ಶಿವಮೊಗ್ಗದಲ್ಲಿ ನಾಲ್ಕು ದಿನ ಕಳೆದ್ರೆ ಇಲ್ಲೆಲ್ಲಾ ಸುತ್ತಾಡಿ
ಶಿವಮೊಗ್ಗದಲ್ಲಿ ಸುತ್ತಾಡಲು ಸಾಕಷ್ಟು ತಾಣವಿದೆ. ಒಂದು ದಿನದಲ್ಲಿ ಸುತ್ತಾಡಿ ಮುಗಿಯೋವಂತವುಗಳಲ್ಲ. ಜಲಪಾತಗಳಿಂದ ಹಿಡಿದು ಹಸಿರು ಪರ್ವತಗಳು, ದೇವಸ್ಥಾನಗಳು, ಪಕ್ಷಿಧಾಮ ಹೀಗೆ ನೋಡ...
ಚೆಟ್ಟಿನಾಡ್ನಲ್ಲಿ ಚಿಕನ್ ಮಾತ್ರವಲ್ಲ ಇನ್ನೇನೆಲ್ಲಾ ವಿಶೇಷತೆ ಇದೆ ಗೊತ್ತಾ?
ಚೆಟ್ಟಿನಾಡ್ ಎಂದು ಹೆಸರು ಕೇಳಿದಾಗ ಮೊದಲಿಗೆ ನೆನಪಾಗೋದೇ ಚೆಟ್ಟಿನಾಡ್ ಚಿಕನ್. ಚೆಟ್ಟಿನಾಡ್ ಒಂದು ಸುಂದರವಾದ ನಗರವಾಗಿದೆ. ಇದು ದೇವಾಲಯಗಳು, ಮಹಲುಗಳು, ಮರಗೆಲಸ, ಪಾಕಪದ್ಧತಿ ಮತ್ತ...
ಕೊಳ್ಳೆಗಾಲದಲ್ಲಿರುವ ಮರಾಡಿ ಗುಡ್ದದಲ್ಲಿರುವ ಪಂಚಲೋಹದ ಬಿಲ್ಲು ಬಾಣದ ವಿಶೇಷತೆ ಏನು?
ಕೊಳ್ಳೆಗಾಲವು ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕಾಗಿದೆ. ಕೊಳ್ಳೆಗಾಲದಲ್ಲಿ ನಗರದ ಹೃದಯ ಭಾಗದಲ್ಲಿ ಮರಾಡಿ ಗುಡ್ಡ ಎಂಬ ಸಣ್ಣ ಬೆಟ್ಟವಿದೆ. ಈ ಬೆಟ್ಟವು ಮೈಲುಗಳ ದೂರಕ್ಕೂ ಗೋಚರಿಸ...
ಇಗತ್ಪುರಿಯಲ್ಲಿನ ಕೋಟೆ, ಸರೋವರಕ್ಕೆ ಭೇಟಿ ನೀಡಿದ್ದೀರಾ?
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಇಗತ್ಪುರಿ ಅತ್ಯಂತ ರೋಮಾಂಚಕಾರಿ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ಕೊಳವೆ ಪ್ರದೇಶಗಳು, ದಟ್ಟವಾದ ಕಾಡುಗಳು ಮತ್ತು ಅಪಾರವಾದ ನೈಸರ್ಗಿಕ ...
ರೋಡ್ ಟ್ರಿಪ್ ಹೋಗುವಾಗ ಇವೆಲ್ಲಾ ಜೊತೆಗಿರಲೇ ಬೇಕು
PC:Nicholas Cole ರೋಡ್ ಟ್ರಿಪ್ ಹೋಗೋದೆಂದರೆ ಬಹಳಷ್ಟು ಜನರಿಗೆ ಇಷ್ಟವಾಗುತ್ತದೆ. ಸ್ನೇಹಿತರ ಜೊತೆ ಇಲ್ಲವಾದಲ್ಲಿ ಫ್ಯಾಮಿಲಿ ಜೊತೆ ರಜಾ ದಿನಗಳಲ್ಲಿ ದೂರದ ಊರಿಗೆ, ದೂರದ ಸ್ಥಳಗಳಿಗೆ ತಮ್ಮ ...
ಮನೆಯಲ್ಲಿ ಶುಭಕಾರ್ಯ ನಡೆದ್ರೆ ತಾರಕೇಶ್ವರನ ಸನ್ನಿಧಾನಕ್ಕೆ ಬಂದು ಗಂಟೆ ಕಟ್ಟಬೇಕಂತೆ
ಉತ್ತರಖಂಡದಲ್ಲಿ ಸಾಕಷ್ಟು ಧಾರ್ಮಿಕ ತಾಣಗಳಿವೆ. ಅವುಗಳಲ್ಲಿ ತಾರಕೇಶ್ವರ ಮಹಾದೇವ ದೇವಸ್ಥಾನವೂ ಒಂದು. ಈ ದೇವಸ್ಥಾನದ ವಿಶೇಷತೆ ಎಂದರೆ ಇಲ್ಲಿ ಭಕ್ತರು ತಮ್ಮ ಮನೆಯಲ್ಲಿ ಯಾವುದೇ ಶು...
ಅಜಿಂಕ್ಯತಾರ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು
ಅಜಿಂಕ್ಯ ಹೆಸರು ಕೇಳಿದಾಗ ನಿಮಗೆ ಕ್ರಿಕೆಟರ್ ಅಜಿಂಕ್ಯ ನೆನೆಪಿಗೆ ಬರೋದು ಸಹಜ. ಆದರೆ ಇಂದು ನಾವು ಕ್ರಿಕೆಟರ್ ಅಜಿಂಕ್ಯ ಬಗ್ಗೆಯಲ್ಲ. ಅಜಿಂಕ್ಯ ಪರ್ವತದ ಬಗ್ಗೆ ತಿಳಿಸಲಿದ್ದೇವೆ. ಮಹ...
ಗಣಪತಿಪುಲೆಯಲ್ಲಿರುವ ಪಶ್ಚಿಮ ದ್ವಾರಪಾಲಕನ ದರ್ಶನ ಪಡೆದಿದ್ದೀರಾ?
ಮಹಾರಾಷ್ಟ್ರದ ಸುಂದರವಾದ ಹಳ್ಳಿಯಾದ ಗಣಪತಿಪುಲೆ ಸ್ವಾತಂತ್ರ್ಯ ಹೋರಾಟಗಾರ 'ಲೋಕಮಾನ್ಯ ತಿಲಕ' ನ ಜನ್ಮಸ್ಥಳವಾಗಿದೆ. ಈ ಹಳ್ಳಿಯು ಭಾರತದ ನೈಋತ್ಯ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆ...
ಐದು ತಲೆಯ ಕಾಳಿಂಗನನ್ನು ಹೋಲುವ ಜಲಪಾತವನ್ನು ನೋಡಿದ್ದೀರಾ?
ನೀವು ಇಲ್ಲಿಯವರೆಗೆ ಸಾಕಷ್ಟು ಜಲಪಾತಗಳನ್ನು ನೋಡಿರುವಿರಿ. ಆದರೆ ಯಾವತ್ತಾದರೂ ಐದು ಜಲಪಾತವನ್ನು ಒಟ್ಟಿಗೆ ನೋಡಿದ್ದೀರಾ? ನಾವಿಂದು ಅಂತಹ ಜಲಪಾತದ ಬಗ್ಗೆ ತಿಳಿಸಲಿದ್ದೇವೆ. ಇದು ತ...
ಹುಬ್ಬಳ್ಳಿ ಸುತ್ತಮುತ್ತ ನೀವು ನೋಡಲೇ ಬೇಕಾದ ತಾಣಗಳು ಇವು
ಹುಬ್ಬಳ್ಳಿಯು ಕರ್ನಾಟಕದಲ್ಲೇ ಎರಡನೇ ಅತೀ ದೊಡ್ಡ ನಗರವಾಗಿದೆ. ಹುಬ್ಬಳ್ಳಿಯಲ್ಲಿರುವವರಿಗೆ ಹುಬ್ಬಳ್ಳಿಯು ಚಿರಪರಿಚಿತ. ಆದರೆ ಹುಬ್ಬಳ್ಳಿಯಿಂದ ಹೊರಗಿರುವವರಿಗೆ ಅಲ್ಲಿನ ಬಗ್ಗೆ ...
ಬೆಂಗಳೂರಿನಲ್ಲಿರುವ ಬಾಣಂತಿಮಾರಿ ಬೆಟ್ಟಕ್ಕೆ ಹೋಗಿದ್ದೀರಾ?
ಬೆಂಗಳೂರು ಸುತ್ತಮುತ್ತ ವಾಸಿಸುವವರು ಬಾಣಂತಿಮಾರಿ ಬೆಟ್ಟದ ಬಗ್ಗೆ ಕೇಳಿದ್ದೀರಾ? ಹೆಚ್ಚಿನವರು ಕೇಳಿರಲಿಕ್ಕಿಲ್ಲ. ಈ ಬೆಟ್ಟದ ಹೆಸರೇ ವಿಚಿತ್ರವಿದೆ. ಬೆಂಗಳೂರಿನ ಬಳಿ ಕನಕಪುರದಿಂ...
ಶಿವನಸಮುದ್ರಕ್ಕೆ ಒಂದು ದಿನದ ಪ್ರವಾಸ ಕೈಗೊಂಡು ನೋಡಿ
ಶಿವನಸಮುದ್ರವು ಬೆಂಗಳೂರಿನಿಂದ 130 ಕಿ.ಮೀ ಮತ್ತು ಮೈಸೂರುನಿಂದ 81 ಕಿ.ಮೀ ದೂರದಲ್ಲಿರುವ ಮಂಡ್ಯ ಜಿಲ್ಲೆಯ ಪ್ರಸಿದ್ಧ ಜಲಪಾತವಾಗಿದೆ. ಇದು ಬೆಂಗಳೂರಿನ ಸಮೀಪವಿರುವ ಅತ್ಯುತ್ತಮ ಜಲಪಾತಗ...