ವಾರಣಾಸಿಯ ದಶಾಶ್ವಮೇಧ ಘಾಟ್ ಗೆ ಒಮ್ಮೆ ಪ್ರವಾಸ ಆಯೋಜಿಸಿ!
ವಾರಣಾಸಿಯು ಅದರ ದೇವಾಲಯಗಳು ಮತ್ತು ಘಾಟ್ ಗಳಿಗಾಗಿ ಹೆಸರುವಾಸಿಯಾಗಿದೆ. ಭಾರತದ ಅತ್ಯಂತ ಪವಿತ್ರ ನಗರಗಳಲ್ಲೊಂದೆನಿಸಿದ ಈ ಸ್ಥಳವು ಮನಮೋಹಕ ವಾತಾವರಣವನ್ನು ಹೊಂದಿದ್ದು ಇದರ ಅನುಭ...
ಲಕ್ನೋದಿಂದ ವಾರಾಂತ್ಯದ ರಜಾ ದಿನಗಳಲ್ಲಿ ಭೇಟಿ ಕೊಡಬಹುದಾದ ತಾಣಗಳು
ನೀವು ಲಕ್ನೋ ಪ್ರವಾಸದಲ್ಲಿರುವಿರಾ? ಹಾಗಿದ್ದಲ್ಲಿ ಈ ತಾಣಗಳಿಗೂ ಪ್ರವಾಸ ಆಯೋಜಿಸಿ ಉತ್ತರಪ್ರದೇಶವು ಪ್ರವಾಸಿ ತಾಣಗಳನ್ನು ಒಳಗೊಂಡ ಪ್ರಮುಖ ರಾಜ್ಯವಾಗಿದೆ. ಇದು ಸುಂದರವಾದ ತಾಣಗಳ...
ವಾರಣಾಸಿಗೆ ಹೋದ್ರೆ ಬಾಚ್ರಾಜ್ ಘಾಟ್ ಭೇಟಿ ನೀಡೋದನ್ನ ಮರೆಯದಿರಿ
ಭಾರತದ ಸಾಂಸ್ಕೃತಿಕ ರಾಜಧಾನಿ, ವಾರಣಾಸಿ ಭಾರತದ ಅತ್ಯಂತ ಶ್ರೀಮಂತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಭೂಮಿಯು ಅನೇಕ ಘಾಟ್ಗಳಿಗೆ ಹೆಸರುವಾಸಿಯಾಗಿದೆ. ವಾರಣಾಸಿಯ ಈ ಪವಿತ್ರ ಸ್ಥ...
ವಾರಣಾಸಿಯಲ್ಲಿರುವ ಈ ದುರ್ಗಾ ದೇವಿ ಮಂದಿರದ ವಿಶೇಷತೆ ಏನು ಗೊತ್ತಾ?
ಗಂಗಾ ನದಿ ದಂಡೆಯಲ್ಲಿರುವ ಈ ಹಳೆಯ ನಗರವಾಗಿರುವ ವಾರಣಾಸಿಯು, ಹೆಚ್ಚಿನ ಸಂಖ್ಯೆಯ ದೇವಾಲಯಗಳಿಗೆ ತವರಾಗಿದೆ. ಪ್ರಪಂಚದ ಅತ್ಯಂತ ಪವಿತ್ರ ನಗರಗಳಲ್ಲಿ ಒಂದಾಗಿದೆ. ಆಧ್ಯಾತ್ಮಿಕ ಆನಂದ...
ಪುತ್ರ ಸಂತಾನಕ್ಕಾಗಿ ಅಸ್ಸಿ ಘಾಟ್ಗೆ ಬರುತ್ತಾರಂತೆ ದಂಪತಿಗಳು
ವಾರಣಾಸಿಯಲ್ಲಿ ಗಂಗಾ ನದಿಯ ದಕ್ಷಿಣದ ಭಾಗದಲ್ಲಿರುವ ಘಾಟ್ ನ್ನು ಅಸ್ಸಿ ಘಾಟ್ ಎಂದು ಕರೆಯಲಾಗುತ್ತದೆ. ವಿದೇಶಿ ಪ್ರವಾಸಿಗರಿಗೆ ಮತ್ತು ಸಂಶೋಧಕರಿಗೆ ಅತೀ ನೆಚ್ಚಿನ ತಾಣವಾಗಿದೆ. ಅಸ...
ರಾಮನು ಹನುಮನಿಗಾಗಿ ನಿರ್ಮಿಸಿದ ಘಾಟ್ ಇದು
ವಾರಣಾಸಿಯು ಘಾಟ್ಗಳಿಗೆ ಹೆಸರುವಾಸಿಯಾಗಿದೆ. ಈ ನಗರವು ಒಟ್ಟಾರೆ 88 ಘಾಟ್ಗಳನ್ನು ಹೊಂದಿದೆ. ಈ ಘಾಟ್ಗಳು ಗಂಗಾ ನದಿ ತೀರದಲ್ಲಿದೆ. ಹೆಚ್ಚಿನ ಘಾಟ್ಗಳು ಸ್ನಾನ ಮತ್ತು ಪೂಜಾ ಸಮಾ...
ಬಂದಿದೆ ವಂದೇ ಭಾರತ್ ಎಕ್ಸ್ಪ್ರೆಸ್ ಟಿಕೇಟ್ ಬುಕ್ ಮಾಡೊದು ಹೇಗೆ?
ಸೆಮಿ ಹೈ ಸ್ಪೀಡ್ ರೈಲು -18 ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ನೀವು ಓಡಾಡಬಹುದು. ದೆಹಲಿಯಿಂದ ವಾರಣಾಸಿಗೆ ಪ್ರಯಾಣಿಸುವ ಈ ಸ್ವದೇಶಿ ರೈಲಿನಲ್ಲಿ ನೀವು ಪ್ರಯಾಣದ ಆನಂದವನ್...
ನವಂಬರ್ನಲ್ಲಿ ಸುತ್ತಾಡೋಡೋಕೆ ಹೋಗೋದಾದ್ರೆ ಇಲ್ಲಿಗೆ ಹೋಗೋದು ಬೆಸ್ಟ್
ನವೆಂಬರ್ ತಿಂಗಳಲ್ಲಿ ಆರಾಮದಾಯಕ ಹವಾಮಾನವಿರುವುದರಿಂದ, ಜಗತ್ತಿನ ಯಾವುದೇ ಭಾಗದಿಂದ ಪ್ರಯಾಣಿಕರು ಭಾರತಕ್ಕೆ ಪ್ರಯಾಣಿಸಲು ಸೂಕ್ತವಾದ ಸಮಯವಾಗಿದೆ. ಸಾಕಷ್ಟು ಸ್ಥಳಗಳು ನವೆಂಬರ...
ಆಯುಧಪೂಜೆಯಂದು ವಾರಣಾಸಿಯ ಸಿದ್ಧಿದಾತ್ರಿಯ ದರ್ಶನ ಪಡೆಯಿರಿ
ನವರಾತ್ರಿಯ ಒಂಭತ್ತನೇ ದಿನ ದುರ್ಗಾ ಮಾತೆಯ ಒಂಭತ್ತನೇ ಸ್ವರೂಪವಾದ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ಸಿದ್ಧಿದಾತ್ರಿಯು ಕಮಲದ ಮೇಲೆ ಆಸೀನಳಾಗಿದ್ದಾಳೆ. ಸಿಂಹ ಈಕೆಯ ವಾಹನ. ...
ಬ್ರಹ್ಮಚಾರಿಣಿ ದರ್ಶನ ಪಡೆದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ !
ನವರಾತ್ರಿಯ ಪೂಜೆಗಳಲ್ಲಿ ಬ್ರಹ್ಮಚಾರಿಣಿ ದೇವಿಯ ದರ್ಶನ, ಪೂಜೆಗೆ ಬಹಳ ಮಹತ್ವ ನೀಡಲಾಗುತ್ತದೆ. ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಬ್ರಹ್ಮ...
ಮೋಕ್ಷ ಪ್ರಾಪ್ತಿಗಾಗಿ ಇಲ್ಲಿ ಹೆಣಗಳೂ ಸರದಿಯಲ್ಲಿ ನಿಲ್ಲುತ್ತವೆ!
ಸಾಮಾನ್ಯವಾಗಿ ಮನುಷ್ಯರು ತೀರಿಕೊಂಡರೆ ಅವರ ಧರ್ಮದ ಪ್ರಕಾರ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಮನುಷ್ಯರು ತೀರಿಕೊಂಡರೆ ಚಿತೆಗೆ ಬೆಂಕಿ ಹ...
ತುಳಸಿ ಘಾಟ್ನಲ್ಲಿ ಅದೃಷ್ಟವಂತರ ಬೇಡಿಕೆ ಈಡೇರುತ್ತಂತೆ !
ವಾರಣಾಸಿಯನ್ನು ನಮ್ಮ ದೇಶದಲ್ಲಿನ ಒಂದು ಧಾರ್ಮಿಕ ಕೇಂದ್ರ ಎಂದೇ ಹೇಳಬಹುದು. ಪ್ರಪಂಚದ ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿಯಿಂದ ಕೂಡಿದ ನಗರಗಳಲ್ಲಿ ಇದೂ ಒಂದು. ಗಂಗಾ ನದಿಯ ತಟದಲ್...