ಈ ಜಪಾನಿ ದೇವಾಲಯದಲ್ಲಿದೆ ಬುದ್ಧನ ಅಷ್ಟ ಧಾತುವಿನ ವಿಗ್ರಹ
ಬೌದ್ಧ ಧರ್ಮದವರಿಗೆ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಡುವ ಸ್ಥಳಗಳಲ್ಲಿಉತ್ತರಪ್ರದೇಶದ ಕುಶಿನಗರವೂ ಒಂದು. ಬುದ್ಧನು ತನ್ನ ಕೊನೆಯ ಪದಗಳನ್ನು ಕುಶಿನಗರದಲ್ಲಿ ಉಚ್ಚರಿಸಿದ್ದಾ...
ಪಾತಾಳಪುರಿಯಲ್ಲಿರುವ ಅಕ್ಷಯ ವಟದ ದರ್ಶನ ಪಡೆದಿದ್ದೀರಾ?
ಭಾರತದ ಪ್ರಾಚೀನ ಮಂದಿರಗಳಲ್ಲಿ ಪಾತಾಳಪುರಿ ಮಂದಿರವೂ ಒಂದು. ಇದರ ಇತಿಹಾಸ ವೇದಕಾಲದಿಂದಲೂ ಇದೆ. ಸುಂದರವಾದ ಕೆತ್ತನೆಯನ್ನು ಹೊಂದಿರುವ ಈ ಮಂದಿರ ಪಾತಾಳದಲ್ಲಿದೆ. ಇದು ಕೋಟೆಯ ಒಳಭಾಗ...
ಉತ್ತರಪ್ರದೇಶದ ಶ್ರಾವಸ್ತಿಯ ಸುತ್ತಮುತ್ತಲಿನ ತಾಣಗಳನ್ನೊಮ್ಮೆ ನೋಡಿ
ಉತ್ತರಪ್ರದೇಶದ ಶ್ರಾವಸ್ತಿ ನಗರ ಗೌತಮ ಬುದ್ದನ ಕಾಲದಲ್ಲಿ ದೇಶದ ಆರನೇ ಅತಿದೊಡ್ಡ ನಗರವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ನಗರದ ಬಗ್ಗೆ ಮಹಾಭಾರತದ ಗ್ರಂಥದಲ್ಲೂ ಉಲ್ಲೇಖವ...
ರಾತ್ರೋರಾತ್ರಿ ಇಲ್ಲಿರುವ ಶಿವಲಿಂಗದ ಪೂಜೆ ಮಾಡುತ್ತಂತೆ ಅದೃಶ್ಯ ಶಕ್ತಿ
ಉತ್ತರ ಪ್ರದೇಶದಲ್ಲಿರುವ ಶಿವನ ಮಂದಿರದಲ್ಲಿ ಪ್ರತಿದಿನ ಒಂದು ಚಮತ್ಕಾರ ನಡೆಯುತ್ತಂತೆ. ಶಿವಲಿಂಗಕ್ಕೆ ಯಾವುದೋ ಅದೃಶ್ಯ ಶಕ್ತಿ ಪೂಜೆ ಸಲ್ಲಿಸುತ್ತದಂತೆ. ಆದರೆ ಈ ವರೆಗೂ ಅದು ಯಾರು ...
ಹಿಮಗಿರಿ ಸೊಗಸನ್ನು ಒಮ್ಮೆಯಾದರು ನೋಡಿದ್ದೀರಾ?
ಟ್ರೆಕ್ಕಿಂಗ್ ಯುವಕರಿಗೆ ಅಚ್ಚು-ಮೆಚ್ಚಿನ ಸಾಹಸ ಪ್ರವಾಸ. ಟ್ರೆಕ್ಕಿಂಗ್ನ ಮೇಲೆ ಆಸಕ್ತಿಯನ್ನು ಹೊಂದಿರುವವರು ಅದರಲ್ಲೂ ಕೆಲವರು ಅನುಭವವನ್ನು ಸಾಧಿಸಿದವರು ಹಿಮಾಲಯದಲ್ಲಿನ ಕೆ...
ವಿಗ್ರಹಾರಾಧನೆ ಇಲ್ಲದ ಏಕೈಕ ಶಕ್ತಿ ಪೀಠ.....
ಭಾರತ ದೇಶ ಅತ್ಯಂತ ಪುರಾತನ ನಗರಗಳಿಗೆ ನಿಲಯವಾಗಿದೆ ಎಂಬ ವಿಷಯ ತಿಳಿದದ್ದೆ. ಅಂತಹ ನಗರಗಳಲ್ಲಿ ಒಂದಾದ ಪ್ರಯಾಗ್ನಲ್ಲಿನ ಶಕ್ತಿ ಪೀಠವು ಒಂದು. ಈ ಪ್ರಯಾಗ್ ಪ್ರಸ್ತುತ ಅಲಹಾಬಾದ್ ಎಂ...
ರಾಣಿ ಲಕ್ಷ್ಮೀಬಾಯಿಯ ಊರಿಗೆ ಹೋಗಿ ಬರೋಣ್ವಾ?
ಝಾನ್ಸಿ ಭೋಪಾಲ್ ನಗರಗಳಲ್ಲಿರುವ ಕೆಲವು ಐತಿಹಾಸಿಕ ನಗರಗಳಲ್ಲೊಂದಾಗಿದ್ದು ಇಲ್ಲಿಗೆ ಭೇಟಿಯು ನಿಮ್ಮ ವಾರಾಂತ್ಯದ ರಜಾದಿನಗಳನ್ನು ಖಚಿತವಾಗಿಯೂ ಸ್ಮರಣೀಯಗೊಳಿಸುವುದರಲ್ಲಿ ಸಂಶಯ...
ಏಕ-ಕೊ೦ಬಿನ ಘೇ೦ಡಾಮೃಗಗಳು ಕಾಣಸಿಗುವ ಭಾರತದ ಐದು ಸ್ಥಳಗಳಿವು
ಗ್ರೇಟ್ ಇ೦ಡಿಯನ್ ಘೇ೦ಡಾಮೃಗಗಳು ಏಕ-ಕೊ೦ಬಿನ ಘೇ೦ಡಾಮೃಗಗಳಾಗಿದ್ದು, ವಿನಾಶದ೦ಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಇದೀಗ ಘೇ೦ಡಾಮೃಗವೂ ಸೇರ್ಪಡೆಗೊ೦ಡಿದೆ. ಈ ಪ್ರಾಣಿಯ ಅತ್ಯ೦ತ ಪ್ರಮ...
ಚಿನಿ ಕಾ ರೌಸಾ ಎ೦ಬ ಭವ್ಯ ಸಮಾಧಿ ಸ್ಥಳ
ಸೊಗಸಾದ ವಾಸ್ತುಶಿಲ್ಪ, ಗತದಿನಗಳ ಇತಿಹಾಸದ ಬಗೆಗಿನ ಕುತೂಹಲ, ಮತ್ತು ಛಾಯಾಚಿತ್ರಗ್ರಹಣ, ಇವಿಷ್ಟು ನಿಮ್ಮ ಆಸಕ್ತಿ ವಿಷಯಗಳ ಪಟ್ಟಿಯಲ್ಲಿದ್ದರೆ, ಚಿನಿ ಕಾ ರೌಝಾ ಎ೦ಬ ಅದ್ಭುತ ಸ್ಮಾರಕ...
ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ಹಸ್ತಿನಾಪುರಂನ ಹೆಸರು ಕೇಳಿದರೆ ಸಾಕು ಮಹಾಭಾರತ ನೆನೆಪಿಗೆ ಬರುತ್ತದೆ. ಹಸ್ತಿನಾಪುರ ಮಹಾಭಾರತದಲ್ಲಿ ಪ್ರಸಿದ್ಧವಾದ ಪ್ರದೇಶಗಳಲ್ಲಿ ಒಂದಾಗಿದೆ. ಇದು ಉತ್ತರ ಭಾರತದಲ್ಲಿನ ಮೀರತ್ ...
ಈ ದೇವಿಯನ್ನು ಆರಾಧಿಸಿದರೆ ಕಷ್ಟಗಳು ಮಂಗಮಾಯವಾಗುತ್ತವಂತೆ...!
ನಮ್ಮ ಭಾರತ ದೇಶದಲ್ಲಿ ಅನೇಕ ದೇವಿಯ ದೇವಾಲಯಗಳಿವೆ. ಅನೇಕ ದೇವಿಯ ದೇವಾಲಯಗಳು ತನ್ನದೇ ಮಹತ್ವವನ್ನು ಹಾಗು ಶಕ್ತಿಯನ್ನು ಹೊಂದಿದೆ. ಬೇಡಿದ ವರವನ್ನು ಕರುಣಿಸುವ ತಾಯಿಗೆ ದೇಶದಾದ್ಯಂ...
ಈ ಶ್ರೀ ಕೃಷ್ಣ ದೇವಾಲಯಕ್ಕೆ ತೆರಳಿದರೆ ಮರಣ ಖಚಿತ...
ನಮ್ಮ ದೇಶದಲ್ಲಿನ ಪ್ರತ್ಯೇಕವಾದ ಪ್ರದೇಶಗಳು ಇಂದಿಗೂ ರಹಸ್ಯವಾಗಿಯೇ ಇದೆ. ಇವುಗಳಲ್ಲಿ ಕೆಲವು ನಮ್ಮ ಪುರಾಣದಲ್ಲಿ ಮತ್ತು ಚಾರಿತ್ರಿಕತೆಗಳಿಗೆ ಸಂಬಂಧ ಹೊಂದಿದೆ. ಅವುಗಳ ರಹಸ್ಯವನ್...