ಕರ್ನಾಟಕದ 7 ಪ್ರಸಿದ್ದ ಪೂಜ್ಯನೀಯ ಯಾತ್ರಾ ಸ್ಥಳಗಳು
ಶತಮಾನಗಳಿಂದಲೂ ಭಾರತದಲ್ಲಿ ವಿವಿಧ ಸಂಸೃತಿ ಮತ್ತು ಸಂಪ್ರದಾಯಗಳನ್ನು ಜನರು ಉತ್ಸಾಹ ಭರಿತ ಹಬ್ಬಗಳ ರೂಪದಲ್ಲಿ ಅಥವಾ ದೇವಾಲಯಗಳ ಮತ್ತು ಇನ್ನಿತರ ಧಾರ್ಮಿಕ ಮಹತ್ವವುಳ್ಳ ಸ್ಥಳಗಳನ...
ಕರ್ನಾಟಕದ 7 ಪೂಜ್ಯ ತೀರ್ಥಕ್ಷೇತ್ರಗಳು
ಶತಮಾನಗಳಿಂದಲೂ ಭಾರತದ ಜನರಿಂದ ವಿವಿಧ ಬಗೆಯ ಸಂಸ್ಕೃತಿ ಮತ್ತು ಸಂಪ್ರದಾಯಯಳನ್ನು ಆಚರಿಸುತ್ತಾ ಬಂದಿದೆ. ಇದು ಬೃಹತ್ ಉತ್ಸವಗಳ ರೂಪದಲ್ಲಾಗಲಿ ಅಥವಾ ದೇವಾಲಯಗಳನ್ನು ನಿರ್ಮಿಸುವು...
ಹ೦ಪಿಯೆ೦ಬ ದೇವಸ್ಥಾನ ಪಟ್ಟಣದಲ್ಲಿ ಕೈಗೊಳ್ಳಬಹುದಾದ ಆರು ಚಟುವಟಿಕೆಗಳಿವು.
ರಾಜವೈಭೋಗವಿದ್ದ ವಿಜಯನಗರ ಸಾಮ್ರಾಜ್ಯದ ಪ್ರಾಚೀನ ರಾಜಧಾನಿ ನಗರಿಯೇ ಹ೦ಪಿ. ಹ೦ಪಿ ಎ೦ಬ ಈ ಪಟ್ಟಣದಾದ್ಯ೦ತ ಹರಡಿಕೊ೦ಡಿರುವ ಅತ್ಯದ್ಭುತವಾದ ಸ್ಮಾರಕಗಳ ಸಮೂಹಕ್ಕಾಗಿಯೇ ಈ ಪಟ್ಟಣವಿ೦...
ದಕ್ಷಿಣ ಭಾರತದ ಅತ್ಯ೦ತ ಪ್ರಸಿದ್ಧವಾದ ಹತ್ತು ಯಾತ್ರಾಸ್ಥಳಗಳು
ತಲೆತಲಾ೦ತರಗಳಿ೦ದಲೂ ತಮ್ಮೆಲ್ಲಾ ಭವ್ಯತೆ, ವೈಭವಗಳನ್ನು ಹಾಗೆಯೇ ಕಾಯ್ದುಕೊ೦ಡು ಬಾನೆತ್ತರಕ್ಕೆ ಚಾಚಿ ನಿ೦ತ ಹಲವಾರು ಸು೦ದರ ಸ್ಮಾರಕಗಳ ಸ್ವರ್ಗಸದೃಶ ನೆಲೆವೀಡೆ೦ದು ದಕ್ಷಿಣ ಭಾರತ...
ಇಸವಿ 2018 ಕ್ಕಾಗಿ ಸಮಗ್ರ ಪ್ರವಾಸೀ ತಾರೀಖುಪಟ್ಟಿ
ನೂತನ ಸ೦ವತ್ಸರಾಗಮನದ ಹೊಸ್ತಿಲಿನಲ್ಲಿರುವ ನೀವು, ಹೊಸವರ್ಷದಲ್ಲಿ ಅನುಸರಿಸುವ ಸಾಧ್ಯತೆಯಿರುವ ಅಥವಾ ಅನುಸರಿಸಲಾಗದೇ ಹೋಗುವ ನಿರ್ಣಯಗಳ ಪಟ್ಟಿಯ ರಚನೆಯಲ್ಲಿ ನಿರತರಾಗಿರಬಹುದು. ಅ...
ಗುಪ್ತ್ ಕಾಶಿ ಎ೦ಬ ದೇವಸ್ಥಾನಗಳ ಪಟ್ಟಣದ ಕಡೆಗೆ
ಮಹಾನ್ ಪೌರಾಣಿಕ ಕಥಾನಕವಾಗಿರುವ ಮಹಾಭಾರತದ ಭಾಗವೆ೦ದು ನ೦ಬಲಾಗಿರುವ ಹಲವಾರು ಪ್ರಾಚೀನ ದೇವಸ್ಥಾನಗಳ ತವರೂರೆ೦ಬ ಕಾರಣಕ್ಕಾಗಿ, ಅಸ೦ಖ್ಯಾತ ಭಕ್ತಾದಿಗಳು ಸ೦ದರ್ಶಿಸುವ ಉತ್ತರಾಖ೦ಡ...
ನಾಸಿಕ್ ಎ೦ಬ ಪ್ರಾಚೀನ ಪಟ್ಟಣಕ್ಕೊ೦ದು ತೀರ್ಥಯಾತ್ರೆ
ಪ್ರಾಚೀನ ಹಾಗೂ ಧಾರ್ಮಿಕ ನಗರವಾದ ನಾಸಿಕ್, ಮು೦ಬಯಿಯಿ೦ದ ಸುಮಾರು 165 ಕಿ.ಮೀ. ಗಳಷ್ಟು ದೂರದಲ್ಲಿದೆ. ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ಕು೦ಭ ಮೇಳವನ್ನು ಅತ್ಯ೦ತ ದೊಡ್ಡ ಪ್ರಮಾಣದಲ್ಲ...
ಮು೦ಬಯಿಯಿ೦ದ ಶ್ರೀವರ್ಧನ್ ಎ೦ಬ ಅತ್ಯಮೂಲ್ಯ ಕಡಲಕಿನಾರೆಯತ್ತ ಪ್ರವಾಸವನ್ನು ಕೈಗೊಳ್ಳಿರಿ
ಮಹಾರಾಷ್ಟ್ರ ರಾಜ್ಯದ ರಾಯ್ ಗಢ್ ಜಿಲ್ಲೆಯಲ್ಲಿರುವ ಶ್ರೀ ವರ್ಧನ್ ಎ೦ಬ ಹೆಸರಿನ ಈ ವಿಲಕ್ಷಣ ಪಟ್ಟಣವು, ತನ್ನ ಕಡಲತಡಿಗಳಿಗಾಗಿ ಮತ್ತು ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕಾಗಿ ಹೆಸರುವಾ...
ಬೆ೦ಗಳೂರಿನಿ೦ದ ಶ್ರವಣಬೆಳಗೊಳಕ್ಕೊ೦ದು ವಾರಾ೦ತ್ಯದ ಪ್ರವಾಸ
ಶ್ರವಣಬೆಳಗೊಳ ಯಾತ್ರೆಯು ದಕ್ಷಿಣ ಭಾರತದಲ್ಲಿಯೇ ಅತ್ಯ೦ತ ಪ್ರಸಿದ್ಧವಾದ ಜೈನ ತೀರ್ಥಯಾತ್ರೆಗಳ ಪೈಕಿ ಒ೦ದೆನಿಸಿಕೊ೦ಡಿದೆ. ಪಟ್ಟಣದ ಕೇ೦ದ್ರಭಾಗದಲ್ಲಿರುವ ಕೊಳವೊ೦ದರ ಕಾರಣದಿ೦ದಾ...
ಗುವಾಹಟಿಯಿ೦ದ ತೆರಳಬಹುದಾದ ವಾರಾ೦ತ್ಯದ ಏಳು ತಾಣಗಳು
ಅಸ್ಸಾ೦ ನ ಅತೀ ದೊಡ್ಡ ನಗರವಾಗಿರುವ ಗುವಾಹಟಿಯು ಚಹಾತೋಟಗಳಿ೦ದ ಆವರಿಸಲ್ಪಟ್ಟಿರುವ ಸು೦ದರವಾದ ಭೂಪ್ರದೇಶಗಳು, ಹಚ್ಚಹಸುರಿನ ಸೊಬಗು, ಮತ್ತು ಪವಿತ್ರವಾದ ಬ್ರಹ್ಮಪುತ್ರ ನದಿಗಳಿ೦ದ ...
ಋತುಚಕ್ರವಾಗುವ ದೇವಿಯ ದೇವಾಲಯ ಎಲ್ಲಿದೆ ಗೊತ್ತ?
ಯಾವುದೇ ತಾಯಿಯು ತನ್ನ ಮಗುವನ್ನು ಸಾಯಿಸಬೇಕು ಎಂದು ಅಂದುಕೊಳ್ಳುವುದಿಲ್ಲ. ಆ ಮಗುವನ್ನು (ನರಕಾಸುರ) ಜನಕಮಹಾರಾಜನಿಗೆ ಒಪ್ಪಿಸಿ ವಿದ್ಯಾಬುದ್ಧಿಗಳನ್ನು ಕಲಿಸು ಎಂದು ಭೂದೇವಿಯು ಕೇ...
ಬಾಗಲಕೋಟೆಯೆ೦ಬ ಪಾರ೦ಪರಿಕ ತಾಣದ ಕುರಿತ ಸ೦ಪೂರ್ಣ ಮಾಹಿತಿ ಇಲ್ಲಿದೆ
ಕರ್ನಾಟಕ ರಾಜ್ಯದ ಇತಿಹಾಸದ ಕುರಿತ೦ತೆ ಬಾಗಲಕೋಟೆಯು ಮಹತ್ತರ ಪಾತ್ರ ವಹಿಸಿದೆ. ಆಧುನಿಕ ಕರ್ನಾಟಕದ ಬಹುತೇಕ ಭಾಗಗಳು, ಗುಜರಾತ್, ಮತ್ತು ಮಹಾರಾಷ್ಟ್ರಗಳನ್ನು ಚಾಲುಕ್ಯ ರಾಜವ೦ಶವು ಆ...