ಭಾರತದಾದ್ಯಂತ ಏಕಾಂಗಿ ಪ್ರವಾಸ ಕೈಗೊಳ್ಳುವ ಮಹಿಳೆಯರಿಗೆ ಅಗತ್ಯವಿರುವ ಸುರಕ್ಷತಾ ಸಲಹೆಗಳು
ಈ ಜಗತ್ತಿನ ಯಾವುದೇ ಭಾಗ ಯಾರು ಎಷ್ಟೇ ಹೇಳಿಕೊಂಡರೂ 100% ಖಚಿತವಾದ ಸುರಕ್ಷಿತವಲ್ಲ. ರಾಜಕೀಯ ತುಮುಲಗಳು ಅತಿ ಕಡಿಮೆ ಇರುವ ಹಾಗೂ ದೌರ್ಜನ್ಯದ ಪ್ರಮಾಣ ಇಲ್ಲವೇ ಇಲ್ಲ ಎನ್ನುವ ದೇಶಗಳೂ ಇದ...
ಚಳಿಗಾಲದಲ್ಲಿ ಬೈಕ್ ಟೂರ್ ಹೋಗ್ತಿದೀರಾ? ಹಾಗಿದ್ರೆ ಈ ವಸ್ತುಗಳನ್ನು ಮರಿದೆ ಪ್ಯಾಕ್ ಮಾಡ್ಕೊಳಿ
ಚಳಿಗಾಲದಲ್ಲಿ ಬೈಕ್ನಲ್ಲಿ ಪ್ರಯಾಣಿಸುವುದು ಹುಚ್ಚುತನವೆಂದು ಅಥವಾ ಅಸಾಧ್ಯವೆಂದು ಕೆಲವರು ಭಾವಿಸಬಹುದು, ಆದರೆ ನೀವು ಪ್ರಯಾಣಕ್ಕೆ ಬೇಕಾಗುವ ಅವಶ್ಯಕ ವಸ್ತುಗಳನ್ನು ಸರಿಯಾಗಿ ...
ನಿಮ್ಮ ಮದುವೆ ಸ್ವರ್ಗದಂತಹ ಸ್ಥಳಗಳಲ್ಲಿ ಆಗಬೇಕೆಂದುಕೊಂಡಿದ್ದೀರಾ? ಹಾಗಾದ್ರೆ ಇದನ್ನು ಓದಿ
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುವ ಮಾತಿನಂತೆ, ಇತ್ತೀಚಿನ ದಿನಗಳಲ್ಲಿ ಯುವಕರು ತಮ್ಮ ವಿವಾಹವನ್ನು ಅದ್ಧೂರಿಯಾಗಿ ಹಾಗೂ ಸ್ವರ್ಗವೇ ಭೂಮಿಗಿಳಿದು ಬಂದಂತೆ ಭಾ...
ಚಳಿಗಾಲದಲ್ಲಿ ಬೆಂಗಳೂರಿನಿಂದ ಭೇಟಿ ನೀಡಬಹುದಾದ ವೀಕೆಂಡ್ ತಾಣಗಳಿವು
ವಾರಾಂತ್ಯದಲ್ಲಿ ಪ್ರವಾಸ ಹೋಗುವುದು ನಗರದ ಜಂಜಾಟ ಮತ್ತು ಗದ್ದಲದಿಂದ ಹೊರಬರಲು ಅತ್ಯಂತ ಅವಶ್ಯಕವಾಗಿದೆ. ಪ್ರಾಪಂಚಿಕ ಕೆಲಸದಿಂದ ವಿರಾಮ ತೆಗೆದುಕೊಂಡು ನಿಮ್ಮ ಕುಟುಂಬ ಮತ್ತು ಸ್ನ...
ಚಳಿಗಾಲದಲ್ಲಿ ಈ ಪ್ರದೇಶಗಳಿಗೆ ಭೇಟಿ ನೀಡದಿರುವುದೇ ಉತ್ತಮ
ಭಾರತದ ಕೆಲವು ಭಾಗಗಳಲ್ಲಿ ವಿಶೇಷವಾಗಿ ದಕ್ಷಿಣದಲ್ಲಿ ಚಳಿಗಾಲದ ಸಮಯವು ಸಂತೋಷದ ಸಮಯ. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ ಚಳಿಗಾಲವು ಕೇವಲ ಶೀತವಲ್ಲ ಅದು ನಿರ್ದಯವಾಗಿದೆ. ಕ್ರೂರ ಶೀತ ...
ವಿಶ್ವ ಪ್ರವಾಸೋದ್ಯಮ ದಿನ 2019: ಇತಿಹಾಸ, ಮಹತ್ವ, ಆತಿಥ್ಯ ದೇಶ ಮತ್ತು ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳು
ಚಿತ್ರ ಕೃಪೆ: ಯುಎನ್ ಡಬ್ಲ್ಯೂಟಿಒ ಪ್ರವಾಸದ ಅನುಭವವನ್ನು ಹಂಚಿಕೊಳ್ಳುವುದೇ ಒಂದು ವಿಶೇಷ ಅನುಭವ. ಅದರಲ್ಲೂ ಕೆಲವರು ಪ್ರವಾಸಕ್ಕೆ ಹೋಗಿ ಹಿಂತಿರುಗಿದ ಬಳಿಕ ಬರೆಯುವಂತಹ ಪ್ರವಾಸ ಕ...
ಇಲ್ಲಿಗೆಲ್ಲಾ ಹೋಗಬೇಕಾದ್ರೆ ವಿಮಾನದಲ್ಲೇ ಹೋಗೋದು ಬೆಸ್ಟ್
ಪ್ರವಾಸ ಎಂದರೆ ಯಾರಿಗೆ ಇಷ್ಟವಿರುವುದಿಲ್ಲ ಹೇಳಿ . ಅದರಲ್ಲೂ ವೈಮಾನಿಕ ಅಂದರೆ ವಿಮಾನದ ಮೂಲಕ ಆಕಾಶಕ್ಕೆ ಜಿಗಿದು ಹಾರಿ ತಮ್ಮ ನೆಚ್ಚಿನ ಪ್ರವಾಸಿ ಸ್ಥಳಗಳನ್ನು ತಲುಪುವುದು ಎಂದರೆ ಪ...
ಕಡಿಮೆ ಖರ್ಚಿನಲ್ಲಿ ಸುತ್ತಾಡಬಹುದಾದ ಭಾರತೀಯ ತಾಣಗಳು
ಪ್ರವಾಸಕ್ಕೆ ಹೋಗುವುದು ಅಂದರೆ ಎಲ್ಲರಿಗೂ ಇಷ್ಟವಿರುತ್ತದೆ. ಪ್ರವಾಸದ ಮೂಲಕ ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸುತ್ತಾ ಫ್ಯಾಮಿಲಿ, ಸ್ನೇಹಿತರ ಜೊತೆ ಪ್ರವಾಸ ಕೈಗೊಳ್ಳುವುದು ನಿಜಕ್...
ಫ್ರೆಂಡ್ಸ್ ಜೊತೆ ಹೋಗೋದಕ್ಕಿಂತ ಒಬ್ಬಂಟಿಯಾಗಿ ಪ್ರವಾಸಕ್ಕೆ ಹೋಗುವ ಲಾಭಗಳೇನು ಗೊತ್ತಾ?
ಸಾಮಾನ್ಯವಾಗಿ ಟ್ರಿಪ್ಗೆ ಹೋಗೋದು, ಪ್ರವಾಸಕ್ಕೆ ಹೋಗೋದಂದ್ರೆ ಅದಕ್ಕೆ ಒಂದು ತಂಡ ಇರಬೇಕು. ನಾಲ್ಕೈದು ಜನರು ಸ್ನೇಹಿತರು ಜೊತೆಗೂಡಿ ಟ್ರಿಪ್ ಹೋದರೇನೆ ಮಜಾ. ಪ್ರವಾಸವನ್ನು ಚೆನ್...
ವ್ಯಾಸ ಋಷಿಗಳು ಸ್ನಾನ ಮಾಡುತ್ತಿದ್ದ ಪವಿತ್ರ ಸರೋವರ ಇದು
ಮಹಾಭಾರತವನ್ನು ಬರೆದವರು ಯಾರು ಎನ್ನುವುದು ಎಲ್ಲರಿಗೂ ತಿಳಿದಿದೆ. ಅಂತಹ ವ್ಯಾಸ ಋಷಿಗಳು ಸ್ನಾನ ಮಾಡುತ್ತಿದ್ದ ಕುಂಡವೊಂದು ಮನಾಲಿಯಲ್ಲಿದೆ. ಮನಾಲಿಯಲ್ಲಿನ ಪ್ರಮುಖ ಚಾರಣ ತಾಣಗಳಲ...
ಮಲ್ಲಂ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ರೆ ಕಂಕಣ ಭಾಗ್ಯ ಕೂಡಿಬರುತ್ತಂತೆ
ಕಾಸರಗೋಡಿನಲ್ಲಿರುವ ಮಲ್ಲಂ ದೇವಸ್ಥಾನವು ದುರ್ಗಾಪರಮೇಶ್ವರಿ ದೇವಿಯ ಒಂದು ವಿಶೇಷ ದೇವಾಲಯವಾಗಿದ್ದು, ಪುರಾತನ ದೊಡ್ಡ ಭವ್ಯವಾದ ದೇವಾಲಯವಾಗಿದೆ. ಇಲ್ಲಿ ಸಾಕಷ್ಟು ಜನರು ದೇವಿಯ ದರ...
40 ದಿನ ಇಲ್ಲಿನ ಆಂಜನೇಯನ ಪೂಜೆ ಮಾಡಿದ್ರೆ ಸಂತಾನಪ್ರಾಪ್ತಿಯಾಗುತ್ತಂತೆ!
ಸುಮಾರು 300 ವರ್ಷಗಳ ಹಿಂದೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಈಗಿನ ದೇವಾಲಯವನ್ನು 160 ವರ್ಷಗಳ ಹಿಂದೆ ಕೃಷ್ಣ ರಾವ್ ದೇಶ್ಮುಖ್ ಅವರು ನವೀಕರಿಸಿದರು. ಇಲ್ಲಿನ ಮುಖ...