ಕರ್ನಾಟಕದ ಭದ್ರಾವತಿಯಲ್ಲಿರುವ ಲಕ್ಷ್ಮೀ ನರಸಿಂಹ ದೇವಾಲಯವು ಒಂದು ಪ್ರಾಚೀನ ಅದ್ಬುತಕ್ಕೆ ಸಾಕ್ಷಿ!
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನಗರ ಕೇಂದ್ರವಾದ ಭದ್ರಾವತಿಯು ಭದ್ರಾ ನದಿಯ ದಡದಲ್ಲಿರುವ ಒಂದು ಸುಂದರವಾದ ನಗರವಾಗಿದೆ ಮತ್ತು ಇದು ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿಗೆ ಹೆಸರುವ...
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ಸಕ್ರೆಬೈಲು ಆನೆಗಳ ಶಿಬಿರ (ಎಲಿಫೆಂಟ್ ಕ್ಯಾಂಪ್) : ಸಮಯ ಟಿಕೇಟ್ ದರ, ಆಕರ್ಷಣೆಗಳು ಮತ್ತು ತಲುಪುವ ಬಗ್ಗೆ ಮಾಹಿತಿ ಸಕ್ರೆಬೈಲ್ ಆನೆಗಳ ಶಿಬಿರವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ...
ಹೊನ್ನೆಮರಡು ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು
ಹೊನ್ನೆಮರಡಿನ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿಯ ಜಲಾಶಯದ ಮಧ್ಯೆ ನೆಲೆಸಿರುವ ದ್ವೀಪವಾಗಿದೆ. ರಾತ್ರಿಯಿಡೀ ಕ್ಯಾಂಪಿಂಗ್ ಮಾಡುವ ಸೌಲಭ್ಯಗಳಿರುವುದು ಇಲ್ಲಿಯ ಒಂದು ವಿಶೇಷತೆ. ಸಿಹ...
ಕಾರಿನಲ್ಲಿ ಬೆಂಗಳೂರಿನಿಂದ ಜೋಗದೆಡೆಗೆ ಒಂದು ಪ್ರಯಾಣ
ಕಾರಿನಲ್ಲಿ ಬೆಂಗಳೂರಿನಿಂದ ಜೋಗದೆಡೆಗೆ ಒಂದು ಪ್ರಯಾಣ ಅದಕ್ಕಾಗಿ ಕೆಲವು ಸಲಹೆಗಳುಜೋಗಜಲಪಾತವು ಒಂದು ಅತ್ಯಾಕರ್ಷಕ ಪ್ರವಾಸಿ ತಾಣವಾಗಿದ್ದು, ಇದು ದೇಶದ ಎರಡನೇ ಅತಿ ದೊಡ್ಡ ಜಲಪಾತ...
ತೀರ್ಥಹಳ್ಳಿಯಲ್ಲಿರುವ ಮೃಗಾವಧೆಗೆ ಈ ಹೆಸರು ಯಾಕೆ ಬಂತು ಗೊತ್ತಾ?
ಶಿವಮೊಗ್ಗದಲ್ಲಿ ಮೃಗಾವಧೆ ಎನ್ನುವ ಹೆಸರನ್ನು ನೀವು ಕೇಳಿರುವಿರಿ. ಇದೊಂದು ಪುಟ್ಟ ಗ್ರಾಮವಾಗಿದೆ. ಈ ಗ್ರಾಮಕ್ಕೂ ರಾಮಾಯಣಕ್ಕೂ ನಂಟಿದೆ. ಹಾಗೆಯೇ ಅಲ್ಲೊಂದು ಮಲ್ಲಿಕಾರ್ಜುನ ದೇವಸ್...
ಗಾಜನೂರು ಡ್ಯಾಮ್ ಸುತ್ತಾಡಿ, ಸಕ್ರೆಬೈಲ್ನಲ್ಲಿ ಆನೆ ಸವಾರಿ ಮಾಡಿ
ಗಾಜನೂರು ಹೆಸರನ್ನು ನೀವು ಕೇಳಿರುವಿರಿ. ಗಾಜನೂರು ಶಿವಮೊಗ್ಗದಿಂದ ಸುಮಾರು 12 ಕಿ.ಮೀ ದೂರದ ತೀರ್ಥಹಳ್ಳಿಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಗಾಜನೂರು ಡ್ಯಾಮ್ಗೆ ಹೆಸರುವಾಸ...
ಹಣಗೆರೆಯ ಈ ದೇವಸ್ಥಾನದಲ್ಲಿರುವ ಮರಕ್ಕೆ ಬೀಗ ಕಟ್ಟಿದ್ರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತಂತೆ
ಯಾವತ್ತಾದರೂ ನೀವು ದರ್ಗಾದ ಒಳಗೆ ದೇವಸ್ಥಾನ ಇರುವುದನ್ನು ನೋಡಿದ್ದೀರಾ? ಇಲ್ಲವೆಂದಾದಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹಣಗೆರೆಯಲ್ಲಿದೆ ಇಂತಹದ್ದೊಂದು ಪವಿತ್ರ ಕ್ಷೇತ್...
ಮೂಗಿನಲ್ಲಿ ಸಾಲಿಗ್ರಾಮ ಇರುವ ಶಿಕಾರಿಪುರದ ಹುಚ್ಚರಾಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?
ಶಿಕಾರಿಪುರ ಎಂಬುದು ಶಿವಮೊಗ್ಗ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮತ್ತು ತಾಲ್ಲೂಕು ಪ್ರಧಾನ ಕಚೇರಿಯಾಗಿದೆ.ಶಿಕಾರಿಪುರವು ಶಿವಮೊಗ್ಗದಿಂದ 53 ಕಿ.ಮೀ ದೂರದಲ್ಲಿದೆ ಮತ್ತು ಸಮುದ್ರ ಮಟ್ಟದ...
ಶಿವಮೊಗ್ಗದಲ್ಲಿ ನಾಲ್ಕು ದಿನ ಕಳೆದ್ರೆ ಇಲ್ಲೆಲ್ಲಾ ಸುತ್ತಾಡಿ
ಶಿವಮೊಗ್ಗದಲ್ಲಿ ಸುತ್ತಾಡಲು ಸಾಕಷ್ಟು ತಾಣವಿದೆ. ಒಂದು ದಿನದಲ್ಲಿ ಸುತ್ತಾಡಿ ಮುಗಿಯೋವಂತವುಗಳಲ್ಲ. ಜಲಪಾತಗಳಿಂದ ಹಿಡಿದು ಹಸಿರು ಪರ್ವತಗಳು, ದೇವಸ್ಥಾನಗಳು, ಪಕ್ಷಿಧಾಮ ಹೀಗೆ ನೋಡ...
ಆಗುಂಬೆಯಲ್ಲಿ ಇಷ್ಟೇಲ್ಲಾ ಸುಂದರ ಪ್ರವಾಸಿ ತಾಣಗಳಿವೆ ಅನ್ನೋದು ನಿಮಗೆ ಗೊತ್ತಾ?
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿರುವ ಆಗುಂಬೆಯು "ದಕ್ಷಿಣ ಭಾರತದ ಚಿರಾಪುಂಜಿ" ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಒಂದು ಪುಟ್ಟ ಗ್ರಾಮವಾಗಿದೆ. ದಕ್ಷಿಣ ಭಾರತದಲ್ಲಿ ಈ ಜೀವವೈ...
ಪರಶುರಾಮನ ಪಾಪ ವಿಮೋಚನೆ ಮಾಡಿದ ಕುಂಡ; ಅಮವಾಸ್ಯೆ ದಿನ ಇಲ್ಲಿ ಸ್ನಾನ ಮಾಡಿದ್ರೆ...
ರಾಮೇಶ್ವರ ದೇವಾಲಯವು ತೀರ್ಥಹಳ್ಳಿಯಲ್ಲಿರುವ ಪ್ರಸಿದ್ಧ ಶಿವನ ದೇವಾಲಯವಾಗಿದೆ. ಇದು ತುಂಗಾ ನದಿಯ ತೀರದಲ್ಲಿದೆ. ಈ ರಾಮೇಶ್ವರ ದೇವಾಲಯಕ್ಕೂ ಪರಶುರಾಮನಿಗೂ ಸಂಬಂಧವಿದೆ. ಇಲ್ಲಿನ ತೀ...
ಶಿವಮೊಗ್ಗದಲ್ಲಿರುವ ತುಂಗಾ-ಭದ್ರಾ ಸಂಗಮ ಕೂಡ್ಲಿಯ ವಿಶೇಷತೆ ಏನು?
ದಕ್ಷಿಣ ಭಾರತದ ವಾರಣಾಸಿ ಎಂದೇ ಪ್ರಸಿದ್ದವಾಗಿರುವ ಕೂಡ್ಲಿಯು ದಕ್ಷಿಣ ಭಾರತದ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ . ಇದು ತುಂಗಾ ಮತ್ತು ಭದ್ರ ಎರಡು ಪವಿತ್ರ ನದಿಗಳ ಸಂಗಮವಾಗಿದೆ. ಇತಿಹ...