Search
  • Follow NativePlanet
Share

Beaches

ಕೊಂಕಣ ಕರಾವಳಿಯ ರಾಣಿ ಎಂದು ಕರೆಯಲ್ಪಡುವ ಸ್ಥಳ - ಕಾರವಾರ

ಕೊಂಕಣ ಕರಾವಳಿಯ ರಾಣಿ ಎಂದು ಕರೆಯಲ್ಪಡುವ ಸ್ಥಳ - ಕಾರವಾರ

ಕಾರವಾರವು ಭಾರತದ ಪರ್ಯಾಯ ದ್ವೀಪದಲ್ಲಿರುವ ಪಶ್ಚಿಮ ಕರಾವಳಿಯಲ್ಲಿದ್ದು, ಗೋವಾ ಜಿಲ್ಲೆಯಿಂದ ಕೇವಲ 15 ಕಿ.ಮೀ ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನಿಂದ 520 ಕಿಮೀ ದೂರದಲ್ಲಿದೆ. ಇದು ಉತ...
ಗೋವಾದಿಂದ 200 ಕಿ.ಮೀ ಅಂತರದಲ್ಲಿ ಕರ್ನಾಟಕದಲ್ಲಿ ವಾರಾಂತ್ಯದಲ್ಲಿ ಪ್ರವಾಸ ಮಾಡಬಹುದಾದ ತಾಣಗಳು

ಗೋವಾದಿಂದ 200 ಕಿ.ಮೀ ಅಂತರದಲ್ಲಿ ಕರ್ನಾಟಕದಲ್ಲಿ ವಾರಾಂತ್ಯದಲ್ಲಿ ಪ್ರವಾಸ ಮಾಡಬಹುದಾದ ತಾಣಗಳು

ಗೋವಾ ತಾನೇ ಸ್ವರ್ಗಕ್ಕಿಂತ ಕಡಿಮೆಯೇನೂ ಇಲ್ಲದ ಹಲವಾರು ಸ್ಥಳಗಳನ್ನು ತನ್ನಲ್ಲಿ ಹೊಂದಿದ್ದರೂ ಕೂಡಾ ನೀವು ಇದರ ಗಡಿಯಲ್ಲಿ ಇನ್ನೂ ಹೆಚ್ಚಿನದನ್ನು ಊಹೆಗಿಂತಲೂ ಹೆಚ್ಚಿನದನ್ನು ಅನ...
ಡಿಸೆಂಬರ್‌ನಲ್ಲಿ ಭೇಟಿ ನೀಡಬಹುದಾದ ಭಾರತದ 8 ರಿಲಾಕ್ಸಿಂಗ್ ಬೀಚ್ ಗಳು

ಡಿಸೆಂಬರ್‌ನಲ್ಲಿ ಭೇಟಿ ನೀಡಬಹುದಾದ ಭಾರತದ 8 ರಿಲಾಕ್ಸಿಂಗ್ ಬೀಚ್ ಗಳು

ಹೊಳೆಯುವ ಆಕಾಶ, ಬೆಚ್ಚಗಿನ ಬೀಚ್ ಅಲೆಗಳು, ಗೋಲ್ಡನ್ ಸೂರ್ಯ-ಬಿಳುಪಾಗಿಸಿದ ಕಡಲತೀರಗಳು ಮತ್ತು ಎತ್ತರದ ತಾಳೆ ಮರಗಳು ಭಾರತದ ಪ್ರಾಚೀನ ಕಡಲತೀರಗಳ ಪರಿಪೂರ್ಣ ಚಿತ್ರವನ್ನು ಚಿತ್ರಿಸ...
ಪೂರ್ವ ಘಟ್ಟದಲ್ಲಿರುವ ಈ ಅದ್ಬುತ ಕಡಲತೀರಗಳ ಬಗ್ಗೆ ಗೊತ್ತೇ ?

ಪೂರ್ವ ಘಟ್ಟದಲ್ಲಿರುವ ಈ ಅದ್ಬುತ ಕಡಲತೀರಗಳ ಬಗ್ಗೆ ಗೊತ್ತೇ ?

P.C: Sam Hull ಶಾಂತಿ ಮತ್ತು ನೆಮ್ಮದಿಯನ್ನು ಹುಡುಕುತ್ತಿದ್ದರೆ ಪೂರ್ವ ಘಟ್ಟಗಳು ನಿಮಗೆ ಸೂಕ್ತ ಸ್ಥಳವಾಗಿದೆ. ಅದ್ಭುತವಾದ ಕಡಲತೀರದ ವೀಕ್ಷಣೆಗಳು, ಅಪ್ಪಳಿಸುವ ಅಲೆಗಳ ಶಬ್ದವು ನಿಮಗೆ ಸಂ...
ಕನ್ಯಾಕುಮಾರಿ ಸುತ್ತಲಿನ ಅದ್ಭುತ ಕಡಲತೀರಗಳ ಬಗ್ಗೆ ನಿಮಗೆ ಗೊತ್ತಾ?

ಕನ್ಯಾಕುಮಾರಿ ಸುತ್ತಲಿನ ಅದ್ಭುತ ಕಡಲತೀರಗಳ ಬಗ್ಗೆ ನಿಮಗೆ ಗೊತ್ತಾ?

ಇದು ಪರ್ಯಾಯ ದ್ವೀಪದ ಸಮೀಪವಿರುವ ಭಾರತದ ದಕ್ಷಿಣದ ತುದಿಯಲ್ಲಿರುವ ನಗರವಾಗಿದೆ.ಕನ್ಯಾಕುಮಾರಿ ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಅದ್ಭುತ ತಾಣದಲ್ಲಿ ಪ್ರಾಚೀನ ದೇವ...
ಮಕ್ಕಳೊಂದಿಗೆ ಎಂಜಾಯ್ ಮಾಡಲು ಈ ಬೀಚ್ಗಳೇ ಬೆಸ್ಟ್!!

ಮಕ್ಕಳೊಂದಿಗೆ ಎಂಜಾಯ್ ಮಾಡಲು ಈ ಬೀಚ್ಗಳೇ ಬೆಸ್ಟ್!!

ಆಪ್ತರೊಂದಿಗೆ ಪ್ರವಾಸ ಹೋಗೋಣವೆಂದು ಹಾಕುವ ಯೋಜನೆಯಲ್ಲಿ ಪ್ರಥಮವಾಗಿ ಎದುರಾಗುವ ತೊಡಕು ಎಂದರೆ ಸೂಕ್ತ ತಾಣದ ಆಯ್ಕೆ. ಇದು ನಾವಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಪ್ರತಿಯೊಬ್ಬರಿ...
ಹೈದರಾಬಾದ್‌ ಸುತ್ತಮುತ್ತಲಿರುವ ಟಾಪ್‌ 10 ಬೀಚ್‌ಗಳು

ಹೈದರಾಬಾದ್‌ ಸುತ್ತಮುತ್ತಲಿರುವ ಟಾಪ್‌ 10 ಬೀಚ್‌ಗಳು

ಮನುಷ್ಯ ತನ್ನ ಜೀವನದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಯಲ್ಲಿ ಸಿಕ್ಕಿ ಒದ್ದಾಡುತ್ತಿರುತ್ತಾನೆ ಹಾಗು ನೆಮ್ಮದಿಯನ್ನೇ ಕಳೆದುಕೊಂಡಿರುತ್ತಾನೆ. ಸ್ವಲ್ಪ ಸಮಯ ಸಿಕ್ಕರೆ ತನ...
ಕುಂದಾಪುರದ ಸುತ್ತಮುತ್ತಲಿರುವ ಈ ತಾಣಗಳಿಗೆ ಹೋಗೋದನ್ನು ಮರೆಯಬೇಡಿ

ಕುಂದಾಪುರದ ಸುತ್ತಮುತ್ತಲಿರುವ ಈ ತಾಣಗಳಿಗೆ ಹೋಗೋದನ್ನು ಮರೆಯಬೇಡಿ

ಚಂದ, ಚಂದ, ಚಂದ ಮಾರೇ ನನ್‌ ಹೆಂಡ್ತಿ, ಮೂಗಿನ್‌ ತುದಿಲಿ ಸ್ವಲ್ಪ ಸಿಟ್ಟು ಜಾಸ್ತಿ......ಈ ಹಾಡನ್ನು ಹೆಚ್ಚಿನವರು ಕೇಳಿದ್ದಾರೆ. ಅಂಜನೀಪುತ್ರ ಸಿನಿಮಾದ ಈ ಹಾಡಿನಲ್ಲಿ ಕುಂದಾಪುರ ಕನ್...
ಮುರುಡೇಶ್ವರ ಸಮೀಪ ಎಷ್ಟೆಲ್ಲಾ ಬೀಚ್‌ಗಳಿವೆ ಗೊತ್ತಾ?

ಮುರುಡೇಶ್ವರ ಸಮೀಪ ಎಷ್ಟೆಲ್ಲಾ ಬೀಚ್‌ಗಳಿವೆ ಗೊತ್ತಾ?

ವಿಶ್ವದ 2ನೇ ಅತ್ಯಂತ ಎತ್ತರದ ಶಿವನ ಮೂರ್ತಿಯನ್ನು ಹೊಂದಿರುವ ಮುರುಡೇಶ್ವರವು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಅರಬೀ ಸಮುದ್ರದ ಅಲೆಗಳ ನಡುವೆ ನೆಲೆನಿಂತಿದೆ. ಮುರುಡೇಶ್ವರ ದೇವಸ್ಥ...
ಈ ಎಲ್ಲಾ ಕಡಲ ತೀರಗಳೂ ಇವೆ ಅನ್ನೋದು ನಿಮಗೆ ಗೊತ್ತಾ?

ಈ ಎಲ್ಲಾ ಕಡಲ ತೀರಗಳೂ ಇವೆ ಅನ್ನೋದು ನಿಮಗೆ ಗೊತ್ತಾ?

ಸಾಮಾನ್ಯವಾಗಿ ಕಡಲ ತಡಿಗಳು ಜನಪ್ರೀಯ ಪ್ರವಾಸಿ ತಾಣಗಳು. ಹೀಗಾಗಿ ಭಾರತದಲ್ಲಿ ಸಾಕಷ್ಟು ಹೆಸರುವಾಸಿ ಕಡಲ ತೀರಗಳನ್ನು ಕಾಣಬಹುದು. ಆದರೆ ನಿಮಗಿದು ಗೊತ್ತೆ ಕೆಲವು ಕಡಲ ತೀರಗಳು ರಹಸ್...
ಗೋವಾದ ಕೆಲ ಸುಂದರ ಬೀಚುಗಳು

ಗೋವಾದ ಕೆಲ ಸುಂದರ ಬೀಚುಗಳು

ಹೊಸ ವರ್ಷದ ಸಂಭ್ರಮಾಚರಣೆ, ಪಾರ್ಟಿಗಳು, ಸಂಗೀತೋತ್ಸವಗಳು, ಉತ್ಸಾಹಭರಿತ ವಾತಾವರಣ, ವೈವಿಧ್ಯಮಯ ಶಾಪಿಂಗ್, ಇವೆಲ್ಲವುಗಳನ್ನು ಎಳೆ ಎಳೆಯಾಗಿ ಅನುಭವಿಸಲು ವಿರಾಮ ಸಮಯ....ಅಬ್ಬಾ ಜೀವನದ...
ನಿಜಾರ್ಥದಲ್ಲಿ ಸಂತೋಷ ಕರುಣಿಸುವ ಸಮುದ್ರ ತೀರಗಳು

ನಿಜಾರ್ಥದಲ್ಲಿ ಸಂತೋಷ ಕರುಣಿಸುವ ಸಮುದ್ರ ತೀರಗಳು

ಕಡಲ ತೀರಗಳಲ್ಲಿ ಸಮಯ ಕಳೆಯುವುದೆಂದರೆ ಆಗುವ ರೋಮಾಂಚನವೆ ಬೇರೆ. ಹಾಯಾಗಿ ಕುಳಿತುಕೊಳ್ಳಲು ಮರಳಿನ ರಾಶಿ, ಕಣ್ಣು ಚಾಚಿದಷ್ಟು ವಿಶಾಲವಾಗಿ ಹರಡಿರುವ ಸಮುದ್ರ, ಸಮುದ್ರ ನೀರಿನೊಳು ಆಡು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X