ತುಳಜಾಪುರ : ತುಳಜಾ ಭವಾನಿಯ ದಿವ್ಯ ಸನ್ನಿಧಿಯಲ್ಲಿ
ತುಳಜಾಪುರ ಎಂಬುದು ಸಹ್ಯಾದ್ರಿ ಶ್ರೇಣಿಗಳಲ್ಲಿರುವ ಯಮುನಾಚಲ ಬೆಟ್ಟಗಳಲ್ಲಿ ನೆಲೆಗೊಂಡಿರುವ ಅತ್ಯಂತ ಪ್ರಶಾಂತವಾದ ನಗರವಾಗಿದೆ. ಇದು ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯಲ್ಲಿ...
ಮಾಡಲೇಬೇಕೊಮ್ಮೆ ಕೊಲ್ಹಾಪುರ ಪ್ರವಾಸ!
ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲೊಂದಾಗಿದೆ ಕೊಲ್ಹಾಪುರ ನಗರ. ಶೀಘ್ರವಾಗಿ ಅಭಿವೃದ್ಧಿಗೊಳ್ಳುತ್ತಿರುವ ಕೊಲ್ಹಾಪುರ ನಗರವು ಮಹಾರಾಷ್ಟ್ರದ ಮರಾಠಿ ಸಂಸ್ಕೃತಿಯ ಶ್ರೀಮಂತಿಕೆಯನ್ನ...
ವಿಷ್ಣುವಿನ ಸಹೋದರಿಯ ದೇವಾಲಯ!
ಹಿಂದು ಪೌರಾಣಿಕ ಕಥೆಗಳಲ್ಲಿ ಅನೇಕ ರೋಚಕ ವಿಷಯಗಳಿವೆ, ಅಂಶಗಳಿವೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಚಾರ. ಅಂತಹ ಒಂದು ಪ್ರಸಂಗದ ಅನ್ವಯ ಶಿವನ ಮಡದಿಯಾದ ಪಾರ್ವತಿ ದೇವಿಯು ವಿಷ್ಣು...
ಸತಿಯ ತಲೆ ಬಿದ್ದು ರೂಪಗೊಂಡ ಶಕ್ತಿ ಇವಳು!
ಬ್ರಹ್ಮನ ಮಕ್ಕಳಲ್ಲಿ ಒಬ್ಬನಾದ ದಕ್ಷ ರಾಜನನ್ನು ಪ್ರಜಾಪತಿಗೆ ಹುದ್ದೆಗ್ ನೇಮಿಸಲು ಶಿವನು ಒಮ್ಮೆ ವಿರೋಧ ವ್ಯಕ್ತಪಡಿಸಿದ್ದನು. ಇದರಿಂದ ದಕ್ಷನಿಗೆ ಶಿವನ ಮೇಲೆ ಕೋಪ ಬಂದಿತ್ತು. ಇದ...
ಸತಿಯ ಕಿವಿ ಬಿದ್ದು ಶಕ್ತಿಯಾದಳು ಭೀಮಕಾಳಿ
ಶಕ್ತಿಪೀಠಗಳು ಯಾವ ರೀತಿಯಾಗಿ ಹುಟ್ಟಿಕೊಂಡವು? ಅವುಗಳ ನಿರ್ಮಾಣದ ಹಿಂದಿರುವ ಕಥೆಯ ಕುರಿತು ನಿಮಗೆಲ್ಲ ತಿಳಿದಿರಬಹುದು. ಅದರಂತೆ ಕೆಲವರು 51 ಪವಿತ್ರ ಶಕ್ತಿಪೀಠಗಳ ಕುರಿತು ಉಲ್ಲೇಖಿ...
ಶಂಕರರು ನಮೂದಿಸಿದ 18 ಶಕ್ತಿ ಪೀಠಗಳು
ಹಿಂದೂ ಧರ್ಮಗ್ರಂಥಗಳ ಪ್ರಕಾರವಾಗಿ ಶಿವನ ಮಡದಿಯಾದ ಸತಿ ದೇವಿಯು ಯಜ್ಞವೊಂದರಲ್ಲಿ ಅಗ್ನಿಗೆ ಸ್ವಯಂಆಹುತಿಯಾಗಿ ಪ್ರಾಣ ತ್ಯಾಗ ಮಾಡುತ್ತಾಳೆ. ಇದರಿಂದ ಮನನೊಂದ ಶಿವನು ಸತಿಯ ದೇಹವನ್...