ಭಾರತದಲ್ಲಿ ಭೇಟಿ ನೀಡಬಹುದಾದಂತಹ ಅತ್ಯುತ್ತಮ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳು
ಹಿಮಾಲಯದಿಂದ ಕರಾವಳಿವರೆಗೆ, ದಕ್ಷಿಣದ ಬಯಲು ಪ್ರದೇಶಗಳಿಂದ ಹಿಡಿದು ಉತ್ತರದ ಪರ್ವತಗಳವರೆಗೆ ಭಾರತದಲ್ಲಿ ಅನ್ವೇಷಣೆ ಮಾಡಬಹುದಾದಂತಹ ಹಲವಾರು ಸ್ಥಳಗಳಿದ್ದು ಇವು ನಿಜವಾಗಿಯೂ ಅನ್...
ತೊಮ್ಮನಕುತು ಸುಮ್ಮನೆ ಹೊಕ್ಕು!
ಈ ಸ್ಥಳವಿರುವುದೆ ಹಾಗೆ. ನಗರದಿಂದ ಬಲು ದೂರದಲ್ಲಿದೆ. ಬಹು ಜನರು ಇಲ್ಲಿ ಅಷ್ಟೊಂದಾಗಿ ಓಡಾಡಲ್ಲ, ಅಂದರೆ ನಿರ್ದಿಷ್ಟವಾಗಿ ಹೇಳಬೇಕೆಂದರೆ ಅಶ್ಟೊಂದಾಗಿ ಪ್ರವಾಸಿಗರು ಇಲ್ಲಿ ಬರಲ್ಲ. ಆ...
ಕೊಯಮತ್ತೂರಿನಿಂದ ಇಡುಕ್ಕಿ ಪ್ರವಾಸ ನೆನಪುಗಳು
ಕೊಯಮತ್ತೂರಿನಿಂದ ಇಡುಕ್ಕಿಗೆ 193.9 ಕಿ.ಮೀ. ದೂರವಿದೆ. ಎನ್.ಹೆಚ್.209 ರಲ್ಲಿ ಪ್ರಯಾಣಿಸಿದರೆ ಇಡುಕಿಗೆ ಸರಿಸುಮಾರು 4 ಗಂಟೆ 59 ನಿಮಿಷಗಳ ಪಯಣ. ವಾರಾಂತ್ಯ ಕಳೆಯಲು ಹೇಳಿ ಮಾಡಿಸಿದ ಜಾಗ.ನಮ್ಮ ...
ಕಮಾನಿನಾಕಾರದ ಅದ್ಭುತ ಇಡುಕ್ಕಿ ಡ್ಯಾಂ!
ಇದು ಅಂತಿಂಥ ಸಾಮಾನ್ಯವಾದ ಆಣೆಕಟ್ಟೆಯಲ್ಲ. ಸಾಕಷ್ಟು ನೈಪುಣ್ಯತೆಯಿಂದ, ಕುಶಲತೆಯಿಂದ ನಿರ್ಮಿಸಲಾದ ಅದ್ಭುತ ರಚನೆ. ತಾಂತ್ರಿಕವಾಗಿ ಸಾಕಷ್ಟು ಪ್ರಬುದ್ಧವಾಗಿರುವ ರಚನೆ. ಕೇವಲ ಜನೋಪ...
ಅದ್ಭುತ ಗಿರಿ ರಾಮಕ್ಕಾಲ್ಮೇಡು ನೋಡಲೇಬೇಕು!
ರಾಮನು ಇಲ್ಲಿನ ಕಲ್ಲುಗಳ ಮೇಲೆ ಕಾಲು ಮೆಟ್ಟಿದ ಸ್ಥಳ ಇದಾಗಿರುವುದರಿಂದ ಇದಕ್ಕೆ ರಾಮಕ್ಕಾಲ್ಮೇಡು ಅಥವಾ ರಾಮಕ್ಕಲ್ ಮೇಡು ಎಂಬ ಹೆಸರು ಬಂದಿದೆ. ಸ್ಥಳ ಪುರಾಣದ ಪ್ರಕಾರ, ರಾಮಾಯಣದ ಸಂದ...
2018ರ ಹೊಸವರ್ಷದ ಸಂಭ್ರಮಾಚರಣೆ ಮಾಡಲು ಸೂಕ್ತವಾದ ಸ್ಥಳಗಳು
ನೂರಾರು ಖ್ಯಾತ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಕೇರಳ ರಾಜ್ಯದ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾಗಿದೆ ಪೆರಿಯಾರ್ ರಾಷ್ಟ್ರೀಯ ಉದ್ಯಾನ. ಹುಲಿ ಮೀಸಲು ಪ್ರದೇಶವಾಗಿರುವ ಇದು ಅದ್...
ಭಾರತದಲ್ಲಿರುವ ಬೆರಗುಗೊಳಿಸುವ ಆಣೆಕಟ್ಟುಗಳು
ಭೂಮಿಯ ಬಹು ಭಾಗವು ನೀರಿನಿಂದ ಆವೃತವಾಗಿದ್ದರೂ ಮನುಷ್ಯನ ಬಳಕೆಗೆ ಯೋಗ್ಯವಾದ ತಾಜಾ ನೀರಿನ ಪ್ರಮಾಣ ಅತ್ಯಂತ ಕಡಿಮೆಯಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕುಡಿಯಲು ಅನುಕೂಲಕ...
ಮೈಮರೆಸುವ ವಿಶಿಷ್ಟ ಚಿನ್ನಾರ್ ವನ್ಯಜೀವಿ ಧಾಮ
ಮೈಪುಳಕಿತಗೊಳಿಸುವ, ಸ್ವಚ್ಛ ಹಸಿರಿನಿಂದ ಕಂಗೊಳಿಸುವ ದಟ್ಟ ಅರಣ್ಯಗಳಿಂದ ಭೂಷಿತವಾಗಿರುವ ಕೇರಳ ರಾಜ್ಯವು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನೆಡೆ ಆಕರ್ಷಿಸುತ್ತದೆ. ಕಾಂಕ...
ಹಸಿರಿನ ಮೆರುಗು ಕಂಗೊಳಿಸುವ ವಗಮೋನ್ ಸೊಬಗು
ಕೇರಳ ರಾಜ್ಯದಲ್ಲಿರುವ ಪ್ರತಿಯೊಂದು ನಗರ, ಪಟ್ಟಣ ಮತ್ತು ದೂರದ ಹಳ್ಳಿಗಳು 'ಗಾಡ್ಸ್ ಒವ್ನ್ ಕಂಟ್ರಿ' ಅಥವಾ 'ದೇವರ ಸ್ವಂತ ದೇಶ' ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ತಮ್ಮದೆ ಆದ ರೋಚಕ ಕ...
ತೆಕ್ಕಡಿ : ಪ್ರಾಕೃತಿಕ ಸೂರಿನಡಿ ಒಂದು ಪಯಣ
ಕೇರಳ ರಾಜ್ಯವು ಮೊದಲೆ ಪ್ರವಾಸಿ ಆಕರ್ಷಣೆಗಳಿಂದ ತುಂಬು ತುಳುಕುತ್ತಿರುವ ರಾಜ್ಯ. ರಾಜ್ಯದ ಬಹುಭಾಗವು ಪಶ್ಚಿಮ ಘಟ್ಟಗಳ ವನಸಿರಿಗೆ ಒಳಪಡುವುದರಿಂದ ಇಲ್ಲಿ ಹಸಿರಿನ ಮೈಸಿರಿಯು ಎಲ್ಲ...
ಹೋಗಲು ಮನ ಚಡಪಡಿಸುವ ಇಡುಕ್ಕಿ
ಕೇರಳ ರಾಜ್ಯದಲ್ಲಿರುವ ಒಟ್ಟು 14 ಜಿಲ್ಲೆಗಳ ಪೈಕಿ ಒಂದಾಗಿರುವ ಇಡುಕ್ಕಿ ಜಿಲ್ಲೆಯು ಪ್ರವಾಸಿ ಮಹತ್ವ ಪಡೆದಿರುವ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ಪ್ರಮುಖವಾಗಿರುವ ಪೆರಿಯಾರ್ ನದಿ...