ಈ ದೊಡ್ಡಬಸಪ್ಪನ ಮುಂದೆ ತಲೆ ಆಡಿಸಲೇಬೇಕು!
ಇದರ ಮುಂದೆ ಬಂದು ನಿಂತವರು ಇದರ ಸೌಂದರ್ಯಕ್ಕೆ ಮರುಳಾಗಿ ಮೆಚ್ಚುಗೆಯಿಂದ ತಲೆ ಆಡಿಸಲೇಬೇಕು. ಇದರ ಒಂದೊಂದು ಸೂಕ್ಷ್ಮತೆಗಳನ್ನು ನೋಡಿ ಹೊಗಳಲೇಬೇಕು. ಇದರ ವಿನ್ಯಾಸ ಹಾಗೂ ನಿರ್ಮಾಣದ ...
ಎಲೆಮರೆಯ ಕಾಯಿ ಅರಳುಗುಪ್ಪೆ ದೇಗುಲ
ರಾಜರಕಾಲದಲ್ಲಿ ಶಿಲ್ಪಕಲೆಗೆ ಹೆಚ್ಚು ಮಹತ್ವ ಹಾಗೂ ಪ್ರೋತ್ಸಾಹ ನೀಡುತ್ತಿದ್ದರು ಎನ್ನುವುದಕ್ಕೆ ಅನೇಕ ನಿದರ್ಶನಗಳಿವೆ. ಅಂತಹ ನಿದರ್ಶನಕ್ಕೆ ಕನ್ನಡಿ ಹಿಡಿಯುವ ದೇಗುಲವೆಂದರೆ ಅರ...
ಕೈಬಿಸಿ ಕರೆಯುವ ಕಿಕ್ಕೇರಿಯ ಬ್ರಹ್ಮೇಶ್ವರ!
ದಕ್ಷಿಣ ಭಾರತದ ವಿಶಾಲ ರಾಜ್ಯವಾದ ಕರ್ನಾಟಕವು ಪ್ರವಾಸಿ ದೃಷ್ಟಿಯಿಂದ ನೋಡಿದಾಗ ಒಂದು ಸುಂದರ ರಾಜ್ಯವಾಗಿರುವುದರಲ್ಲಿ ಸಂಶಯವೆ ಇಲ್ಲ. ಎಲ್ಲ ರೀತಿಯ, ಎಲ್ಲ ವಿಭಾಗಗಳ ವೈವಿಧ್ಯಮಯ ಪ್...
ಏನಿದು ಇಂಡೊ-ಸಾರ್ಸೆನಿಕ್ ಶೈಲಿ? ಎಲ್ಲಿ ಕಾಣಬಹುದು?
ಜಗತ್ತಿನಲ್ಲಿ ಕಂಡುಬರುವ ಎಲ್ಲ ಕಟ್ಟಡ ರಚನೆಗಳು ವಿಶಿಷ್ಟವಾಗಿರುತ್ತವೆ ಅಲ್ಲವೆ? ಹೌದು, ಇಂತಹ ವಿಶಿಷ್ಟ ರಚನೆಗಳು ಒಂದೊಂದು ರೀತಿಯ ವಾಸ್ತುಶೈಲಿಯನ್ನು ಹೊಂದಿರುತ್ತವೆ. ವಾಸ್ತುಶ...
ಈ ಪ್ರಕಾರದ ದೇವಾಲಯಗಳಿಗೆ ಭೇಟಿ ನೀಡಿದ್ದೀರಾ?
ಹಿಂದುಗಳು ಪರಿಪಾಲಿಸುವ ಸನಾತನ ಧರ್ಮವು ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಮೂಲತಃ ದೇವನೊಬ್ಬ ನಾಮ ಹಲವು ಎಂಬ ತತ್ವದ ತಾತ್ಪರ್ಯ ಹೊಂದಿರುವ ಸನಾತನ ಧರ್ಮದಲ್ಲಿ ವಿಶ್ವವೇ ಏಕಂ ಅಂದರ...
ಚೋಳರ ವೈಭವ ಸಾರುವ ಗಂಗೈಕೊಂಡ ಚೋಳಪುರಂ
ದಕ್ಷಿಣ ಭಾರತವನ್ನು ಅತಿ ದೀರ್ಘ ಕಾಲದವರೆಗೆ ಆಳಿದ ಸಾಮ್ರಾಜ್ಯಗಳು ಬಹಳ ವಿರಳ. ಅಂತಹ ವಿರಳ ಸಾಮ್ರಾಜ್ಯದಲ್ಲಿ ಒಂದಾಗಿದೆ. ಚೋಳ ಸಾಮ್ರಾಜ್ಯ. ಇತಿಹಾಸ ಓದಿದವರಿಗೆ ಖಂಡಿತವಾಗಿಯೂ ಚೋಳ...
ಕದಂಬರ ವೈಭವ ನೆನಪಿಸುವ ಬನವಾಸಿ
ಕರ್ನಾಟಕದ ಕೊಂಕಣ ಕರಾವಳಿಯ ರಾಣಿ ಎಂತಲೆ ಪ್ರೀತಿಯಿಂದ ಕರೆಸಿಕೊಳ್ಳುವ ಉತ್ತರ ಕನ್ನಡ ಜಿಲ್ಲೆಯು ರಾಜ್ಯದ ಪ್ರಮುಖ ಪ್ರವಾಸಿ ಜಿಲ್ಲೆಗಳ ಪೈಕಿ ಒಂದಾಗಿದೆ. ಇಲ್ಲಿ ಸಾಕಷ್ಟು ಪ್ರೇಕ್ಷ...
ಸುಂದರ ಶಿಲ್ಪಕಲೆಯ ವಿಸ್ಮಯಕರ ಲಕ್ಕುಂಡಿ
ಕರ್ನಾಟಕದ ಗದಗ್ ಜಿಲ್ಲೆಯಲ್ಲಿರುವ ಲಕ್ಕುಂಡಿ ಗ್ರಾಮದ ಕುರಿತು ಬಹುಶಃ ಅನೇಕರಿಗೆ ತಿಳಿದಿರಿಲಿಕ್ಕಿಲ್ಲ. ಈ ಗ್ರಾಮವು ಒಂದು ಐತಿಹಾಸಿಕ ವೈಶಿಷ್ಟ್ಯವುಳ್ಳ ಗ್ರಾಮವಾಗಿದ್ದು ಅದ್ಭು...
ವಿಶಿಷ್ಟ ವಿನ್ಯಾಸಗಳ ಸುಂದರ ದೇವಾಲಯ ಶಿಖರಗಳು
ಸಾಮಾನ್ಯವಾಗಿ ಬಹುತೇಕರಿಗೆ ದೇವಾಲಯ ವಿನ್ಯಾಸದ ಮುಖ್ಯ ಲಕ್ಷಣದ ಕುರಿತು ಕೇಳಿದಾಗ ಗೋಪುರ ಎಂದು ಹೇಳುತ್ತಾರೆ. ಆದರೆ ಶಿಖರ ಅಥವಾ ವಿಮಾನ ಮತ್ತು ಗೋಪುರಗಳಿಗೆ ವಿಶೇಷವಾದ ವ್ಯತ್ಯಾಸವ...