ಎದೆ ಮಟ್ಟದ ನೀರಿನಲ್ಲಿ ನಡೆದು ಹೋದ್ರೆ ಸಿಗುತ್ತೆ ಬೀದರ್ನಲ್ಲಿರುವ ಝರಣೀ ನರಸಿಂಹ ಕ್ಷೇತ್ರ
ಇದೊಂದು ವಿಶೇಷ ದೇವಾಲಯವಾಗಿದೆ. ನೀವು ಬೇಕಾದಷ್ಟು ಗುಹಾದೇವಾಲಯವನ್ನು ನೋಡಿರುವಿರಿ. ಆದರೆ ಗುಹೆಯೊಳಗೆ ನೀರಿನ ಕಣಿವೆಯಲ್ಲಿ ನಡೆದುಕೊಂಡು ಹೋಗುವಂತಹ ಕ್ಷೇತ್ರಕ್ಕೆ ಯಾವತ್ತಾದರೂ...
ಕರ್ನಾಟಕದಲ್ಲಿರುವ ಅಗ್ರಮಾನ್ಯ ಕಾಲ ಭೈರವ ದೇವಾಲಯಗಳು
ಕಾಲಭೈರವನನ್ನು ಇಡೀ ವಿಶ್ವದ ಉಗ್ರವಾದ ದೇವತೆ ಎಂದು ನಂಬಲಾಗುತ್ತದೆ ಮತ್ತು ಅವನನ್ನು ವಿಧ್ವಂಸಕ ಎಂದು ಕರೆಯಲಾಗುತ್ತದೆ. ಅವನನ್ನು ಸಾವಿಗೂ ಮೀರಿದ ಹಾಗೂ ಸಮಯದ ಪ್ರಮುಖ ಆಡಳಿತಗಾರನ...
ಬೀದರ್ ಕೋಟೆಯ ರಹಸ್ಯ...!
ಬೀದರ್ ಕೋಟೆಯು ಕರ್ನಾಟಕದಲ್ಲಿನ ಪ್ರಖ್ಯಾತವಾದ ಕೋಟೆಗಳಲ್ಲಿ ಒಂದಾಗಿದೆ. ಬೀದರ್ ಒಂದು ಚಾರಿತ್ರಿಕ ಹಾಗು ಪುರಾತನವಾದ ನಗರ. ಬೆಂಗಳೂರಿನಿಂದ ಬೀದರ್ಗೆ ಸುಮಾರು 690 ಕಿ.ಮೀ ದೂರದಲ್ಲಿ...
600 ಮೀಟರ್ ಒಳಗೆ ಪ್ರವೇಶಿಸಬೇಕು ಬೀದರ್ನ ಈ ಮಾಹಿಮಾನ್ವಿತ ದೇವಾಲಯಕ್ಕೆ!!
ಬೀದರ್ ... ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಸರಿಹದ್ದು ಪ್ರದೇಶದಲ್ಲಿ ಇರುವ ಒಂದು ಜಿಲ್ಲೆ. ಮುಸ್ಲಿಂ ಪ್ರಾಬಲ್ಯ ಅಧಿಕವಾಗಿ ಇರುವ ಜಿಲ್ಲೆಗಳಲ್ಲಿ ಇದು ಒಂದು. ಹಿಂದೊಮ್ಮೆ ...
ಡರ್ಟಿ ಪಿಕ್ಚರ್ ಎ೦ಬ ಚಲನಚಿತ್ರದ ದೃಶ್ಯಾವಳಿಗಳು ಚಿತ್ರೀಕರಣಗೊ೦ಡಿದ್ದು ಬೀದರ್ ನ ಕೋಟೆಯಲ್ಲಿ ಎ೦ಬ ಸ೦ಗತಿಯ ಅರಿವು ನಿಮಗಿ
ಕರ್ನಾಟಕ ರಾಜ್ಯದ ಈಶಾನ್ಯ ಭಾಗದ ತುತ್ತತುದಿಯಲ್ಲಿರುವ ಕಾರಣಕ್ಕಾಗಿ, ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯು ರಾಜ್ಯದ ಕಿರೀಟಸ್ಥಾನವನ್ನಲ೦ಕರಿಸಿದೆ. ಕನ್ನಡ ಪದವಾಗಿರುವ "ಬಿದಿರು" ಎ೦...
ಕಲ್ಯಾಣಕ್ರಾಂತಿಯ ಪಟ್ಟಣಕ್ಕೊಂದು ಭೇಟಿ!
ಹನ್ನೆರಡನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಗೆ ಆಸರೆಯಾಗಿತ್ತು ಈ ಪಟ್ಟಣ. ಆ ಪಟ್ಟಣವೆ ಇಂದಿನ ಬಸವಕಲ್ಯಾಣ. ಬೀದರ ಜಿಲ್ಲೆಯಲ್ಲಿರುವ ಬಸವಕಲ್ಯಾಣ ಒಂದು ತಾಲ್ಲೂಕು ಕೇಂದ್ರ. ಅಲ್...
ಮಣಿಕ ಪ್ರಭುಗಳ ಸಂಜೀವಿನಿ ಸಮಾಧಿ ಸ್ಥಳ!
ಹತ್ತೊಂಬತ್ತನೇಯ ಶತಾಮನದ ಪ್ರಾರಂಭದಲ್ಲಿ ಆಗಿ ಹೋದ ಒಬ್ಬ ಜನಪ್ರೀಯ ಹಿಂದು ಸಂತರುಗಳಲ್ಲಿ ಮಣಿಕ ಪ್ರಭುಗಳು ಒಬ್ಬರು. ಇವರು ಅನುಸರಿಸುತ್ತಿದ್ದ ಸಕಲಮತ ಸಿದ್ಧಾಂತವು ಆದಿ ಶಂಕರರು ಪ್...
ಬಹಮನಿ ಸಾಮ್ರಾಜ್ಯದ ಕಡೆಯ ಕೊಡುಗೆ ಬೀದರ್ ಕೋಟೆ
ಬೀದರ್, ಕರ್ನಾಟಕ ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆಯಾಗಿದೆ. ಬೀದರ್ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ ಮತ್ತು ಔರಾದ ತಾಲೂಕುಗಳ...