ಕೋಲಾರದಲ್ಲಿನ ಕೈಗಾಲ್ ಜಲಪಾತ, ಅವನಿ ತಾಣಗಳಿಗೆ ಹೋಗಿದ್ದೀರಾ?
ಕೋಲಾರ ಅಂದರೆ ಹೆಚ್ಚಿನವರಿಗೆ ಗೊತ್ತಿರುವುದು ಕೋಲಾರದ ಚಿನ್ನದ ಗಣಿ. ಕೋಲಾರದಲ್ಲಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಬೆಂಗಳೂರಿನಿಂದ 80 ಕಿಲೋ ಮೀಟರ್ ದೂರದಲ್ಲಿರುವ ಕೋಲಾರವು ಒ...
ಕೆಜಿಎಫ್ನಲ್ಲಿ ಏನೆಲ್ಲಾ ಆಕರ್ಷಣೆಗಳು ಇವೆ ನೋಡಿದ್ದೀರಾ?
ಕೋಲಾರ ಎಂದ ತಕ್ಷಣ ನೆನಪಿಗೆ ಬರೋದೇ ಕೆಜಿಎಫ್ ಅದುವೇ ಕೋಲಾರ ಚಿನ್ನದ ಗಣಿ. ಈಗಂತೂ ಕೆಜಿಎಫ್ ಅಂದ್ರೆ ನೆನಪಾಗೋದು ಯಶ್ ಅಭಿನಯದ ಸಿನಿಮಾ ಕೆಜಿಎಫ್ . ಈ ಕೆಜಿಎಫ್ ಸುತ್ತಮು...
ಕೋಲಾರದ ಈ ಗರುಡನ ದರ್ಶನ ಪಡೆದ್ರೆ ಅದೃಷ್ಟ ಪ್ರಾಪ್ತಿಯಾಗುತ್ತಂತೆ!
ಕೋಲಾರ ಜಿಲ್ಲೆಯಲ್ಲಿರುವ ಗರುಡ ದೇವಸ್ಥಾನವು ಒಂದು ಮಹಿಮಾನ್ವಿತ ದೇವಸ್ಥಾನವಾಗಿದ್ದು, ಸಾಕಷ್ಟು ಸಂಖ್ಯೆಯ ಭಕ್ತರು ಇಲ್ಲಿಗೆ ಬರುತ್ತಾರೆ. ಒಂದು ಕೈಯಲ್ಲಿ ನಾರಾಯಣ ಇನ್ನೊಂದು ಕೈಯ...
13 ಅಡಿ ಎತ್ತರದ ಸಾಲಿಗ್ರಾಮ ಕಲ್ಲಿನ ಏಕಶಿಲಾ ಗಣೇಶನ ದರ್ಶನದಿಂದ ಪುಣ್ಯ ಪ್ರಾಪ್ತಿ
ಕುರುಡುಮಲೆ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿರುವ ಪವಿತ್ರ ಸ್ಥಳವಾಗಿದೆ. ಈ ದೇವಾಲಯವು ಮುಳಬಾಗಿಲಿನಿಂದ 10 ಕಿಲೋಮೀಟರ್ ದೂರದಲ್ಲಿದೆ. ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ಹೆಸರುವಾ...
ಕೋಲಾರದ ತಾಯಿ ಚೌಡೇಶ್ವರಿ ಮಹಿಮೆಯನ್ನು ಕಂಡಿದ್ದೀರಾ?
ಇಲ್ಲಿನ ಜನರು ಈ ದೇವಿಯನ್ನು ಬಲವಾಗಿ ನಂಬುತ್ತಾರೆ. ಬೇವಿನ ಮರದಡಿಯಲ್ಲಿರುವ ಈ ಚೌಡೇಶ್ವರಿ ವಿಗ್ರಹದಿಂದ ಅನೇಕರು ಒಳಿತನ್ನು ಕಂಡಿದ್ದಾರೆ. ಇಲ್ಲಿ ನಂಬಿ ನಡೆದವರು ಉತ್ತಮರಾಗಿದ್ದಾ...
ಪರಶುರಾಮನಿಗೂ ಅಂತರಗಂಗೆ ಬೆಟ್ಟಕ್ಕೂ ಏನ್ ಸಂಬಂಧ ಗೊತ್ತಾ?
ಭಾರತದಲ್ಲಿ ಪ್ರವಾಸಿ ತಾಣಗಳ ಜೊತೆ ಸಾಹಸಮಯ ತಾಣಗಳಿಗೂ ಹೆಚ್ಚು ಪ್ರೋತ್ಸಾಹವನ್ನು ನೀಡಲಾಗುತ್ತದೆ. ಈ ಮೂಲಕ ದೇಶದ ವಿಶೇಷ ಸ್ಥಳಗಳ ಪರಿಚಯವಾಗುತ್ತದೆ. ಇತ್ತೀಚೆಗಂತೂ ಪ್ರವಾಸಿಗರು ಹ...
ಏಕೈಕ ಗರುಡನ ದೇವಾಲಯ ಎಲ್ಲಿದೆ ಗೊತ್ತ?
ನಮ್ಮ ಸನಾತನ ಧರ್ಮದಲ್ಲಿ ಪ್ರತಿಯೊಂದು ಜೀವಿ ಹಾಗು ವಸ್ತುವಿನಲ್ಲಿಯು ದೈವತ್ವವನ್ನುಕಾಣುವುದು ಸಾಮಾನ್ಯವಾದುದು. ಗರುಡ ಒಂದು ಜಾತಿಯ ಪಕ್ಷಿ. ಪುರಾಣಗಳ ಪ್ರಕಾರ ಗರುಡ ಶ್ರೀಮಹಾವಿಷ...
ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....
ಅನೇಕ ಯುಗಗಳು ಕಳೆದಿವೆ. ಪ್ರತಿಯೊಂದು ಯುಗಗಳು ಅಂತ್ಯವಾದಗಲೂ ಮತ್ತೊಂದು ಹೊಸ ಯುಗ ಸೃಷ್ಟಿಯಾಗುತ್ತದೆ. ಪಾಪಗಳು, ಅಧರ್ಮಗಳು ನಡೆಯುತ್ತಿರುವ ಯುಗವನ್ನು ಅಂತ್ಯಗೊಳಿಸುವ ಸಮಯದಲ್ಲಿ ...
ಬೆ೦ಗಳೂರಿನಿ೦ದ ಅ೦ತರಗ೦ಗೆಗೆ - ಗುಹೆಗಳ ರೋಚಕ ಲೋಕ
ಸಾಹಸಪ್ರಿಯರ ಪಾಲಿಗೆ ಅ೦ತರಗ೦ಗೆಯು ಬೆ೦ಗಳೂರಿನಿ೦ದ ತೆರಳಬಹುದಾದ ಒ೦ದು ಅತ್ಯ೦ತ ಜನಪ್ರಿಯವಾದ ಚೇತೋಹಾರೀ ತಾಣವಾಗಿದೆ.ಅ೦ತರಗ೦ಗೆಯು ಗುಹೆಗಳ ಪರಿಶೋಧಕ್ಕಾಗಿ ಮತ್ತು ರಾತ್ರಿಯ ವೇಳ...
ಕಲ್ಲ ಮೇಲೆ ಕಲ್ಲಿಟ್ಟರೆ ಸಂತಾನ ಭಾಗ್ಯ!
ನಮ್ಮ ನಾಡಿನ ಒಂದು ಶ್ರೀಮಂತಿಕೆಯ ವಿಚಾರವೆಂದರೆ ಸುಂದರ ಕಲಾಕೃತಿಯನ್ನು ಹೊಂದಿರುವ ದೇವಾಲಯಗಳನ್ನು ಹೊಂದಿರುವುದು. ಅಂತಹ ಒಂದು ಶ್ರೀಮಂತಿಕೆ ಕಾರಣವಾದ ದೇಗುಲಗಳಲ್ಲಿ ಕೋಲಾರದಲ್ಲ...
ದೇವತೆಗಳ ಸಮ್ಮೇಳನ ನಡೆಯುವ ಸ್ಥಳ!
ಪ್ರತಿ ಬಾರಿ ಬ್ರಹ್ಮದೇವರು ಯುಗಗಳು ಕಳೆದ ನಂತರ ಹೊಸ ಯುಗ ಪ್ರಾರಂಭಿಸುತ್ತಾರೆ. ಅದಕ್ಕೆ ಪೂರಕವಾಗಿ ಹೊಸ ಪೃಥ್ವಿಯನ್ನು ಸೃಷ್ಟಿಸುತ್ತಾರೆ ಎಂಬ ನಂಬಿಕೆ ಸನಾತನ ಕಾಲದಿಂದಲೂ ಹಿಂದುಗ...
ಭಾರತದ ಏಕೈಕ ಗರುಡಸ್ವಾಮಿಯ ದೇವಾಲಯ ; ಸರ್ಪದೋಷಕ್ಕೆ ಇಲ್ಲಿ ಸಿಗುತ್ತೆ ಪರಿಹಾರ
ಗರುಡ ಪಕ್ಷಿಯು ಹಿಂದು ನಂಬಿಕೆಯ ಪ್ರಕಾರ ಪವಿತ್ರ ಸ್ಥಾನ ಪಡೆದಿರುವ ಪಕ್ಷಿಯಾಗಿದೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾ ವಿಷ್ಣುವಿನ ವಾಹನವಾಗಿ ಗರುಡ ದೇವನನ್ನು ಸಾಮಾನ್ಯವಾಗಿ ಗೌ...