ನಿಮಗೆ ಅಷ್ಟಾಗಿ ಗೊತ್ತಿಲ್ಲದ ಆಂಧ್ರಪ್ರದೇಶದ ಗಿರಿಧಾಮಗಳು
ನಮ್ಮ ಸಮಯವನ್ನು ಶಾಂತವಾಗಿ ಕಳೆಯಲು ಬೇಕಾದ ಎತ್ತರದ ಬೆಟ್ಟಗಳು, ಸುತ್ತಲೂ ಹಸಿರಿನಿಂದಕೂಡಿರುವ ಪ್ರದೇಶಗಳ ಜೊತೆಗೆ ಪ್ರಕೃತಿಯ ಮಡಿಲಲ್ಲಿ ಇರುವ ಗಿರಿಧಾಮಗಳಿರುವ ಸ್ಥಳಗಳನ್ನು ಹು...
ಶಿವನ ಪಂಚರಾಮ ಕ್ಷೇತ್ರಗಳಲ್ಲಿ ಒಂದಾದ ಸಮರ್ಲಕೋಟ ದೇವಸ್ಥಾನ ನೋಡಿದ್ದಿರಾ?
ಕುಮಾರರಾಮ ಸಮರ್ಲಕೋಟ ಕುಮಾರ ಭೀಮೇಶ್ವರ ಸ್ವಾಮಿ ದೇವಸ್ಥಾನವು ಶಿವನ ಪಂಚರಾಮ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಆಂಧ್ರಪ್ರದೇಶದ ಪೂರ್ವ ಗೋದಾವರಿಯ ಸಮರ್ಲಕೋಟದಲ್ಲಿದೆ. ಇತರ ನಾಲ್ಕ...
ಖಮ್ಮಂನಲ್ಲಿರುವ ಕುಸುಮಾಂಚಿ ದೇವಾಲಯದ ವಿಶೇಷತೆ ತಿಳಿಯಿರಿ
ಕುಸುಮಾಂಚಿಯು ಪ್ರಾಚೀನ ದೇವಾಲಯವಾಗಿದೆ. ಕುಸುಮಾಂಚಿಯನ್ನು ಕಾಕತೀಯ ಕಾಲದಲ್ಲಿ ಕುಪ್ರಮಣಿ ಎಂದು ಕರೆಯಲಾಗುತ್ತಿತ್ತು. ಈ ದೇವಾಲಯದಲ್ಲಿರುವ ಶಿವಲಿಂಗವು ಆಂಧ್ರಪ್ರದೇಶದಲ್ಲಿರು...
ರೆವುಪೋಲಾವರಾಂ ಬೀಚ್ ಪಿಕ್ನಿಕ್ ಸ್ಪಾಟ್ ಮಾತ್ರವಲ್ಲ, ಶೂಟಿಂಗ್ ಸ್ಪಾಟ್ ಕೂಡಾ...
ಆಂಧ್ರಪ್ರದೇಶದಲ್ಲಿರುವವರು ಈ ಬೀಚ್ನ್ನು ನೋಡಿರಬಹುದು, ಅಲ್ಲಿ ಕಾಲಕಳೆದಿರಬಹುದು. ಆದರೆ ಆಂಧ್ರಕ್ಕೆ ಹೋಗಿಲ್ಲದವರೂ ಈ ತಾಣವನ್ನು ನೋಡಿರುತ್ತೀರಿ, ಎಲ್ಲಿ ಅಂತಾ ಯೋಚಿಸುತ್ತಿದ...
ಮಚಲಿಪಟ್ಟಣಂನ ಮಂಗಿನಪುಡಿ ಬೀಚ್ ತೀರದಲ್ಲಿ ಕಾಲಕಳೆಯಿರಿ
ಮಚಲಿಪಟ್ಟಣಂ ಹೆಸರು ನೀವು ಕೇಳಿಯೇ ಇರಬೇಕು. ಇದು ಆಂಧ್ರಪ್ರದೇಶದಲ್ಲಿರುವ ಒಂದು ಸುಂದರ ಬೀಚ್ ಆಗಿದೆ. ಜೊತೆಗೆ ಇದೊಂದು ನೈಸರ್ಗಿಕ ಬಂದರೂ ಆಗಿದೆ. ಈ ಮಚಲಿಪಟ್ಟಣಂನಲ್ಲಿರುವ ಮಂಗಿನಪ...
ಶಿವನು ಕೈಲಾಸದಿಂದ ಬಂದಿಳಿದ ಕೈಲಾಸ ಕೋನಾ ಜಲಪಾತವನ್ನು ಕಂಡಿದ್ದೀರಾ?
ಕೈಲಾಸ ಕೋನಾ ಜಲಪಾತವು ಆಂಧ್ರಪ್ರದೇಶದಲ್ಲಿನ ಚಿತ್ತೂರು ಜಿಲ್ಲೆಯಲ್ಲಿರುವ ಒಂದು ಅದ್ಭುತ ಜಲಪಾತವಾಗಿದೆ. ಈ ಜಲಪಾತಕ್ಕೆ ಕೈಲಾಸ ಕೋನಾ ಎನ್ನುವ ಹೆಸರು ಬಂದಿರುವುರ ಹಿಂದೆ ಒಂದು ಕಥೆ...
ರಾಜಮಂಡ್ರಿಯಿಂದ ಬೋಟ್ ಮೂಲಕ ಪಾಪಿಕೊಂಡಕ್ಕೆ ಹೋಗಿ
ಪಾಪಿ ಕೊಂಡಲು ಹೆಸರು ಕೇಳಿದ್ದೀರಾ? ಇದು ಆಂಧ್ರಪ್ರದೇಶದಲ್ಲಿರುವ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ನೀವು ಸಾಹಸಮಯ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು, ಬೋಟಿಂಗ್ ಮಾಡಬಹು...
ವಿಜಯವಾಡದ ಬಳಿ ಇರುವ ಈ ಪ್ರಸಿದ್ಧ ತಾಣಗಳನ್ನು ನೋಡಿದ್ದೀರಾ?
ಆಂಧ್ರ ಪ್ರದೇಶದಲ್ಲಿರುವ ವಿಜಯವಾಡವು ಒಂದು ಪ್ರಾಚೀನ ನಗರವಾಗಿದೆ. ಐತಿಹಾಸಿಕ, ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ದೃಷ್ಠಿಯಿಂದ ಬಹಳ ಮಹತ್ವಪೂರ್ಣವಾಗಿದೆ. ಅಷ್ಟೇ ಅಲ್ಲದೆ ರಾಜ್ಯದ ಪ್...
ಶ್ರಾವಣಮಾಸದಲ್ಲಿ ನಂದಿ ಇಲ್ಲದ ಶಿವಾಲಯ, ಜಡೆ ಇರುವ ಶಿವಲಿಂಗವನ್ನು ದರ್ಶನ ಮಾಡಿದರೆ...
ಶ್ರಾವಣಮಾಸದಲ್ಲಿ ಹಿಂದುಗಳಿಗೆ ಪರಮ ಪವಿತ್ರವಾದ ತಿಂಗಳು ಎಂದೇ ಹೇಳಬಹುದು. ಮುಖ್ಯವಾಗಿ ಈ ಶ್ರಾವಣ ಮಾಸದಲ್ಲಿ ಶೈವರು ನಿಷ್ಟೆ-ಭಕ್ತಿಯಿಂದ ಇರುತ್ತಾರೆ. ಅದ್ದರಿಂದಲೇ ಶಿವಾಲಯಗಳ...
ಭಾರತದ ಟಾಪ್ 5 ಡ್ಯಾಂಗಳ ಬಗ್ಗೆ ನಿಮಗೆಷ್ಟು ಗೊತ್ತು?
ವಾರಾಂತ್ಯದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸಾಮಾನ್ಯ. ಅಣೆಕಟ್ಟು ಮತ್ತು ನೀರಿನ ಜಲಾಶಯಗಳನ್ನು ಕಾಣುವುದೆಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು ಎಂದೇ ಹೇಳಬಹುದು. ಸ್...
ಪ್ರತಿದಿನವು ವಿವಾಹವನ್ನು ಮಾಡಿಕೊಳ್ಳುವ ಸ್ವಾಮಿ... ಸಂದರ್ಶನದಿಂದ ಶೀಘ್ರವಾಗಿ ವಿವಾಹ ಪ್ರಾಪ್ತಿ...
ಮೂರುಮಳ್ಳ ಪುರಾಣ ಪ್ರಾಧಾನ್ಯತೆಯನ್ನು ಹೊಂದಿರುವ ಪುಣಕ್ಷೇತ್ರವಾಗಿದೆ. ಇಲ್ಲಿ ವೀರಭದ್ರನಿಗೆ ಹಾಗು ಭಧ್ರಕಾಳಿಗೆ ಗಾಂಧರ್ವ ಪದ್ದತಿಯಲ್ಲಿ ವಿವಾಹ ನಡೆಯಿತು ಎಂದು ಸ್ಥಳ ಪುರಾಣವು...
ಆ ಸಮಯದಲ್ಲಿ ತಿರುಪತಿ ವೆಂಕಟೇಶ್ವರನಿಗೆ ಶಕ್ತಿ ಇರುವುದಿಲ್ಲ...
ಪ್ರಸ್ತುತ ಪ್ರಪಂಚ ವ್ಯಾಪಕವಾಗಿರುವ ಹಿಂದು ಭಕ್ತರು ಮುಖ್ಯವಾಗಿ ತಿರುಪತಿಯಲ್ಲಿನ ವೆಂಕಟೇಶ್ವರನ ಬಾಲಾಲಯಂ ಮಹಾ ಸಂಪ್ರೋಕ್ಷಣೆಯ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡುತ್ತಿರುತ್ತಾರ...