400 ಅಡಿ ಎತ್ತರದ ಗನ್ ಹಿಲ್ಗೆ ಕೇಬಲ್ ಕಾರ್ ಸವಾರಿ ಮಾಡಿ
ಮಸ್ಸೂರಿಯ ಅತ್ಯಂತ ಅದ್ಭುತವಾದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಲಾಲ್ ಟಿಬ್ಬಾದ ನಂತರ ಗನ್ ಹಿಲ್ ಅಲ್ಲಿರುವ ಎರಡನೇ ಆಕರ್ಷಕ ಗಿರಿಧಾಮವಾಗಿದೆ. ಪ್ರಸಿದ್ಧ ಗನ್ ಹಿಲ್ ತನ್ನೊಂದಿಗೆ...
ಹೇಮಕುಂಡ್ ಸಾಹೀಬ್ ಗುರುದ್ವಾರದ ಬಗ್ಗೆ ನಿಮಗೆ ಗೊತ್ತಾ?
ಗುರುದ್ವಾರ ಶ್ರೀ ಹೇಮಕುಂಡ್ ಸಾಹಿಬ್ ಜೀ ಎಂದು ಕರೆಯಲ್ಪಡುವ ಹೇಮಕುಂಡ್ ಸಾಹಿಬ್ ಉತ್ತರಖಂಡದ ಚಮೋಲಿ ಜಿಲ್ಲೆಯ ಒಂದು ಸಿಖ್ ಪೂಜಾ ಸ್ಥಳ ಮತ್ತು ಪವಿತ್ರ ಯಾತ್ರಾ ಸ್ಥಳವಾಗಿದೆ. ಇ...
ಇದು ಅಪ್ಸರೆಯರ ಲೋಕ: ದೇವಲೋಕದ ಅಪ್ಸರೆಯರಿದ್ದಾರಂತೆ ಇಲ್ಲಿ
ಅಪ್ಸರೆಯರ ಬಗ್ಗೆ ನೀವು ಕೇಳಿರಬಹುದು. ಸಿನಿಮಾದಲ್ಲಿ, ಟಿವಿಯಲ್ಲಿ ಅಪ್ಸರೆಯರನ್ನು ಯಾವ ರೀತಿ ತೋಡಿಸುತ್ತಾರೆ. ಅದೇ ಚಿತ್ರಣ ನಮ್ಮ ಮನಸ್ಸಿನಲ್ಲೂ ಇರುತ್ತದೆ. ಅಪ್ಸರೆಯರೆಂದರೆ ದೇವ...
ಈ ಆಶ್ರಮದೊಳಗೆ ಇರುವವರಿಗೆ ಯಾರಿಗೂ ಸಾವಿಲ್ಲವಂತೆ!
ಹಿಮಾಲಯದಲ್ಲಿ ಸಾಧು ಸಂತರು ತಪಸ್ಸು ಮಾಡಿ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ ಎನ್ನುವುದನ್ನು ನೀವು ಕೇಳಿರುವಿರಿ. ಆದರೆ ಹಿಮಾಲಯದಲ್ಲಿ ಅಮರರಾಗುವಂತಹ ವರದಾನವೂ ಇದೆ ಎನ್ನುವುದು ...
ಹಿಮಾಲಯದ 10 ಬಜೆಟ್ ಸ್ನೇಹಿ ಟ್ರೆಕ್ ತಾಣಗಳಿವು
ಹಿಮಾಲಯದ ಶ್ರೇಣಿಗಳು ದೇಶದ ಉತ್ತರ ಭಾಗದದುದ್ದಕ್ಕೂ ಎತ್ತರಕ್ಕೆ ಬೆಳೆದು ನಿಂತಿದೆ ಮತ್ತು ಇವು ನೆರೆಹೊರೆಯ ದೇಶಗಳವರೆಗೂ ಹಬ್ಬಿವೆ. ಈ ಬೃಹತ್ ಹಿಮಾಲಯವು ಜಗತ್ತಿನಲ್ಲಿಯೇ ಅತ್ಯಂತ ...
ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!
ಹಿಮಾಲಯ ಸಾಮ್ರಾಜ್ಯವು ಪುರಾಣಗಳಲ್ಲಿ ಉಲ್ಲೇಖವಿರುವ ಹಿಮಾಲದಲ್ಲಿನ ಒಂದು ಪರ್ವತ ದೇಶ. ಹಿಮಾವತ್ ಅಥವಾ ಹಿಮವಂತ ಇದನ್ನು ಪಾರಿಪಾಲನೆ ಮಾಡುತ್ತಿದ್ದನಂತೆ. ಆತನ ಕುಮಾರಿಯಾದ ಪಾರ್ವತ...
ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಪುರಾಣದಲ್ಲಿ ಅನೇಕ ಉತ್ತರ ದೊರೆಯದ ವಿಷಯಗಳು ಅಡಗಿಕೊಂಡಿವೆ. ಪುರಾಣಗಳನ್ನು ಓದಿ ಎಷ್ಟೊ ವ್ಯಕ್ತಿಗಳು ದೊಡ್ಡ ದೊಡ್ಡ ಹೆಸರುಗಳನ್ನು ಪಡೆದಿದ್ದಾರೆ. ಅದರಲ್ಲಿ ಹಿಟ್ಲರ್ ಕೂಡ ಒಬ್ಬ. ನ...
ರೂಪಿನ್-ಪಾಸ್-ಎ-ತಿರುವುಗಳನ್ನೊಳಗೊಂಡ-ಆಶ್ಚರ್ಯಕಾರಿ-ಪ್ರಯಾಣ
ಹಿಮಾಲಯದ ಅತ್ಯಂತ ಆಕರ್ಷಕ ಮತ್ತು ಸುಂದರವಾದ ಟ್ರಕ್ಕಿಂಗ್ ತಾಣಗಳಲ್ಲಿ ಒಂದಾದ ರೂಪಿನ್ ಪಾಸ್ ಚಾರಣ ಪ್ರಿಯರಿಗೆ ಖಂಡಿತವಾಗಿಯೂ ಗೊತ್ತಿರುವ ಸ್ಥಳವಾಗಿದೆ. ಈ ಟ್ರಕ್ಕಿಂಗ್ ತಾಣವು ಉತ...
ಹಿಮಾಲಯದಲ್ಲಿ ಇಂದಿಗೂ ರಹಸ್ಯವಾಗಿಯೇ ಇರುವ ಟವರ್ಸ್
ನಮ್ಮ ಭಾರತ ದೇಶದಲ್ಲಿ ಕೆಲವು ಸ್ಥಳಗಳು ರಹಸ್ಯವಾಗಿಯೇ ಉಳಿದಿದೆ. ಕಟ್ಟಡಗಳು, ಪ್ರಕೃತಿ ಸಿದ್ಧವಾಗಿ ಏರ್ಪಾಟಾದ ನಿರ್ಮಾಣವು ಕೂಡ ತನ್ನಲ್ಲಿ ಆನೇಕ ನಿಗೂಢತೆಯನ್ನು ಒಳಗೊಂಡಿದೆ. ಅವು...
ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗ ಯಾವುದು ಗೊತ್ತ?
ಮಹಾಭಾರತ ಹಾಗು ರಾಮಾಯಣವು ಭಾರತದ ಪ್ರಸಿದ್ಧವಾದ ಮಹಾಕಾವ್ಯಗಳಾಗಿವೆ. ಇದನ್ನು ಅತ್ಯಂತ ಪವಿತ್ರವಾದ ಗ್ರಂಥ ಎಂದೂ ಸಹ ಕರೆಯುತ್ತೇವೆ. ದ್ವಾಪರಯುಗದಲ್ಲಿ ನಡೆದ ಮಹಾಭಾರತದ ಕಥೆಯು ಮೂಲ...
ಹಿಮಾಲಯದಲ್ಲಿನ ಕುತೂಹಲಕಾರಿ ರಹಸ್ಯಗಳು!!
ಆಸೆ ಒಂದು ನಿಜವನ್ನು ಅಡಗಿಸಿ ಇಟ್ಟರೆ ಸ್ವಾರ್ಥ ಅದನ್ನು ಕದಿಯುತ್ತದೆ ಎಂಬ ಮಾತು ಸತ್ಯ. ಕಾಲವೇ ಇವೆರಡನ್ನೂ ಕಸಿದು ಭವಿಷ್ಯಕ್ಕೆ ಶೂನ್ಯವನ್ನು ಉಳಿಸಿತು. ಕೆಲವು ಸಾವಿರ ವರ್ಷಗಳ ಹಿಂ...
ಲಡಾಖ್ ನ ಅವಾಕ್ಕಾಗಿಸುವ ಸೌ೦ದರ್ಯವುಳ್ಳ ಮರ್ಕಾ ಕಣಿವೆಗೊ೦ದು ಚಾರಣ ಪ್ರವಾಸವನ್ನು ಕೈಗೊಳ್ಳಿರಿ
ಅತ್ಯುನ್ನತವಾದ ಪರ್ವತಗಳ ಮೂಲಕ ಸಾಗುವ ಅಗಣಿತ ಮಾರ್ಗಗಳ ತವರೂರು ಲಡಾಖ್ ಆಗಿದ್ದು, ಭಾರತ ದೇಶದ ಅತ್ಯ೦ತ ಶೋಭಾಯಮಾನವಾಗಿರುವ ತಾಣಗಳ ಪೈಕಿ ಒ೦ದೆನಿಸಿಕೊ೦ಡಿರುವ ಲಡಾಖ್, ಜಮ್ಮು ಮತ್ತ...