯಾಂ!
ಇದು ಅಂತಿಂಥ ಸಾಮಾನ್ಯವಾದ ಆಣೆಕಟ್ಟೆಯಲ್ಲ. ಸಾಕಷ್ಟು ನೈಪುಣ್ಯತೆಯಿಂದ, ಕುಶಲತೆಯಿಂದ ನಿರ್ಮಿಸಲಾದ ಅದ್ಭುತ ರಚನೆ. ತಾಂತ್ರಿಕವಾಗಿ ಸಾಕಷ್ಟು ಪ್ರಬುದ್ಧವಾಗಿರುವ ರಚನೆ. ಕೇವಲ ಜನೋಪ...
ಅದ್ಭುತಮಯ ಆಲಮಟ್ಟಿ ಜಲಾಶಯ ಉದ್ಯಾನ!
ಸಾಮಾನ್ಯವಾಗಿ ಜಲಾಶಯಗಳಿರುವೆಡೆ ಉದ್ಯಾನಗಳನ್ನು ನಿರ್ಮಿಸುವುದು ಮೊದಲಿನಿಂದಲೂ ರೂಢಿಸಿಕೊಂಡು ಬರಲಾಗಿರುವುದನ್ನು ಭಾರತದಲ್ಲಿ ಕಾಣಬಹುದು. ಹಾಗಾಗಿ ಜಲಾಶಯ ಉದ್ಯಾನಗಳು ಒಂದು ಅ...
ಕೊಡಗಿನ ಸುಂದರ ಚಿಕ್ಲಿಹೊಳೆ ಜಲಾಶಯ ಗೊತ್ತೆ?
ಕರ್ನಾಟಕ ಪ್ರವಾಸಿಗರಿಗೆ ಖಂಡಿತವಾಗಿಯೂ ನಿರಾಸೆ ಮಾಡದ ಒಂದು ಅದ್ಭುತ ಹಾಗೂ ಸುಂದರ ರಾಜ್ಯ. ಇಲ್ಲಿನ ಪ್ರಾಕೃತಿಕ ಸೊಬಗು ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಅದರಲ್ಲೂ ವಿಶೇಷವ...
ಭಾರತದಲ್ಲಿರುವ ಬೆರಗುಗೊಳಿಸುವ ಆಣೆಕಟ್ಟುಗಳು
ಭೂಮಿಯ ಬಹು ಭಾಗವು ನೀರಿನಿಂದ ಆವೃತವಾಗಿದ್ದರೂ ಮನುಷ್ಯನ ಬಳಕೆಗೆ ಯೋಗ್ಯವಾದ ತಾಜಾ ನೀರಿನ ಪ್ರಮಾಣ ಅತ್ಯಂತ ಕಡಿಮೆಯಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕುಡಿಯಲು ಅನುಕೂಲಕ...
ಶ್ರೀಶೈಲಂ ಆಣೆಕಟ್ಟು : ಮೂರನೇಯ ದೊಡ್ಡ ಜಲವಿದ್ಯುತ್ ಉತ್ಪಾದಕ
ಹೌದು ಧಾರ್ಮಿಕ ಪ್ರಖ್ಯಾತಿಯ ಶ್ರೀಶೈಲಂ ಬಳಿ ಈ ಅದ್ಭುತ ಜಲವಿದ್ಯುತ್ ಉತ್ಪಾದನಾ ಆಣೆಕಟ್ಟನ್ನು ಕಾಣಬಹುದು. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಆಣೆಕಟ್ಟು ದೇಶದಲ್ಲೆ ಮೂರನ...