ಮಾರ್ಚ್ ತಿಂಗಳಲ್ಲಿ ನಡೆಯುವ ಪ್ರಮುಖ ಭಾರತೀಯ ಹಬ್ಬಗಳು ಮತ್ತು ಉತ್ಸವಗಳು
ಚಳಿಗಾಲವು ಮುಗಿಯುತ್ತಿದ್ದಂತೆ, ಮಾರ್ಚ್ನಲ್ಲಿ ಆಚರಿಸುವ ಹಬ್ಬಗಳು ಬೇಸಿಗೆಯ ಸಂತೋಷವನ್ನು ತರುವ ಸಮಯ! ಮಾರ್ಚ್ ತಿಂಗಳು ಭಾರತದಲ್ಲಿ ಬೇಸಿಗೆಯನ್ನು ತರುವುದಲ್ಲದೆ, ಇಡೀ ಭಾರತವನ...
ಎಪ್ರಿಲ್ನಲ್ಲಿರುವ ಈ ಎಲ್ಲಾ ಹಬ್ಬ-ಹರಿದಿನಗಳನ್ನು ನೀವು ಮರೆಯುವಂತಿಲ್ಲ
ಎಪ್ರಿಲ್ ತಿಂಗಳಲ್ಲಿ ಸಾಕಷ್ಟು ಸರ್ಕಾರಿ ರಜೆಗಳಿವೆ ಅನ್ನೋದನ್ನು ನೀವು ಈಗಾಗಲೇ ಕ್ಯಾಲೆಂಡರ್ ನೋಡಿ ತಿಳಿದಿರುವಿರಿ. ಆದರೆ ಎಪ್ರಿಲ್ನಲ್ಲಿ ಯಾವೆಲ್ಲಾ ಹಬ್ಬಗಳು, ಉತ್ಸವಗಳು ಇವ...
ಇದು ಕಾಲಜ್ಞಾನಿಯ ಮಠ- ಮಿರಾಕಲ್ಸ್...!
ಕೇವಲ ಆಂಧ್ರ ಪ್ರದೇಶದಲ್ಲಿಯೇ ಅಲ್ಲದೇ ದಕ್ಷಿಣ ಭಾರತ ದೇಶದಲ್ಲಿಯೇ ಅತ್ಯಂತ ಹೆಸರುವಾಸಿಯಾಗಿರುವ ಕಾಲಜ್ಞಾನಿ ವೀರಬ್ರಹ್ಮೇಂದ್ರ ಸ್ವಾಮಿ. ಇವರ ಬಗ್ಗೆ ತಿಳಿಯದೇ ಇರುವವರು ಯಾರು ಇಲ...
2019 ರಲ್ಲಿ ಭಾರತದಲ್ಲಿ ಸಂಭ್ರಮದಿಂದ ಹೋಳಿ ಆಚರಿಸಲ್ಪಡುವ ಪ್ರಮುಖ 5 ಸ್ಥಳಗಳು
ಭಾರತದ ವೈವಿಧ್ಯತೆಗಳಲ್ಲಿ ಉತ್ಸವಗಳು ಕೂಡಾ ಸಂಸ್ಕೃತಿಯ ಒಂದು ಪ್ರಮುಖ ಅಂಗವಾಗಿದೆ. ಬಣ್ಣಗಳ ಹಬ್ಬವಾದ ಹೋಳಿಯು ಹೆಚ್ಚಾಗಿ ದೇಶದ ಎಲ್ಲಾ ಭಾಗಗಳಲ್ಲಿಯೂ ಆಚರಿಸಲ್ಪಡುವ ಮತ್ತು ಹೆಚ್...
ಇಲ್ಲಿ ಮದುವೆಯಾದ ಮರುದಿನವೇ ಸಾವಿರರು ಮಹಿಳೆಯರು ವಿಧವೆಯಾಗುವ ಬಗ್ಗೆ ನಿಮಗೆ ಗೊತ್ತೆ?
ಮದುವೆಯೆಂದರೆ ಎರಡು ಜೀವಗಳ ನಡುವೆ ಬೆಸೆಯುವ ಸಂಬಂಧ. ಈ ಸಂಬಂಧ ಭದ್ರವಾಗಿ ನೆಲೆಯಾಗಿರಬೇಕೆಂದು ಹಲವಾರು ಪತ್ನಿಯರು ದೇವರಲ್ಲಿ ಪ್ರಾರ್ಥಿಸುವುದುಂಟು. ಮದುವೆಯಾದ ಒಂದೇ ದಿನದಲ್ಲಿ ಪ...
150 ವರ್ಷದ ಕುಮ್ಮಟ್ಟಿಕಲಿ ಆಟ ನೋಡಿದ್ದೀರಾ?
ಬಣ್ಣ ಬಣ್ಣದ ಮುಖವಾಡಗಳು, ಮೈತುಂಬ ಹುಲ್ಲುಗಳಿಂದ ಕೂಡಿದ ವಸ್ತ್ರ, ಆಕರ್ಷಕ ನರ್ತನೆ, ಬಾಯಿಂದ ಹಾಡುಗಳು, ನೆರೆದ ಪ್ರತಿಯೊಬ್ಬರಿಗೂ ರೋಮಾಂಚನವಾಗುವಂತೆ ಕುಣಿತ ಕುಣಿಯುವುದು, ಮನರಂಜಿ...
ಯಾವ ಉತ್ಸವಕ್ಕೆ ಯಾವ ರಾಜ್ಯ ಹೆಸರುವಾಸಿ?
ನಾಡ ಉತ್ಸವಗಳು ಅಥವಾ ರಾಜ್ಯ ಉತ್ಸವಗಳ ವಿಶೇಷತೆ ಅಪಾರವಾಗಿರುತ್ತದೆ. ಇದರಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಈ ಉತ್ಸವಗಳ ಆನಂದ ಅಥವಾ ಅದರ ಆಕರ್ಷಣೆ ರಾಜ್ಯದ ಬಹುತೇಕ ಎಲ್ಲ ಸ್ಥ...
ಪ್ರಸಿದ್ಧಿಗಳಿಸುತ್ತಿರುವ ಆಕರ್ಷಕ ಮಂಗಳೂರು ದಸರಾ!
ವರ್ಷಪೂರ್ತಿ ಯಾವುದಾದರೊಂದು ಹಬ್ಬ, ಹರಿದಿನಗಳಿಂದ ಎಲ್ಲೆಡೆ ಉತ್ಸಾಹ ಇರುವಂತೆ ಕಾಣಬಹುದಾದ ಸ್ಥಳಗಳು ಭಾರತದಲ್ಲಿ ಅಪಾರ. ಯಾವ ರಾಜ್ಯವೆ ಆಗಲಿ, ಜಿಲ್ಲೆಯೆ ಆಗಲಿ ಪ್ರತಿಯೊಂದು ಸ್ಥಳ...
ಎಲ್ಲಿದೆ ಗಂಗಾಸಾಗರ? ಏನಿದರ ಕಥೆ?
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಜಗತ್ತಿನ ಅತಿ ದೊಡ್ಡ ಜನಸೇರುವ ಉತ್ಸವ ಯಾವುದೆಂದು ಗೊತ್ತೆ? ಹೌದು, ಕುಂಭ ಮೇಳ. ಈ ಮೇಳದ ಪ್ರಮುಖ ಉದ್ದೇಶವಾಗಿದೆ ಶಾಹಿ ಸ್ನಾನ ಮಾಡುವುದು. ಗಂಗೆಯಲ್...
ಗೋಲ್ಕೊಂಡಾ ಕೋಟೆಯ ಮಹಾಕಾಳಿ ಇವಳು!
ದುರ್ಗೆಯ ಒಂದು ಅವತಾರವಾದ ಮಹಾಕಾಳಿಯನ್ನು ಅತ್ಯಂತ ಭಕ್ತಿ, ಆದರಗಳಿಂದ ಹಿಂದುಗಳು ಪೂಜಿಸುತ್ತಾರೆ. ದುಷ್ಟ ಶಕ್ತಿಯನ್ನು ನಿರ್ನಾಮ ಮಾಡುವ ಭಯಂಕರ ರೂಪವಿರುವ ಮಹಾಕಾಳಿ ಒಬ್ಬ ಶಕ್ತಿ ...
ಓಣಂ ಹಬ್ಬಕ್ಕೆ ಕಾರಣವೆ ಈ ವಾಮನ ದೇವಾಲಯ!
ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಅತಿ ಪ್ರಮುಖ ಉತ್ಸವಗಳಲ್ಲೊಂದಾಗಿದೆ ಓಣಂ/ಓಣಮ್. ವಿಶೇಷವಾಗಿ ಕೇರಳ ರಾಜ್ಯದಲ್ಲಾಚರಿಸಲಾಗುವ ಅತಿ ಮಹತ್ವದ ಉತ್ಸವವಾಗಿ ಓಣಂ ಪ್ರಸಿದ್ಧವಾಗಿದೆ. ಈ ...
ಚಿಂತೆ ಬಿಡಿ, ಬನ್ನಿ, ನೀರಿನಲ್ಲಿ ಹಾರಿ! ಇದು ಸಾವೋ ಜಾವೋ
ಹೌದು, ಇದೊಂದು ವಿಶಿಷ್ಟ ರೀತಿಯ ಉತ್ಸವ. ಈ ಉತ್ಸವದ ಪ್ರಮುಖ ಆಚರಣೆಯೆಂದರೆ ಪುರುಷರು ಬಾವಿ, ಕೆರೆ, ನದಿಗಳಲ್ಲಿ ಹಾರಿ ಖುಷಿಪಡುವುದು ಹಾಗೂ ಅದರಲ್ಲಿ ಎಸೆಯಲಾದ ಉಡುಗೊರೆಗಳನ್ನು ಹುಡು...