Search
  • Follow NativePlanet
Share

ರಹಸ್ಯ

ಬರ್ಮುಡಾ ಟ್ರಯಾಂಗಲ್; ಗುಂಡಿಗೆ ಗಟ್ಟಿ ಇರೋರು ಇಲ್ಲಿಗೆ ಹೋಗಲು ಹಿಂದೆ ಮುಂದೆ ನೋಡ್ತಾರೆ!

ಬರ್ಮುಡಾ ಟ್ರಯಾಂಗಲ್; ಗುಂಡಿಗೆ ಗಟ್ಟಿ ಇರೋರು ಇಲ್ಲಿಗೆ ಹೋಗಲು ಹಿಂದೆ ಮುಂದೆ ನೋಡ್ತಾರೆ!

ಭೂಗರ್ಭದಲ್ಲಿ ಅನೇಕ ರಹಸ್ಯಗಳು ಅಡಗಿವೆ. ಆ ರಹಸ್ಯಗಳನ್ನು ಇಂದಿನವರೆಗೆ ಯಾರೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇಂದು ನಾವು ನಿಮಗೆ ಅಂತಹ ಒಂದು ರಹಸ್ಯ ಸ್ಥಳದ ಬಗ್ಗೆ ಮಾಹಿತಿಯನ್ನು ನ...
ದೀಪಗಳ ರೂಪಲ್ಲಿರುವ ಭಯಾನಕ ಪ್ರೇತಾತ್ಮಗಳು

ದೀಪಗಳ ರೂಪಲ್ಲಿರುವ ಭಯಾನಕ ಪ್ರೇತಾತ್ಮಗಳು

ಪ್ರಪಂಚ ಎಷ್ಟೇ ತಂತ್ರಜ್ಞಾನ ಹಾಗೂ ಸಂಶೋಧನೆಗಳಿಂದ ಬೆಳೆಯುತ್ತಿದ್ದರೂ ಕೂಡ ಕೆಲವೊಂದು ರಹಸ್ಯಗಳು ಹಾಗೆಯೇ ಉಳಿದು ಬಿಡುತ್ತವೆ. ಅವುಗಳಿಗೆಲ್ಲಾ ಉತ್ತರವನ್ನು ಕಂಡು ಹಿಡಿಯಲು ಪ್ರ...
ರಕ್ತದ ಮಳೆ ಸುರಿಯುವುದಾದರೂ ಎಲ್ಲಿ?

ರಕ್ತದ ಮಳೆ ಸುರಿಯುವುದಾದರೂ ಎಲ್ಲಿ?

ಕೇರಳ ರಾಜ್ಯ ಪ್ರವಾಸ ತಾಣದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಸುಂದರವಾದ ಪ್ರದೇಶ, ಕುಬ್ಬರಿ ತೋಟ, ಅಹ್ಲಾದಕರವಾದ ಬೀಚ್‍ಗಳು, ಅನೇಕ ದೇವಾಲಯಗಳು, ಆರ್ಯುವೇದ ವೈದ್ಯ ಸುಂಗಧಗ...
ಈ ಕೋಟೆಯ ಒಳಹೋದವರು ಎಂದಿಗೂ ಹೋರಗೆ ಬರುವುದಿಲ್ಲ

ಈ ಕೋಟೆಯ ಒಳಹೋದವರು ಎಂದಿಗೂ ಹೋರಗೆ ಬರುವುದಿಲ್ಲ

ಪುರಾತನವಾದ ಕೋಟೆಗಳು, ಕಟ್ಟಡಗಳು, ದೇವಾಲಯಗಳು ತನ್ನದೇ ಆದ ರಹಸ್ಯವನ್ನು ಅಡಗಿಸಿಕೊಂಡಿರುತ್ತದೆ. ಕೆಲವೊಂದು ಬಾಹ್ಯಾ ಪ್ರಪಂಚಕ್ಕೆ ಗೊತ್ತಾದರೆ, ಇನ್ನೂ ಕೆಲವು ನಿಗೂಢವಾಗಿರುತ್ತವ...
ನಿಗೂಢ ಹಾಗೂ ರಹಸ್ಯಮಯ ಶಿವನ ಸ್ಥಳಗಳು!

ನಿಗೂಢ ಹಾಗೂ ರಹಸ್ಯಮಯ ಶಿವನ ಸ್ಥಳಗಳು!

ಒಮ್ಮೊಮ್ಮೆ ಮಾತಿನಲ್ಲಿ "ಚಿದಂಬರ ರಹಸ್ಯ" ಎಂದು ಹೇಳುವುದನ್ನು ನೀವು ಗಮನಿಸಿರಬಹುದು. ಏಕೆ ಈ ರೀತಿ ಹೇಳುತ್ತಾರೆಂದು ನಿಮಗೇನಾದರೂ ಗೊತ್ತೆ? ಹೌದು ಕೆಲ ವಿಷಯಗಳು ಎಷ್ಟು ರಹಸ್ಯಮಯವಾಗ...
ಚಕಿತಗೊಳಿಸುವ ಶಿರ್ವೆ ಗುಡ್ಡದ ರಹಸ್ಯ

ಚಕಿತಗೊಳಿಸುವ ಶಿರ್ವೆ ಗುಡ್ಡದ ರಹಸ್ಯ

ಇದೊಂದು ಕುಗ್ರಾಮವೆಂದರೂ ತಪ್ಪಾಗಲಾರದು. ಇದರ ಕುರಿತು ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಹೊರತುಪಡಿಸಿ ಬಹುಶಃ ಯಾರಿಗೂ ತಿಳಿದಿಲ್ಲ. ಗ್ರಾಮವು ದಟ್ಟವಾದ ಕಾಡು ಹಾಗೂ ಬೆ...
ಗುಳಿ ಗುಳಿ ಶಂಕರ, ಇದು ಮಾಯಾ ಹೊಂಡ!

ಗುಳಿ ಗುಳಿ ಶಂಕರ, ಇದು ಮಾಯಾ ಹೊಂಡ!

ಸಾಕಷ್ಟು ವಿಶೇಷವಾಗಿದೆ ಈ ಹೊಂಡ. ಇದರ ಶಕ್ತಿಯಂತೂ ಹೇಳ ತೀರದಷ್ಟು. ಅನೇಕ ಪವಾಡಗಳು ಇದರ ಮಹಿಮೆಯಿಂದ ಜರುಗಿದೆ ಹಾಗೂ ಇಂದಿಗೂ ಜರಗುತ್ತಲಿವೆ ಎನ್ನಲಾಗಿದೆ. ಮುಂಜಾವಿನ ಹಾಗೂ ಮುಸ್ಸಂಜ...

"ಹೀಗೂ ಉಂಟಾ" ಎನ್ನುವಂತೆ ಮಾಡುವ ಸ್ಥಳಗಳು

ಕೆಲವು ಸ್ಥಳಗಳು ತಮ್ಮಲ್ಲಿರುವ ವಿಶೇಷತೆಗಳಿಂದಾಗಿಯೆ ಹೆಚ್ಚು ಜನಜನಿತವಾಗಿರುತ್ತವೆ. ಬಹುತೇಕ ಜನರಲ್ಲಿ ಈ ಸ್ಥಳಗಳು ತಮ್ಮ ವಿಶೇಷತೆಗಳಿಂದಲೆ ಕುತೂಹಲ ಕೆರಳಿಸುತ್ತ ಭೇಟಿ ನೀಡಲು ...
ಈ ಗ್ರಾಮದ ಜನರಿಗೆ ಹನುಮನೆಂದರೆ ಅಷ್ಟಕ್ಕಷ್ಟೆ!

ಈ ಗ್ರಾಮದ ಜನರಿಗೆ ಹನುಮನೆಂದರೆ ಅಷ್ಟಕ್ಕಷ್ಟೆ!

ಇಲ್ಲಿ ಮೂಡಿಬರುವ ಪ್ರವಾಸಿ ಲೇಖನಗಳಲ್ಲಿ ಒಂದು ಲೇಖನದ ಮೂಲಕ ಮಹಾರಾಷ್ಟ್ರದಲ್ಲಿರುವ ಒಂದು ಗ್ರಾಮದಲ್ಲಿ ಆಂಜನೇಯನನ್ನು ಎಂದೂ ಆರಾಧಿಸಲಾಗಿರುವುದರ ಕುರಿತು ತಿಳಿದಿದ್ದಿರಿ. ಗೊತ್...
ಈ ಗ್ರಾಮದಲ್ಲಿ ಹನುಮ ನಾಯಕನಲ್ಲ, ಖಳನಾಯಕ!

ಈ ಗ್ರಾಮದಲ್ಲಿ ಹನುಮ ನಾಯಕನಲ್ಲ, ಖಳನಾಯಕ!

ನೀವು ಕೇಳುತ್ತಿರುವುದು ನಿಜ. ಇಲ್ಲಿ ಆಂಜನೇಯನನ್ನು ಪೂಜಿಸುವ ಹಾಗಿಲ್ಲ. ಆಂಜನೇಯನಿಗೆ ಸಂಬಂಧಿಸಿದ ಯಾವ ಆಚರಣೆಗಳನ್ನೂ ಮಾಡುವ ಹಾಗಿಲ್ಲ. ಅಷ್ಟೆ ಏಕೆ, ಆಂಜನೇಯನ ಹೆಸರುಗಳನ್ನೂ ಸಹ ಮಕ...
ಮಾಟ,ಮಂತ್ರ ಶಕ್ತಿಗಳ ತವರು ಮಯಾಂಗ್

ಮಾಟ,ಮಂತ್ರ ಶಕ್ತಿಗಳ ತವರು ಮಯಾಂಗ್

ಇದೊಂದು ಭಾರತದ ನಿಗೂಢ ಸ್ಥಳವಾಗಿಯೂ ಹೆಸರುವಾಸಿಯಾಗಿದೆ. ಇನ್ನೇನು ಆಧುನಿಕತೆ ಪ್ರಾರಂಭವಾಯಿತು ಎನ್ನುವ ಕಾಲದವರೆಗೆ ಇಲ್ಲಿ ಅವ್ಯಾಹತವಾಗಿ ತಾಂತ್ರಿಕ ಆರಾಧನೆ, ಮಟ್ಟ ಮಂತ್ರದ ಪೂಜ...
ಭಾರತದ ಕೆಲವು ವಿಚಿತ್ರ ದೇವಸ್ಥಾನಗಳು

ಭಾರತದ ಕೆಲವು ವಿಚಿತ್ರ ದೇವಸ್ಥಾನಗಳು

ದೇವರು, ಧರ್ಮ, ಸತ್ಯ, ಶಾಂತಿ, ಭಕ್ತಿ, ಪ್ರೀತಿಗಳ ಮೇಲೆ ಮೊದಲಿನಿಂದಲೂ ನಂಬಿಕೆಯಿಟ್ಟಿರುವ ದೇಶ ಭಾರತ. ಅಂತೆಯೆ ಸಾಕಷ್ಟು ಗುಡಿ ಗುಂಡಾರಗಳನ್ನು ದೇಶದ ತುಂಬೆಲ್ಲ ಕಾಣಬಹುದು. ಹಿಂದೂಗಳು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X