ಇಲ್ಲಿಯವರೆಗೆ ಯಾರಿಗೂ ಈ ಗುಹೆಯೊಳಗಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ..!
ಜಗತ್ತಿನಲ್ಲಿ ಅನೇಕ ನಿಗೂಢ ಸ್ಥಳಗಳಿವೆ. ಆ ಸ್ಥಳಗಳ ಬಗ್ಗೆ ಯಾರಾದರೂ ಹೇಳಿದಾಗ ಅಥವಾ ಅವುಗಳನ್ನು ನಾವೇ ಕಣ್ಣಾರೆ ಕಂಡಾಗ ಹೀಗೂ ಉಂಟೇ ಎಂದು ಬೆರಗಾಗುತ್ತೇವೆ. ಬಹುತೇಕರಿಗೆ ಅದರಲ್ಲೂ ...
ಇಂದ್ರ ಅರ್ಜುನನಿಗೆ ಪಶುಪತ್ ಅಸ್ತ್ರ ಕೊಟ್ಟಿದ್ದು ಇದೇ ಗುಹೆಯಲ್ಲಂತೆ
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿರುವ ಮನಾಲಿಯು ಒಂದು ಸುಂದರ ಪ್ರದೇಶವಾಗಿದೆ. ವರ್ಷವಿಡಿ ಮಂಜಿನಿಂದ ಆವೃತವಾಗಿರುವ ಪರ್ವತಗಳು, ಕಣಿವೆಗಳನ್ನು ಹೊಂದಿದೆ. ಅಂತಹ ಮನಾಲಿಯಲ್ಲ...
ಪ್ರಧಾನಿ ಮೋದಿ ಧ್ಯಾನ ಮಾಡಿರುವ ರುದ್ರ ಧ್ಯಾನ ಗುಹೆಯ ವಿಶೇಷತೆ ಏನು ಗೊತ್ತಾ?
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ ಗುಹೆಯಲ್ಲಿ ಧ್ಯಾನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಪ್ರಧಾನಿ ಮೋದಿ ಧ್ಯಾನ ಮಾಡಿರುವ ಆ ರುದ್ರ ಧ್ಯಾನ ಗುಹೆಯಲ್ಲಿ ನಿಮಗೂ ಧ್...
ಸೀತೆಯನ್ನು ರಾವಣ ಅಪಹರಿಸಿದ್ದು ಪಂಚವಟಿಯ ಈ ಗುಹೆಯಿಂದಂತೆ
ರಾಮ, ಲಕ್ಷಣ, ಸೀತೆ ತಮ್ಮ ಹದಿನಾಲ್ಕು ವರ್ಷಗಳ ವನವಾಸದ ಸಮಯದಲ್ಲಿ ಪಂಚವಟಿ ಎನ್ನುವ ಸ್ಥಳದಲ್ಲಿ ನೆಲೆಸಿದ್ದರು. ಈ ಇಡೀ ಪಂಚವಟಿಯ ಕ್ಷೇತ್ರವು 5 ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ, ಪಂ...
ಒಂದೇ ಬೆಟ್ಟದಲ್ಲಿರುವ 31 ಗುಹೆಗಳನ್ನು ನೋಡಿದ್ದೀರಾ?
ಒಂದೇ ಬೆಟ್ಟದ ಮೇಲೆ 31 ಬೌದ್ಧ ಗುಹೆಗಳ ಗುಂಪನ್ನು ಹೊಂದಿರುವುದನ್ನು ನೋಡಿದ್ದೀರಾ? ಈ ಗುಹೆಗಳನ್ನು ಗಂಧರ್ ಪೇಲೆ ಗುಹೆಗಳು ಎಂದು ಕರೆಯುತ್ತಾರೆ. ಇದು ಮಹಾರಾಷ್ಟ್ರದಲ್ಲಿರುವ ಒಂದು...
ಲಾಹೆಶ್ ಗುಹೆಯಲ್ಲಿ ಟ್ರೆಕ್ಕಿಂಗ್ನ ಮಜಾ ಪಡೆಯಿರಿ
ಲಾಹೆಶ್ ಗುಹೆಗಳಿಗೆ ಚಾರಣವು ಅತ್ಯಂತ ಆಸಕ್ತಿದಾಯಕ ಮತ್ತು ಉತ್ತೇಜಕ ಟ್ರಿಪ್ ಎಂದೇ ಹೇಳಬಹುದು. ಇದು ಪ್ರತಿ ಹಂತದಲ್ಲಿ ಹೊಸ ಸವಾಲುಗಳನ್ನು ನೀಡುತ್ತದೆ. ಸಮುದ್ರ ಮಟ್ಟದಿಂದ 3475 ಮೀಟರ್...
ಕೊಡೈಕೆನಾಲ್ನಲ್ಲಿರುವ ಡೆವಿಲ್ಸ್ ಕಿಚನ್ ಬಗ್ಗೆ ಕೇಳಿದ್ದೀರಾ?
ಡೆವಿಲ್ಸ್ ಕಿಚನ್ ಎಂದೂ ಕರೆಯಲ್ಪಡುವ ನೈಸರ್ಗಿಕ ಮತ್ತು ವಿಶಿಷ್ಟ ಪರಂಪರೆ ತಾಣವಾದ ಗುನಾ ಗುಹೆಗಳು ಮೊಯಿರ್ ಪಾಯಿಂಟ್ನಿಂದ ತಲುಪಬಹುದಾದ ಕೊಡೈಕೆನಾಲ್ ಪಟ್ಟಣದ ಹೊರಭಾಗದಲ್ಲಿವೆ...
ಗೋವಾಗೆ ಹೋದ್ರೆ ಈ ಪಾಂಡವರ ಗುಹೆಯನ್ನು ನೋಡಲೇ ಬೇಕು
ಕಡಲತೀರಗಳು ಮತ್ತು ಜಲಪಾತಗಳಲ್ಲದೆ, ಗೋವಾವು ಪಾರಂಪರಿಕ ವಾಸ್ತುಶಿಲ್ಪದ ಸ್ಥಳಗಳನ್ನೂ ಹೊಂದಿದೆ. ಗೋವಾ ಪುರಾತನ ರಾಜ್ಯವಾಗಿದ್ದು, ಗೋವಾದಲ್ಲಿ ಇರುವ ಐತಿಹಾಸಿಕ ಸ್ಮಾರಕಗಳ ಸುಂದರವ...
ಡೆಹ್ರಾಡೂನ್ನ ಕಳ್ಳರ ಗುಹೆಯ ಸೌಂದರ್ಯ ನೋಡಿದ್ರೆ ಮೈ ಮರೆಯುತ್ತೀರಾ
ರಾಬರ್ಸ್ ಗುಹೆ ಅಂದರೆ ಕಳ್ಳರ ಗುಹೆ. ಇದನ್ನು ಸ್ಥಳೀಯರು ಗುಚುಪಾನಿ ಎಂದು ಕರೆಯುತ್ತಾರೆ. ಈ ನದಿ ಗುಹೆಯು ಹಿಮಾಲಯದಲ್ಲಿ ರಚನೆಯಾಗಿದೆ, ಇದು ಭಾರತದ ಉತ್ತರಖಂಡ ರಾಜ್ಯದ ಡೆಹ್ರಾಡೂನ...
ಭಾರತ ದೇಶದಲ್ಲಿ ಜನರು ಹೆಚ್ಚು ಪ್ರವಾಸ ಮಾಡುವುದು ಎಲ್ಲಿ ಗೊತ್ತ?
ನಮ್ಮ ಭಾರತ ದೇಶವೆಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಅದರಲ್ಲೂ ವಿದೇಶಿಗರಿಗಂತೂ ಇಲ್ಲಿನ ಆಚಾರ-ವಿಚಾರ, ಸಂಪ್ರದಾಯಗಳೆಂದರೆ ಇನ್ನು ಇಷ್ಟ. ಕೇವಲ ಇಲ್ಲಿನ ಪದ್ಧತಿಗಳೇ ಅಲ್ಲದೇ ವಿದೇಶದ ...
ಈಗ ಅಮರನಾಥ ಯಾತ್ರೆ ಇನ್ನೂ ಸುಲಭ, ಹೋಗೋಕ್ಕೂ ಬರೋಕ್ಕೂ ಹೆಲಿಕಾಫ್ಟರ್ ಪ್ಯಾಕೇಜ್
ಇನ್ನೇನು ಕೆಲವೇ ದಿನಗಳಲ್ಲಿ ಅಮರನಾಥ ಯಾತ್ರೆ ಪ್ರಾರಂಭವಾಗಲಿದೆ.ಈ ವರ್ಷ 28 ಜೂನ್ನಿಂದ 26 ಆಗಸ್ಟ್ ವರೆಗೆ ಅಮರನಾಥ ಯಾತ್ರೆ ನಡೆಯಲಿದೆ. ಈಗಾಗಲೇ ಸಾಕಷ್ಟು ಮಂದಿ 2 ತಿಂಗಳುಗಳ ಹಿಂದೆಯ...
6 ತಿಂಗಳು ಭಕ್ತರಿಗೆ ಉಳಿದ 6 ತಿಂಗಳು ದೇವರಿಗೆ ಮತ್ತು ಋಷಿಗಳಿಗೆ ಮಾತ್ರ ಪ್ರವೇಶ.......
ನೆಲ್ಲಿ ತೀರ್ಥ ಸೋಮೇಶ್ವರ ಗುಹಾ ದೇವಾಲಯವು ನಮ್ಮ ಕರ್ನಾಟಕದ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಇದೊಂದು ಗುಹಾ ದೇವಾಲಯವಾಗಿದ್ದು ಮಹಾ ಶಿವನು ಲಿಂಗ ಸ್ವರೂಪಿಯಾಗಿ ಇಲ್ಲಿ ನ...