ಅರಸಿಕೆರೆಯಲ್ಲಿರುವ ಈ ಏಳು ಸುತ್ತಿನ ಕೋಟೆಯೊಳಗೆ ಹೋಗಿದ್ದೀರಾ?
ಏಳು ಸುತ್ತಿನ ಕೋಟೆಯ ಬಗ್ಗೆ ನೀವು ಕೇಳಿರಬಹುದು. ಆದರೆ ನೋಡಿದ್ದೀರಾ ಇಲ್ಲವೋ ಅನ್ನೋದು ಗೊತ್ತಿಲ್ಲ. ಅಂತಹ ಏಳು ಸುತ್ತಿನ ಕೋಟೆಯ ಬಗ್ಗೆ ನಾವಿಂದು ಹೇಳಲಿದ್ದೇವೆ. ಇದು ಹಾಸನದಲ್ಲಿದೆ...
ಸುಂದರವಾದ ಲೋಕದಲ್ಲಿ ವಿಹಾರ ಮಾಡಲು ಸಿದ್ಧವಾಗಿದ್ದೀರಾ?
ಭಾರತ ದೇಶದಲ್ಲಿ ಅತ್ಯಂತ ಸುಂದರ ರಾಜ್ಯ ಎಂದು ಹೇಳುವ ಕೇರಳ ಒಂದು ಅತ್ಯುತ್ತಮವಾದ ಪ್ರವಾಸಿ ತಾಣವಾಗಿದೆ. ಕೇರಳ ರಾಜ್ಯವನ್ನು "ಗಾಡ್ಸ್ ಓನ್ ಕಂಟ್ರಿ" ಎಂದೂ ಕೂಡ ಕರೆಯುತ್ತಾರೆ ಎಂಬ ವಿ...
ಬೆಂಗಳೂರಿನ ಸಮೀಪದಲ್ಲಿರುವ ಈ ಬೆಟ್ಟಕ್ಕೆ ಭೇಟಿ ನೀಡಿದ್ದೀರಾ.....
ವಾರಾಂತ್ಯ ಬಂದರೆ ಸಾಕು ಯಾವುದಾದರೂ ಪ್ರಶಾಂತವಾದ ಸ್ಥಳಕ್ಕೆ ಭೇಟಿ ನೀಡಿ ಕಾಲ ಕಳೆಯಬೇಕು ಎಂಬುದು ಸಾಮಾನ್ಯವೇ. ಅದರಲ್ಲೂ ಬೆಂಗಳೂರಿನ ಜನರಿಗಂತೂ ದಿನನಿತ್ಯವು ಕೆಲಸದ ಜಂಜಾಟದಿಂದ ಹ...
ಆ ಪರ್ವತದ ಮೇಲೆ ಒಂದೇ ರಾತ್ರಿ ನಿದ್ರಿಸಿದರೆ ಸಾಕು ಎಂಥಹ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ....!
ಹನುಮಂತ ನೋಡಿದ ಮೊದಲ ಸಂಜೀವಿನಿ ಬೆಟ್ಟ ಎಲ್ಲಿದೆ? ರಾಮಾಯಣದ ಪ್ರಕಾರ ಹನುಮಂತನು ಸಂಜೀವಿ ಮೂಲಿಕೆಗಳನ್ನು ತೆಗೆದುಕೊಂಡು ಬರುವ ಸಲುವಾಗಿ ಅನೇಕ ಪ್ರದೇಶಗಳನ್ನು ಹುಡುಕುತ್ತಾ ಸಂಜೀವ...
ದೇವತೆಗಳು ತಿರುಗಾಡುವ ನಗರ ಬೆಳಕಿಗೆ... ಇಲ್ಲಿದೆ ಸೈನ್ಸ್ ಹೇಳುವ ವಿಷಯಗಳು....
ಪುರಾಣದಲ್ಲಿ ಅನೇಕ ಉತ್ತರ ದೊರೆಯದ ವಿಷಯಗಳು ಅಡಗಿಕೊಂಡಿವೆ. ಪುರಾಣಗಳನ್ನು ಓದಿ ಎಷ್ಟೊ ವ್ಯಕ್ತಿಗಳು ದೊಡ್ಡ ದೊಡ್ಡ ಹೆಸರುಗಳನ್ನು ಪಡೆದಿದ್ದಾರೆ. ಅದರಲ್ಲಿ ಹಿಟ್ಲರ್ ಕೂಡ ಒಬ್ಬ. ನ...
ಇದು ಶಿವನ ರಹಸ್ಯವಾದ ಪರ್ವತ...!
ಮಹಾಶಿವನಿಗೆ ದೇಶದಾದ್ಯಂತ ಪೂಜೆಗಳನ್ನು ಮಾಡುತ್ತಾರೆ. ಶಿವನು ಅಂತರ್ಯಾಮಿ ಸೃಷ್ಟಿಯ ಆದಿಯು ಅವನೇ ಅಂತ್ಯವೂ ಅವನೇ. ಶಿವನನ್ನು ದರ್ಶನ ಮಾಡಲು ಅನೇಕ ತೀರ್ಥಕ್ಷೇತ್ರಗಳಿಗೆ ಭೇಟಿ ನ...
ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...
ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ದೇವಿಯ ರೂಪ. ಈಕೆ ಬೇರೆಯಾರು ಅಲ್ಲ ಆ ಪರಮಶಿವನ ಪತ್ನಿ ಪಾರ್ವತಿ ದೇವಿ. ಆದರೆ ಪಾರ್ವತಿ ದೇವಿಗೆ ಮುಡಿಪಾದ ದೇವಾಲಯಗಳು ನಮ್ಮ ಭಾರತ ...
ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...
ಬಿ.ಆರ್.ಟಿ ಹಿಲ್ಸ್ ಎಂದರೆ ಬಿಳಿಗಿರಿ ರಂಗನಾಥನ ಬೆಟ್ಟ. ಇದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನಲ್ಲಿರುವ ಒಂದು ಅದ್ಭುತವಾದ ಬೆಟ್ಟದ ಶ್ರೇಣಿ. ಈ ಪ್ರದೇಶದಲ್ಲಿ ಬಿಳಿರಂಗನಾಥ ಸ...
ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು ಯಾವುವು ಗೊತ್ತ?
ಸೆಲ್ಪಿ ಹುಚ್ಚು ಎಂದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂದೇ ಹೇಳಬಹುದು. ಹಾಗಾದರೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಉತ್ತಮ ಪ್ರದೇಶದ ಅಗತ್ಯವಿದೆ ಅಲ್ಲವೇ. ಹಾಗಾದರೆ ಒಮ್ಮೆ ಲೇ...
ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!
ತೆಲಂಗಾಣದಲ್ಲಿರುವ ಆದಿಲಾಬಾದ್ ಪಟ್ಟಣದಲ್ಲಿ ಈ ವಿಚಿತ್ರವನ್ನು ಕಾಣಬಹುದಾಗಿದೆ. ಇದು ಒಂದು ಸುಂದರವಾದ ಪಟ್ಟಣ. ಆದಿಲಾಬಾದ್ ಜಿಲ್ಲೆಯಲ್ಲಿ ಪ್ರಧಾನವಾದ ಪ್ರವಾಸಿ ತಾಣಗಳು ಇವೆ. ಆದಿ...
ಆಂಜನೇಯ ಸ್ವಾಮಿಯನ್ನು ದ್ವೇಷಿಸುವ ಗ್ರಾಮವಿದು....!
ಆ ಗ್ರಾಮದಲ್ಲಿ ಯಾರಿಗೂ ಆಂಜನೇಯ, ಹನುಮಂತ, ಮಾರುತಿ ಎಂಬ ಹೆಸರು ಕೂಡ ಈಡುವುದಿಲ್ಲ. ಒಂದು ವೇಳೆ ತಿಳಿಯದೇ ಕರೆದರೆ ಅಷ್ಟೇ....ಭಾರತ ದೇಶದಲ್ಲಿ ಎಲ್ಲಿ ನೋಡಿದರು ಆಂಜನೇಯ ಸ್ವಾಮಿಯ ದೇವಾಲ...
ತುಮಕೂರಿನಲ್ಲಿರುವ ಪ್ರಸಿದ್ಧವಾದ ಸ್ಥಳಗಳಿಗೆ ಭೇಟಿ ನೀಡಿ
ತುಮಕೂರು ಬೆಂಗಳೂರಿಗೆ ಸಮೀಪದಲ್ಲಿರುವ ಸ್ಥಳವಾಗಿದ್ದು, ಹಲವಾರು ಮಂದಿ ಈ ಸ್ಥಳದಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಬೆಂಗಳೂರಿನಿಂದ ತುಮಕೂರಿಗೆ ಸುಮಾರು 70 ಕಿ.ಮ...