ಮಧುರೆ ಮೀನಾಕ್ಷಿ ದೇವಾಲಯಕ್ಕೊಮ್ಮೆ ಭೇಟಿ ಕೊಡಿ
ತಮಿಳುನಾಡಿನ ಮಧುರೈ ಅಂದರೆ ಸಾಕು ಮೊದಲು ನಮ್ಮ ಮನಸ್ಸಿಗೆ ಬರುವ ಹೆಸರೆಂದರೆ ಮೀನಾಕ್ಷಿ ದೇವಾಲಯ ಈ ದೇವಾಲಯವು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಮೀನಾಕ್ಷಿ ದೇವಾಲಯವು ಜಗತ...
ಭಾರತದಲ್ಲಿ ಭೇಟಿ ನೀಡಬಹುದಾದಂತಹ ಅತ್ಯುತ್ತಮ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳು
ಹಿಮಾಲಯದಿಂದ ಕರಾವಳಿವರೆಗೆ, ದಕ್ಷಿಣದ ಬಯಲು ಪ್ರದೇಶಗಳಿಂದ ಹಿಡಿದು ಉತ್ತರದ ಪರ್ವತಗಳವರೆಗೆ ಭಾರತದಲ್ಲಿ ಅನ್ವೇಷಣೆ ಮಾಡಬಹುದಾದಂತಹ ಹಲವಾರು ಸ್ಥಳಗಳಿದ್ದು ಇವು ನಿಜವಾಗಿಯೂ ಅನ್...
ಮಟ್ಟೂರು: ಇಲ್ಲಿ ಸಂಸ್ಕೃತದ್ದೇ ಕಾರುಬಾರು!
ಭಾರತದಲ್ಲಿ ಶಾಲಾ ಕಾಲೇಜುಗಳಲ್ಲಿ ಸಂಸ್ಕೃತ ಭಾಷೆಯನ್ನು ಮೊದಲ ಭಾಷೆ ಅಥವಾ ಮೂರನೇ ಪಠ್ಯ ಭಾಷೆಯಾಗಿ ತೆಗೆದುಕೊಳ್ಳುವುದು ಸಾಮಾನ್ಯ ಅಲ್ಲವೆ? ಇದನ್ನು ಬಿಟ್ಟರೆ ನಾವು ಸಂಸ್ಕೃತವನ್ನ...
ತಮಿಳುನಾಡಿನ ಅತ್ಯುತ್ತಮವಾದ ಪರಿಸರ ಪ್ರವಾಸೋದ್ಯಮ ತಾಣಗಳು
ಪರಿಸರ ಪ್ರವಾಸೋದ್ಯಮದ ಪ್ರಮುಖ ಉದ್ದೇಶವೆಂದರೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ, ಪರಿಸರವನ್ನು ವರ್ಧಿಸುವ ಹಾಗೂ ಸ್ಥಳೀಯ ಜನರಿಗೆ ಪ್ರವಾಸೋದ್ಯಮದ ಮೂಲಕ ಪ್ರಯೋಜನಕಾರಿ ...
ಅಣ್ಣ ತಂಗಿಯರ ಹಬ್ಬ ರಕ್ಷಾ ಬಂಧನದಂದು ಭಾರತದಲ್ಲಿಯ ಈ ಸ್ಥಳಗಳಿಗೆ ಭೇಟಿ ಕೊಡಿ
ರಕ್ಷಾಬಂಧನ 2022 : ನಿಮ್ಮ ಒಡಹುಟ್ಟಿದವರ ಜೊತೆ ಭೇಟಿ ಕೊಡಲು ಸೂಕ್ತವಾದ ತಾಣಗಳು ಪ್ರೀತಿ, ವಿಶ್ವಾಸ, ವಾತ್ಸಲ್ಯ, ಕಾಳಜಿ ಮತ್ತು ಭರವಸೆಯ ಬಂಧನವನ್ನು ಆಚರಿಸುವ ದಿನವೇ ರಕ್ಷಾ ಬಂಧನ ರಕ್ಷ...
ತಮಿಳುನಾಡಿನಲ್ಲಿರುವ ಅತ್ಯುತ್ತಮ ವಾಟರ್ ಮತ್ತು ಅಮ್ಯೂಸ್ ಮೆಂಟ್ ಪಾರ್ಕ್ ಗಳಿಗೆ ಭೇಟಿ ಕೊಡಿ
ತಮಿಳುನಾಡು ರಾಜ್ಯವು ಹಲವಾರು ಅಮ್ಯೂಸ್ ಮೆಂಟ್ ಪಾರ್ಕ್ ಗಳಿಗೆ ನೆಲೆಯಾಗಿದ್ದು, ಇಲ್ಲಿಗೆ ಭೇಟಿ ಕೊಡುವ ಸಂದರ್ಶಕರಿಗೆ ಮೋಜು ಮಾಡಲು ಬೇಕಾದಷ್ಟು ಚಟುವಟಿಕೆಗಳನ್ನು ಒದಗಿಸಿಕೊಡುತ...
ದಕ್ಷಿಣ ಭಾರತದಲ್ಲಿ ಚಾರಣಕ್ಕೆ ಸೂಕ್ತವಾದ 8 ಪ್ರಸಿದ್ದ ತಾಣಗಳು
ಟ್ರಕ್ಕಿಂಗ್ ಅಥವಾ ಚಾರಣ ಪ್ರವಾಸವು ಪ್ರಯಾಣಿಗರಲ್ಲಿ ಕೈಗೊಳ್ಳುವಂತಹ ಒಂದು ಪ್ರಮುಖ ಚಟುವಟಿಕೆಯಾಗಿದೆ. ಸಾಮಾನ್ಯವಾಗಿ ಈ ಸ್ಥಳಗಳು ದೂರದ ಪ್ರಯಾಣವಾಗಿದ್ದು ಈ ಪ್ರದೇಶಗಳಿಗೆ ವಾಹ...
ದೇವಾಲಗಳ ದ್ವೀಪವೆಂದೇ ಪ್ರಸಿದ್ದವಾಗಿರುವ ಶ್ರೀರಂಗಂ ಗೆ ಭೇಟಿ ಕೊಡಿ
ದೇವಾಲಗಳ ದ್ವೀಪವೆನಿಸಿರುವ - ಶ್ರೀರಂಗಮ್ ತಿರುಚಿರಪಲ್ಲಿ (ತ್ರಿಚಿ ಎಂದೂ ಕರೆಯಲ್ಪಡುತ್ತದೆ) ಯಲ್ಲಿ ಶ್ರೀರಂಗಮ್ ಒಂದು ಮನಮೋಹಕ ಮತ್ತು ಮೋಡಿಮಾಡುವ ದ್ವೀಪ ಪಟ್ಟಣವಾಗಿದ್ದು, ಇದು ದ...
ಶ್ರೀನಗರದಲ್ಲಿ ಸ್ವಾಮಿ ರಾಮಾನುಜಾಚಾರ್ಯರ ಶಾಂತಿಯ ಪ್ರತಿಮೆಯ ಅನಾವರಣ.
ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರು ಇಂದು ಸ್ವಾಮಿ ರಾಮಾನುಜಾಚಾರ್ಯರ "ಶಾಂತಿಯ ಪ್ರತಿಮೆ" ಯನ್ನು ಉದ್ಘಾಟಿಸಿದರು. ಇದು ಶ್ರೀನಗರದ ಸೊನ್ವಾರ್ ಪ್ರಾಂತ್ಯದಲ್ಲಿ ನೆಲೆಸಿರುವ ಈ ಪ್ರ...
2020ರಲ್ಲಿ ತಮಿಳುನಾಡಿಗೆ ಪ್ರವಾಸಕ್ಕೆ ಹೋಗಬೇಕೆಂದಿರುವಿರಾ? ಇಲ್ಲಿವೆ ನೋಡಿ ಅತ್ಯುತ್ತಮ ತಾಣಗಳು
ನಿಮ್ಮ ಎಲ್ಲಾ ಕೆಲಸದ ಗಡುವನ್ನು ಬಿಟ್ಟು ಹಾಗೂ ದಿನದ ಒತ್ತಡದ ಜೀವನದಿಂದ ದೂರ ಹೋಗಿ ಸಂಜೆ ಹೊತ್ತಿನಲ್ಲಿ ಆರಾಮವಾಗಿ ಕುಳಿತು ವಿಶ್ರಾಂತಿ ಪಡೆಯಲು ಬಯಸುವಿರಾ? ಹಾಗಿದ್ದಲ್ಲಿ ಈ ನಿಮ್...
ನಿಮ್ಮ ಲೈಫ್ ಟೈಂನಲ್ಲಿ ಒಮ್ಮೆ ಯಾದ್ರು ಚೆನ್ನೈಗೆ ಭೇಟಿ ನೀಡಲು ಇಲ್ಲಿವೆ ಹತ್ತು ಕಾರಣಗಳು
ಪ್ರತಿಯೊಬ್ಬರು ಭಾರತದಲ್ಲಿ ಭೇಟಿ ನೀಡಲೇಬೇಕಾದ ನಗರಗಳಲ್ಲಿ ಚೆನ್ನೈ ಕೂಡ ಒಂದು. ವಾರಪೂರ್ತಿ ಹಬ್ಬಗಳು ಮತ್ತು ಕಡಲತೀರಗಳಿಂದ ಹಿಡಿದು ದೇವಾಲಯಗಳು ಮತ್ತು ಬಾಯಲ್ಲಿ ನೀರೂರಿಸುವ ಆಹ...
ದಾರಾಸುರಂನ ಐರಾವತೇಶ್ವರ ದೇವಾಲಯದ ವಾಸ್ತುಶಿಲ್ಪ ಅದ್ಭುತ
ದಾರಾಸುರಂ ಪಟ್ಟಣವು ಇಲ್ಲಿರುವ ಐರಾವತೇಶ್ವರ ದೇವಾಲಯಕ್ಕೆ ಪ್ರಸಿದ್ಧವಾದದ್ದು. ಇದು ಮತ್ತೊಂದು ಪ್ರಸಿದ್ಧ ಯಾತ್ರಾ ಸ್ಥಳವಾದ ತಂಜಾವೂರಿನ ಕುಂಭಕೋಣಂನ ಹತ್ತಿರವಿದೆ. ದಾರಾಸುರಂ ತ...