ಜಿಂದ್ನ ಈ ಅದ್ಭುತ ತಾಣಗಳನ್ನು ನೋಡಿದ್ದೀರಾ?
ಮಹಾಭಾರತದಲ್ಲಿ ಪಾಂಡವರು ಜಯ ಹಾಗೂ ಯಶಸ್ಸಿನ ದೇವತೆಯಾದ ಜಯಂತಿಗೆ ಗೌರವ ಸೂಚಕವಾಗಿ ಜಯಂತಿ ದೇವಿ ದೇವಸ್ಥಾನ ನಿರ್ಮಿಸಿರುವಂತಹ ಜಯಂತಪುರದಿಂದ ಹೆಸರನ್ನು ಪಡೆದುಕೊಂಡಿರುವ ಹರ್ಯಾಣ...
ಪಂಚಕುಲಾದ ಮಾನಸಾದೇವಿ ಸನ್ನಿಧಿ!
ಮಾನಸಾದೇವಿ, ಹಿಂದುಗಳು ನಂಬುವಂತೆ ಶಕ್ತಿ ದೇವಿಯ ಒಂದು ಅವತಾರವೆ ಎನ್ನಲಾಗಿದೆ. ಆದರೆ ಈ ದೇವಿಯ ಕಥೆ ತುಸು ವಿಚಿತ್ರವಾಗಿದೆ. ಹೆಚ್ಚಾಗಿ ಉತ್ತರ ಭಾರತದಲ್ಲೆ ಆರಾಧಿಸಲ್ಪಡುವ ಈ ದೇವಿಯ...
ಕೃಷ್ಣನಿಂದ ಗೀತೆ ಬೋಧಿಸಲ್ಪಟ್ಟ ಪುಣ್ಯಕ್ಷೇತ್ರವಿದು!
ಇಂದು ಹಿಂದು ಸಂಸ್ಕೃತಿಯಲ್ಲಿ ಪರಮ ಪವಿತ್ರ ಸ್ಥಾನ ಪಡೆದಿದೆ ಭಗವದ್ಗೀತೆ. ಪರಮಾತ್ಮನ ಅಂಶವಾದ ಆತ್ಮವು ಮಾನವ ಶರೀರ ಪಡೆದು ಭೂಮಿಯ ಮೇಲೆ ಬಂದ ಕ್ಷಣದಿಂದಲೆ ಅದರ ಜೀವನ ಚಕ್ರ ಪ್ರಾರಂಭವ...