ಹಿಂದೆ ತಿರುಗಿ ನೋಡಿದರೆ ಆ ದೇವಾಲಯದ ಗೋಪುರ ನಿಮ್ಮ ಹಿಂದೆಯೇ ಬರುತ್ತದೆಯಂತೆ...
ತಮಿಳುನಾಡು ರಾಜ್ಯದಲ್ಲಿನ ಕಡಲೂರು ಜಿಲ್ಲೆಯಲ್ಲಿನ ಚಿದಂಬರಂನ ಬಗ್ಗೆ ಹೇಳಿದರೆ ನಟರಾಜಸ್ವಾಮಿ ಗುರುತಿಗೆ ಬರುತ್ತದೆ. ಚಿದರಂಬರಂ ಎಂದರೆ ಆಕಾಶ ಲಿಂಗ. ಈ ದೇವಾಲಯದಲ್ಲಿ ಸ್ವಾಮಿಯೂ ಚ...
ತಿರುವಿರಿಂಜಿಪುರಂ ಮಾರ್ಗಪಂತೀಶ್ವರ ದೇವಾಲಯ...ಈ ದೇವಾಲಯಕ್ಕೊಮ್ಮೆ ಭೇಟಿ ನೀಡಿ...
ನಮ್ಮ ಸ್ಥಳೀಯ ದೇವಾಲಯದಲ್ಲಿ ನಮಗೆ ತಿಳಿಯದ ಅನೇಕ ಶಾಸ್ತ್ರೀಯ ಮತ್ತು ಖಗೋಳ ವಸ್ತುಗಳು ಇವೆ. ನಮ್ಮ ಪೂರ್ವಿಕರು ಮೂರ್ಖರಲ್ಲ. ಆ ಕಾಲದಲ್ಲಿ ಇಂದಿನ ತಂತ್ರಜ್ಞಾನವನ್ನು ಬಳಕೆ ಮಾಡುತ್ತ...
ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?
ಪೂರಿ ಜಗನ್ನಾಥನ ದೇವಾಲಯವು ಒರಿಸ್ಸಾ ರಾಜ್ಯದಲ್ಲಿದೆ. ಭಾರತ ದೇಶದ ಪೂರ್ವ ಭಾಗದಲ್ಲಿ ಬಂಗಾಳಕೊಲ್ಲಿಯ ತೀರದಲ್ಲಿದೆ. ಇದು ಒರಿಸ್ಸಾ ರಾಜಧಾನಿಯಾದ ಭುವನೇಶ್ವರದಿ ಂದ 60 ಕಿ.ಮೀ ದೂರದಲ್...
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ಪ್ರಮುಖ ಪುಣ್ಯಕ್ಷೇತ್ರವಾದ ತಿರುಮಲಕ್ಕೆ ದೇಶ-ವಿದೇಶದಿಂದ ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಹಾಗಾಗಿಯೇ ಯಾವಾಗ ನೋಡಿದರು ಕೂಡ ಶೇಷಾಚಲ ಬೆ...
ಪೂರಿ ಜಗನ್ನಾಥನ ದೇವಾಲಯದಲ್ಲಿ 7 ಅದ್ಭುತಗಳು....
ಜಗನ್ನಾಥ ಸ್ವಾಮಿ ದೇವಾಲಯವು ಪವಿತ್ರವಾದ ಹಿಂದೂ ದೇವಾಲಯವಾಗಿದೆ. ಇದು ಒಡಿಶಾ ರಾಜ್ಯದ ಪುರಿಯಲ್ಲಿದೆ. ಇದೊಂದು ಪ್ರಾಚೀನವಾದ ದೇವಾಲಯವಾಗಿದ್ದು. 12 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾ...
ಮಕರ ಸಂಕ್ರಾತಿ 2018: ಈ ಹಬ್ಬವನ್ನು ವಾರಾಂತ್ಯದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳು
2018 ರ ಹೊಸ ವರ್ಷದ ಮೊದಲ ಹಬ್ಬವು ಎಲ್ಲಿ ಆಚರಿಸಿದರೆ ಚೆನ್ನಾಗಿರುತ್ತದೆ ಎಂದು ಅಲೋಚಿಸುತ್ತಿದ್ದೀರಾ? ಭಾರತದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ಮಕರ ಸಂಕ್ರಾತಿ ಅದರ ಪ್ರಮುಖ ಹಿಂದೂ ಉತ...
ಹಚ್ಚ ಹಸಿರಿನಿಂದ ಕೂಡಿರುವ ಪರಿಶುಭ್ರವಾದ ನಗರಗಳು ಯಾವುವು ಗೊತ್ತ?
ಭಾರತದ ನಗರಗಳು ಕೆಂಪು, ಕಪ್ಪು, ನೀಲಿ ಬಣ್ಣ ಮತ್ತು ಗಿಳಿ ಹಸಿರು ನಾಲ್ಕು ಬಣ್ಣವನ್ನು ಪ್ರಧಾನವಾದ ಬಣ್ಣಗಳಾಗಿ ವರ್ಗೀಕರಿಸಿದ್ದಾರೆ. ಅವುಗಳಲ್ಲಿ ಗಿಳಿ ಹಸಿರು ಬಣ್ಣ ಪ್ರಧಾನವಾದುದು....
ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...
ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲಿನ ರಾಮಾಯಣದಲ್ಲಿ ಪ್ರಮುಖವಾದ ಪಾತ್ರಗಳಲ್ಲಿ ಒಬ್ಬ. ಇತನು ಹಿಂದೂ ದೇವತೆಯಾಗಿದ್ದು, ಭಾರತ ದೇಶದಾದ್ಯಂತ ಅಪಾರ ಭಕ್ತರನ್ನು ಹೊಂದಿದ್ದಾನೆ. ಇತನನ್...
ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....
ತಮಿಳುನಾಡಿನಲ್ಲಿ ಅನೇಕ ದೇವಾಲಯಗಳಿವೆ. ದೇವಾಲಯಗಳ ತವರೂರು ಎಂದೇ ಕರೆಯುತ್ತಾರೆ. ಅತ್ಯಂತ ಹಳೆಯದಾದ ನಗರವಾದ ಕಾಂಚಿಪುರಂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕಾಂಚಿಪುರಂನಲ್ಲಿ ಅ...
ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು
ಎಲ್ಲಾ ಧರ್ಮವನ್ನು ಸರಿಸಮಾನವಾಗಿ ಕಾಣುವ ನಮ್ಮ ಭಾರತ ದೇಶದಲ್ಲಿ ಎಷ್ಟೊ ದೇವಾಲಯಗಳು ಪ್ರತಿನಿತ್ಯ ದೈವಾರಾಧನೆಯಿಂದ ವಿಜೃಂಬಿಸುತ್ತಿರುತ್ತದೆ. ಪ್ರತಿ ನಿತ್ಯವು ಭಕ್ತರು ಪೂಜಾರಧನ...
ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...
ಶ್ರೀ ಕಾಳಹಸ್ತಿ ದೇವಾಲಯವು ಅತ್ಯಂತ ಮಹಿಮೆಯುಳ್ಳದ್ದು ಎಂಬುದು ನಿಮಗೆ ಸಾಮಾನ್ಯವಾಗಿ ತಿಳಿದಿರುವ ವಿಷಯವೇ ಆಗಿದೆ. ಶ್ರೀಕಾಳಹಸ್ತಿ ದೇವಾಲಯವು ಆಂಧ್ರ ಪ್ರದೇಶದಲ್ಲಿದೆ. ದಕ್ಷಿಣ ಭ...
ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....
ಯಮ ಹಾಗು ಶಿವಲಿಂಗ ಒಂದೇ ಸ್ಥಳದಲ್ಲಿಯೇ ಇರುವ ಯಾವುದಾದರೂ ದೇವಾಲಯದ ಬಗ್ಗೆ ನೀವು ನೋಡಿದ್ದೀರಾ? ಇಲ್ಲ.. ಅಲ್ಲವೇ? ಎಂಥಹ ದೇವಾಲಯ ಯಾವುದು ಇಲ್ಲ ಎಂದೇ ಭಾವಿಸಿರುತ್ತೀರಾ?. ಆದರೆ ನಮ್ಮ ದ...