ಇಲ್ಲಿವೆ ಕರ್ನಾಟಕದ ಅದ್ಬುತ ಗುಹೆ ದೇವಾಲಯಗಳು
ಕರ್ನಾಟಕವು ಭಾರತದಲ್ಲಿ ಹೆಚ್ಚು ಭೇಟಿ ನೀಡುವ ದೇವಾಲಯ ರಾಜ್ಯಗಳಲ್ಲಿ ಒಂದಾಗಿದೆ. ಅಸಂಖ್ಯಾತ ದೇವಾಲಯಗಳಿಗೆ ತವರೂರಾಗಿದೆ. ಬೆಟ್ಟಗಳ ಮೇಲೆ ಹಲವಾರು ದಟ್ಟ ಕಾಡುಗಳು ಮತ್ತು ಆಳವಾದ ಕ...
ಇಲ್ಲಿವೆ ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳು
ಭಾರತವು ಸಾವಿರಾರು ದೇವಾಲಯಗಳಿಗೆ ನೆಲೆಯಾಗಿದೆ. ಈ ದೇವಾಲಯಗಳು ಆಲದ ಮರದ ಕೆಳಗಿರುವ ಒಂದು ಪುಟ್ಟ ದೇಗುಲದಿಂದ ಹಿಡಿದು ದೊಡ್ಡ ದೇವಾಲಯಗಳವರೆಗೆ ಇದ್ದು, ಪ್ರತಿದಿನ ಸಾವಿರಾರು ಭಕ್ತ...
ಮಹಾ ಶಿವರಾತ್ರಿ 2020 : ಭಾರತದ ವಿಶಿಷ್ಠವಾದ ಈ 7 ಶಿವ ದೇವಾಲಯಗಳಿಗೆ ಭೇಟಿ ಕೊಡಿ
ಹಿಂದು ಧರ್ಮದ ಮೂರು ಶಕ್ತಿ ಶಾಲಿ ದೇವರುಗಳಲ್ಲಿ ಪ್ರಳಯಾಂತಕ ಶಿವ ದೇವರೂ ಒಬ್ಬರಾಗಿದ್ದು ಸುಮಾರು 1,008 ಹೆಸರುಗಳಿಂದ ಈ ದೇವರನ್ನು ಕರೆಯಲಾಗುತ್ತದೆ.ಶಿವ ದೇವರನ್ನು ಹೆಚ್ಚಾಗಿ ಲಿಂಗ ರ...
ಹಾಸನ ಜಿಲ್ಲೆಯ ಕಣ್ಮನ ಸೆಳೆಯುವ ದೇವಾಲಯಗಳು: ಅಸಾಧಾರಣ ಕಲಾತ್ಮಕತೆಯ ಕೃತಿಗಳು
Image Source ಭಾರತದ ಮಧ್ಯಕಾಲೀನ ಅವಧಿಯಲ್ಲಿ ಹೊಯ್ಸಳ ಸಾಮ್ರಾಜ್ಯದ ಆಡಳಿತ ಸ್ಥಾನವಾದ ಹಾಸನವು ಕರ್ನಾಟಕದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದೆ ಮತ್ತು ಅದರ ಪ್ರಾಚೀನ ಸ್ಮಾರಕಗಳು, ವಿಶೇಷ...
ಮೇಲುಕೋಟೆ ಚೆಲುವ ನಾರಾಯಣನ ಸನ್ನಿಧಿಗೆ ಹೋಗಿ ಬನ್ನಿ
ಕರ್ನಾಟಕದ ಒಂದು ಭಾಗವಾಗಿರುವ ಮೇಲುಕೋಟೆಯು ಇತ್ತೀಚೆಗೆ ಸಾಂಸ್ಕೃತಿಕ ಬೆಳವಣಿಗೆಯಿಂದ ವಂಚಿತವಾಗಿದೆ. ಇದು ಅನೇಕ ದೇವಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ನೆಲೆಯಾಗಿದ್ದು ಕರ್...
ರಾಮ ಜನ್ಮಭೂಮಿಯಲ್ಲಿ ನೋಡಲೇ ಬೇಕಾದ ಸ್ಥಳಗಳಿವು...
ರಾಮ ದೇವರ ಜನ್ಮಸ್ಥಳವಾದ ಅಯೋಧ್ಯೆಯು ಹಿಂದೂ ಧರ್ಮದವರಿಗೆ ಒಂದು ಅತೀ ಪವಿತ್ರವಾದ ಮತ್ತು ಪ್ರಾಮುಖ್ಯತೆ ಇರುವ ಸ್ಥಳವಾಗಿದೆ. ಇಲ್ಲಿನ ದೇವಾಲಯಗಳು ಮತ್ತು ಮಸೀದಿಗಳ ನಾಶದಿಂದಾಗಿ ಹಲ...
ಸರೋವರ ದೇವಾಲಯಗಳು ಎಲ್ಲೆಲ್ಲಿವೆ ಗೊತ್ತಾ?
ಭಾರತದಲ್ಲಿನ ದೇವಾಲಯಗಳ ಸೌಂದರ್ಯವು ಅವರ ಪ್ರಾರಂಭದಿಂದಲೂ ಇದ್ದರೂ ಕೂಡ ನಾವು ಇವುಗಳ ಪರಿಸರ ಮತ್ತು ಅವುಗಳ ಸೌಂದರ್ಯತೆ ಮತ್ತು ಭವ್ಯತೆಗಳು ದೇವಾಲಯಗಳ ಅಸ್ತಿತ್ವದಲ್ಲಿರುವ ಮೋಡಿ...
ಇಲ್ಲಿ ಪ್ರತಿಯೊಬ್ಬರು ಮೈ ಮೇಲೆ ರಾಮನಾಮ ಹಚ್ಚೆ ಹಾಕಿಸಿಕೊಳ್ಳಲೇ ಬೇಕು... ಏನಿದರ ಹಿಂದಿನ ಗುಟ್ಟು?
ರಾಮನ ನಿಜವಾದ ಭಕ್ತರು ಭಾರತ ದೇಶದಲ್ಲಿ ಹಿಂದೂ ಧರ್ಮದ ಜನರು ದೇವರ ಮೇಲೆ ತಮಗಿರುವ ತಮ್ಮ ಭಕ್ತಿ, ಭಾವವನ್ನು ಹಲವು ಪ್ರಕಾರಗಳಲ್ಲಿ ವ್ಯಕ್ತಪಡಿಸುತ್ತಾರೆ. ಬಹುತೇಕರು ಮಂದಿರಗಳಿಗೆ ಹ...
ಸರಿಸಾಟಿಯಿಲ್ಲದ ನಿದರ್ಶನವಾದ ಅಗ್ರಮಾನ್ಯ ರಾಕ್-ಕಟ್ ಸ್ಮಾರಕಗಳು
1500 ಕ್ಕಿಂತಲೂ ಹೆಚ್ಚು ರಾಕ್ ಕಟ್ ಸ್ಮಾರಕಗಳೊಂದಿಗೆ, ಭಾರತವು ವಾಸ್ತುಶಿಲ್ಪದ ಸೌಂದರ್ಯವನ್ನು ಹೊಂದಿದೆ ಮತ್ತು ಪ್ರಪಂಚದ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಭಾರತದಲ್ಲಿ ಹಲವು ಸ್ಥಳ...
ಹಿಂದೂವನ್ ನಲ್ಲಿ ಭೇಟಿ ನೀಡಬಹುದಾದ ಸ್ಥಳಗಳು ಮತ್ತು ಈ ಸ್ಥಳಗಳು ನಿಮ್ಮನ್ನು ಅಚ್ಚರಗೊಳಿಸುವಲ್ಲಿ ಸಂದೇಹವಿಲ್ಲ
ರಾಜಸ್ಥಾನದ ಐತಿಹಾಸಿಕ ಪಟ್ಟಣಗಳಲ್ಲೊಂದಾದ ಹಿಂದೂವನ್ ಇದು ತನ್ನಲ್ಲಿರುವ ದೇವಾಲಯಗಳು ಮತ್ತು ಕೆಲವು ಸ್ಥಳಗಳಿಗೆ ಪುರಾಣಗಳ ಯುಗದಿಂದಲೂ ಸ್ಥಳೀಯರಲ್ಲಿ ಪ್ರಸಿದ್ದಿಯನ್ನು ಪಡೆದಿ...
ಶಿಖರ್ಜಿ - ನಿರ್ವಾಣ ಹೊಂದಲು ಒಂದು ಖಚಿತವಾದ ಸ್ಥಳ
ಅರಣ್ಯಪ್ರದೇಶವನ್ನು ಹೊಂದಿರುವ ಸುಂದರವಾದ ರಾಜ್ಯದ ಬೆಟ್ಟಗಳ ತುದಿಯಲ್ಲಿ ನೆಲೆಸಿರುವ ಶಿಖರ್ಜಿ ಜೈನ ಧರ್ಮದವರ ಒಂದು ಪ್ರಮುಖ ಯಾತ್ರೀ ಕೇಂದ್ರವಾಗಿದೆ. ಪ್ರತಿ ವರ್ಷ ಲಕ್ಷಾಂತರ ಜೈ...
ದೆಹಲಿಯಿಂದ ಪ್ರಶಾಂತ ಪಟ್ಟಣ ಗುಪ್ತಕಾಶಿಗೆ
ಸುಂದರವಾದ ಗುಪ್ತಕಾಶಿ ಪಟ್ಟಣವು ಪ್ರಸಿದ್ಧ ಯಾತ್ರಾ ಸ್ಥಳವಾದ ಕೇದಾರನಾಥದ ದಾರಿಯಲ್ಲಿ ನೆಲೆಸಿದೆ ಮತ್ತುಇದು ಸಮುದ್ರ ಮಟ್ಟದಿಂದ 1319 ಮೀಟರ್ ಎತ್ತರದಲ್ಲಿದೆ. ಗುಪ್ತಕಾಶಿಯು ಗೌರಿಕ...