ಕೂರ್ಗ್ ಆಸುಪಾಸಿನಲ್ಲಿರುವ ಈ ಅಭಯಾರಣ್ಯಗಳಲ್ಲಿ ಎಂತೆಂಥಾ ಪ್ರಾಣಿ ಪಕ್ಷಿಗಳಿವೆ ಗೊತ್ತಾ..!
'ದಿ ಸ್ಕಾಟ್ಲ್ಯಾಂಡ್ ಆಫ್ ಇಂಡಿಯಾ' ಎಂದೇ ಜನಪ್ರಿಯವಾಗಿರುವ ಕೂರ್ಗ್, ಹಚ್ಚ ಹಸಿರಿನ ಪರ್ವತಗಳು ಮತ್ತು ಆಕರ್ಷಕ ಕಣಿವೆಗಳ ಮಧ್ಯೆ ಸುತ್ತುವರೆದಿರುವ ಸುಂದರವಾದ ಗಿರಿಧಾಮವಾಗಿದೆ. ...
ಕೊಡಗಿನ ತಡಿಯಾಂಡಮೋಲ್ ಚಾರಣ ಕೈಗೊಳ್ಳಲೇ ಬೇಕು
ತಡಿಯಾಂಡಮೋಲ್ ಕರ್ನಾಟಕದ ಎರಡನೇ ಅತೀ ಎತ್ತರದ ಶಿಖರ. ತಡಿಯಾಂಡಮೋಲ್, ಪಶ್ಚಿಮ ಘಟ್ಟದಲ್ಲಿರುವ ಈ ಶಿಖರ ಕೊಡಗು ಜಿಲ್ಲೆಯ ಕಕ್ಕಬ್ಬೆ ಪಟ್ಟಣದ ಸನಿಹದಲ್ಲಿದೆ. ಇದು ಕರ್ನಾಟಕ - ಕೇರಳ ಗಡಿ...
ಬೇಸಿಗೆ ಕಳೆಯಲು ಸೂಕ್ತವಾದ ಕರ್ನಾಟಕದ ಟಾಪ್ 10 ತಾಣಗಳಿವು
ಈಗಾಗಲೇ ಬೇಸಿಗೆ ಪ್ರಾರಂಭವಾಗಿದೆ. ಬೇಸಿಗೆಯಲ್ಲಿ ಪ್ರತಿಯೊಬ್ಬರಿಗೂ ಎಲ್ಲಾದರೂ ತಂಪಾದ ತಾಣಗಳಿಗೆ ಪ್ರವಾಸಕ್ಕೆ ಹೋಗೋಣ ಅನ್ನಿಸುತ್ತದೆ. ಬೇರೆ ದೇಶಗಳಿಗೆ ಅಥವಾ ಬೇರೆ ರಾಜ್ಯಗಳಿಗ...
ಕೊಡಗಿನ ಪಾಡಿ ಇಗುತಪ್ಪ ದೇವಸ್ಥಾನದ ವಿಶೇಷತೆ ಬಗ್ಗೆ ಗೊತ್ತಾ?
ಕೊಡಗಿನ ಕಕ್ಕಬೆಯಲ್ಲಿರುವ ಈ ದೇವಸ್ಥಾನವು ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿದೆ. ಈ ದೇವಸ್ಥಾನದಲ್ಲಿ ಬೆಳ್ಳಿಯ ಆನೆಯನ್ನು ಪೂಜಿಸುತ್ತಾರಂತೆ. ಸಂತಾನ ಪ್ರಾಪ್ತಿಗಾಗಿ ಸಾಕಷ್ಟು ಭಕ...
ಸೋಮವಾರಪೇಟೆ ಬಳಿ ಇರುವ ಈ ಅದ್ಭುತ ತಾಣಗಳನ್ನು ನೋಡಿದ್ದೀರಾ?
ಕೊಡಗು ಜಿಲ್ಲೆಯ ಈಶಾನ್ಯ ಭಾಗದಲ್ಲಿರುವ ಸೋಮವಾರಪೇಟೆ ತಾಲ್ಲೂಕಿನ ಪ್ರಮುಖ ಪಟ್ಟಣವಾಗಿದೆ. ಈ ಪಟ್ಟಣವು ತನ್ನ ಸುತ್ತಮುತ್ತಲಿನ ಕೆಲವು ಸುಂದರವಾದ ಆಕರ್ಷಣೆಯನ್ನು ಹೊಂದಿದೆ. ಇದು ಕಾ...
ತಲಕಾವೇರಿಯಲ್ಲಿರುವ ನಿಶಾನಿ ಮೊಟ್ಟೆ ಚಾರಣ ಮಾಡಿದ್ದೀರಾ?
ತಲಕಾವೇರಿಯಲ್ಲಿರುವ ನಿಶಾನಿ ಮೊಟ್ಟೆಯು ಕಡಿಮೆ ಅನ್ವೇಷಿತ ತಾಣವಾಗಿದೆ. ಮಡಿಕೇರಿನಿಂದ 12 ಕಿ.ಮೀ ದೂರದಲ್ಲಿರುವ ಈ ಪ್ರದೇಶವು ದಟ್ಟ ಹಸಿರು ಕಾಡು, ತೆರೆದ ಹುಲ್ಲುಗಾವಲುಗಳು, ಅಪರೂಪದ ...
ಕೂರ್ಗ್ನಲ್ಲಿರುವ ನೀಲಕಂಡಿ ಜಲಪಾತವನ್ನು ಕಂಡಿದ್ದೀರಾ?
ಕೂರ್ಗ್ ನಿಜಕ್ಕೂ ಹಸಿರು ಸಿರಿಗಳಿಂದ ಕೂಡಿರುವಂತಹ ಒಂದು ನಾಡು. ಇಲ್ಲಿನ ವಾತಾವರಣವು ಯಾರನ್ನಾದರೂ ಮಂತ್ರಮುಗ್ಧಗೊಳಿಸದೆ ಇರಲಾರದು. ಅಂತದ್ದರಲ್ಲಿ ಇಲ್ಲಿ ಸಾಕಷ್ಟು ಚಾರಣ ತಾಣಗ...
ಕೊಡಗಿನ ಈ ಜಲಪಾತಗಳಲ್ಲಿ ಯಾವುದನ್ನೆಲ್ಲಾ ನೀವು ನೋಡಿದ್ದೀರಿ?
ಭಾರತದ ಸ್ಕಾಟ್ಲೆಂಟ್ ಎಂದೇ ಕರೆಯಲಾಗುವ ಕೂರ್ಗ್ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಪಶ್ಚಿಮ ಘಟ್ಟಗಳ ಮಧ್ಯದಲ್ಲಿದೆ. ಕೂರ್ಗ್ ಮುಖ್ಯವಾಗಿ ಅದರ ಪರ್ವತದ ಮೋಡಿ, ಕಾಫಿ, ಕರಿ ಮೆಣಸು ಕೃ...
ಲೈಫ್ನಲ್ಲಿ ಒಮ್ಮೆಯಾದ್ರೂ ಕೂರ್ಗ್ಗೆ ಹೋಗಬೇಕು ಯಾಕೆ?
ಮಡಿಕೇರಿಗೆ ಹೋಗೋದಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕೊಡಗಿನ ವಾತಾವರಣ ಯಾರನ್ನಾದರೂ ತನ್ನತ್ತ ಸೆಳೆಯದೇ ಇರದು. ಅಲ್ಲಿನ ಪ್ರಕೃತಿ ಸೌಂದರ್ಯ ನಿಮ್ಮನ್ನು ಮತ್ತೆ ಮತ್ತೆ ಅಲ್ಲ...
ನಮ್ಮ ಪಕ್ಕದಲ್ಲೇ ಇರುವ ಹೊನ್ನಮ್ಮನ ಕೆರೆ ನೋಡಿದ್ದೀರಾ
ಕರ್ನಾಟಕವನ್ನು ಕೆರೆಗಳ ನಾಡು ಎಂದು ಹೇಳಿದರೂ ತಪ್ಪಾಗಲಾರದು. ಯಾಕೆಂದರೆ ಕರ್ನಾಟಕದಲ್ಲಿ ನೂರಾರು ಕೆರೆಗಳು, ಸರೋವರಗಳು ಇವೆ. ಪ್ರವಾಸಿಗರು, ಪ್ರಕೃತಿ ಪ್ರೇಮಿಗಳು ಹಾಗೂ ಛಾಯಾಚಿತ್...
ನದಿ ಕಾವೇರಿ ಜನ್ಮಸ್ಥಳ - ತಲಕಾವೇರಿ
ತಲಕಾವೇರಿಯನ್ನು ಕಾವೇರಿ ನದಿಯ ಜನ್ಮಸ್ಥಳ ಎಂದು ಕರೆಯಲಾಗುತ್ತದೆ. ಕರ್ನಾಟಕದ ಕೊಡಗು ಜಿಲ್ಲೆಯ ಭಾಗಮಂಡಲ ಹತ್ತಿರ ಬ್ರಹ್ಮಗಿರಿ ಬೆಟ್ಟಗಳ ಹತ್ತಿರದಲ್ಲಿ ಈ ಸ್ಥಳವಿದೆ. ಪಾದಾಚಾರಿಗ...
ರಸ್ತೆಮಾರ್ಗ-ಬೆಂಗಳೂರಿನಿಂದ-ಕೊಡಗು-ಸ್ಕಾಟ್ ಲ್ಯಾಂಡ್-ಭಾರತ
ದೈನಂದಿನ ಬ್ಯೂಸಿ ಚಟುವಟಿಕೆಯಿಂದ ಹೊರಬರಲು ಹಾತೊರೆಯುತ್ತಿದ್ದೀರಾ? ನೀವು 'ಪ್ರಯಾಣಕ್ಕೆ ಕಾಡು' ಅಥವಾ ಅರ್ನೆಸ್ಟ್ ಚೆ ಅವರ ಮೋಟಾರ್ ಸೈಕಲ್ ಡೈರೀಸ್ ಎಂಬ ಸೀನ್ ಪೆನ್ ನಾಟಕದಿಂದ ಆಳವಾ...