ಭೀಮೇಶ್ವರಿಯಲ್ಲಿರುವ ಗಾಳಿಬೋರ್ನಲ್ಲಿ ಆರಾಮವಾಗಿ ಕಾಲ ಕಳೆಯಿರಿ
PC:Joshua Singh ಬೆಂಗಳೂರಿನಿಂದ 110 ಕಿಮೀ ಹಾಗೂ ಸಂಗಮದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಗಾಳಿಬೋರ್, ತನ್ನ ಚಿತ್ರಸದೃಶ ದೃಶ್ಯಗಳಿಂದ ಕರ್ನಾಟಕದಲ್ಲಿರುವ ಜನಪ್ರಿಯ ರಮಣೀಯ ತಾಣಗಳ...
ಭೀಮೇಶ್ವರಿಯ ಸುಂದರ ಪರಿಸರದಲ್ಲಿ
ಭೀಮೇಶ್ವರಿ ನಿಜವಾಗಿಯೂ ಆನಂದ ಕರುಣಿಸುವ ಒಂದು ಅದ್ಭುತ ಪ್ರದೇಶ. ಕಾವೇರಿ ನದಿಯು ಸುಶ್ರಾವ್ಯವಾಗಿ ಹಾಡುತ್ತ ಹರಿದಿರುವ, ಸುತ್ತ ಮುತ್ತಲಿನಲ್ಲಿ ದಟ್ಟವಾದ ಹಸಿರು ಹೊತ್ತ, ಬೆರುಗುಗ...
ಸಕ್ಕರೆ ನಾಡು ಮಂಡ್ಯದ ಬೆಲ್ಲದಂತಹ ಆಕರ್ಷಣೆಗಳು
ಕರ್ನಾಟಕ ರಾಜ್ಯದಲ್ಲೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಬೆಳೆಯುವ ಮಂಡ್ಯ ಜಿಲ್ಲೆಯು "ಸಕ್ಕರೆ ನಾಡು" ಎಂದೆ ಜನಜನಿತವಾಗಿದೆ. ದಂತ ಕಥೆಯೊಂದರ ಪ್ರಕಾರ, ಹಿಂದೆ ಈ ಪ್ರದೇಶದಲ್ಲಿ ಮಾಂ...