ಅಸ್ಸಾಂನ ಸಿಲ್ಚರ್ನ ಸುಂದರ ತಾಣಗಳಿವು
ಸಿಲ್ಚರ್ ದಕ್ಷಿಣ ಅಸ್ಸಾಂನಲ್ಲಿರುವ ಕಚಾರ್ ಜಿಲ್ಲೆಯ ಜಿಲ್ಲಾ ಕೇಂದ್ರ ಸ್ಥಳವಾಗಿದೆ. ಸಣ್ಣದಾದರೂ ಸುಂದರವಾದ ನಗರ ಸಿಲ್ಚರ್ ವಿಭಿನ್ನವಾಗಿ ಆಕರ್ಷಕವಾಗಿದೆ. ಬರಾಕ್ ನದಿಯು ಈ ನಗರವನ...
130 ವರ್ಷದಿಂದ 'ಹಸಿರು ಪಟಾಕಿ' ತಯಾರಿಸುತ್ತಿರುವ ಈ ಹಳ್ಳಿಗೆ ಹೋಗಿದ್ದೀರಾ?
ದೀಪಾವಳಿ ಅಂದ್ರೆ ದೀಪ ಹಚ್ಚೋದು ಪಟಾಕಿ ಸಿಡಿಸೋದೇ ಒಂದು ಖುಷಿ. ಆದ್ರೆ ಈಬಾರಿಯ ದೀಪಾವಳಿಗೆ ಬರೀ ೨ ಗಂಟೆಯಷ್ಟೆ ಪಟಾಕಿ ಸಿಡಿಸಬೇಕೆಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವುದು ನಿ...
ಶಬರಿಮಲೆಗೆ ಮಹಿಳೆಯರಿಗೆ ನಿಷೇಧ; ಆದ್ರೆ ಇಲ್ಲಿ ಋತುಸ್ರಾವವಾಗುವ ದೇವಿಯನ್ನೇ ಪೂಜಿಸ್ತಾರೆ
ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಕುರಿತು ಹಲವಾರು ಪರವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಋತುಸ್ರಾವ ಉಂಟಾಗುವ ಮಹಿಳೆಯರು ಅಲ್ಲಿಗೆ ಪ್ರವೇಶಿಸಬಾರದು ಎಂ...
ಮಾಟಮಂತ್ರ ಕಲಿತು ಈ ಊರಿನ ಜನ ಏನೆಲ್ಲಾ ಮಾಡ್ತಾರೆ ಗೊತ್ತಾ
ಅಸ್ಸಾಂನಲ್ಲಿರುವ ಸಣ್ಣ ಹಳ್ಳಿಯಾದ ಮಯಾಂಗ್ ಒಂದು ಪ್ರವಾಸಿತಾಣವಾಗಿದೆ. ಇದನ್ನು ಹೊರತುಪಡಿಸಿ ಮಯಾಂಗ್ ಮಾಟಮಂತ್ರಕ್ಕೆ ಹಾಗೂ ವಿಚ್ಕ್ರಾಫ್ಟ್ಗೆ ಪ್ರಸಿದ್ಧಿಯಾಗಿದೆ. ಮಯಾಂಗ...
ಈ ರಾಜ್ಯಗಳಿಗೆ ಹೋದಾಗ ಅಲ್ಲಿನ ಜಾನಪದ ನೃತ್ಯವನ್ನು ನೋಡೋದನ್ನು ಮರೆಯಬೇಡಿ
ಭಾರತವು ವೈವಿಧ್ಯಮಯವಾದ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಒಳಗೊಂಡಿದೆ. ಭಾರತದ ಪ್ರತೀ ರಾಜ್ಯದಲ್ಲೂ ತನ್ನದೇ ಆದ ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ಪದ್ದತಿಗಳು ಮತ್ತು ಶೈಲಿಗಳ...
ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!
ನ್ಯಾಚುರಲ್ಸ್ ವಂಡರ್ಸ್ನ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಅಥವಾ ನೋಡಿದ್ದೀರಾ? ಅಸಲಿಗೆ ಭಾರತ ದೇಶದಲ್ಲಿ ಅವುಗಳು ಎಷ್ಟಿವೆ ಎಂಬುದರ ಬಗ್ಗೆ ನಿಮಗೆ ಗೊತ್ತ? ಹಾಗಾದರೆ ಒಮ್ಮೆ ಲ...
ಆಶ್ಚರ್ಯಕರವಾದ ಭಾರತದ ಕೆಲವು ದೇವಾಲಯಗಳು...ವಿಭಿನ್ನವಾದ ಆಚಾರಗಳು
ಭಾರತ ದೇಶವು ಕೆಲವು ದೇವಾಲಯಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಈ ಪುಣ್ಯಕ್ಷೇತ್ರವನ್ನು ದರ್ಶಿಸಿಕೊಳ್ಳುವ ಸಲುವಾಗಿ ದೇಶ-ವಿದೇಶಗಳಿಂದ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಆದರ...
ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?
ಕೆಲವು ಲಕ್ಷ ವರ್ಷಗಳ ಹಿಂದಿನಿಂದ ಇರುವ ಎಲ್ಲಾ ಶಕ್ತಿಯನ್ನು ಮನುಷ್ಯನು ತಿಳಿದುಕೊಂಡು ಅವುಗಳ ಮೇಲೆ ಅಧಿಪತ್ಯ ಸಾಧಿಸುತ್ತಿದ್ದಾನೆ. ಮನುಷ್ಯರ ಹುಟ್ಟಿಗಿಂತ ಮೊದಲಿನಿಂದಲೇ ಇರುವ ಪ...
ಋತುಚಕ್ರವಾಗುವ ದೇವಿಯ ದೇವಾಲಯ ಎಲ್ಲಿದೆ ಗೊತ್ತ?
ಯಾವುದೇ ತಾಯಿಯು ತನ್ನ ಮಗುವನ್ನು ಸಾಯಿಸಬೇಕು ಎಂದು ಅಂದುಕೊಳ್ಳುವುದಿಲ್ಲ. ಆ ಮಗುವನ್ನು (ನರಕಾಸುರ) ಜನಕಮಹಾರಾಜನಿಗೆ ಒಪ್ಪಿಸಿ ವಿದ್ಯಾಬುದ್ಧಿಗಳನ್ನು ಕಲಿಸು ಎಂದು ಭೂದೇವಿಯು ಕೇ...
ಮೂರ್ತಿ ಇಲ್ಲದೇ ಇದ್ದರೂ ಇದೊಂದು ಶಕ್ತಿ ಪೀಠ...
ಶಕ್ತಿ ದೇವಾಲಯಗಳನ್ನು ಹೆಚ್ಚಾಗಿ ಹಿಂದೂ ಧರ್ಮದಲ್ಲಿ ಆರಾಧನೆ ಮಾಡುತ್ತಾರೆ. ಹೆಣ್ಣಿಗೆ ಹೆಚ್ಚಾಗಿ ಪ್ರಾಶ್ಯಸ್ತ ನೀಡುವ ನಮ್ಮ ಭಾರತ ದೇಶ ಹಲವಾರು ದೇವಿಯ ದೇವಾಲಯಗಳನ್ನು ಕಾಣಬಹುದ...
ಇಲ್ಲಿದೆ ನೀವು ಎಂದೂ ಕಂಡಿರದ ನಾಲ್ಕು ಗಿರಿಧಾಮಗಳು
ಅಸ್ಸಾಂ ನಮ್ಮ ಭಾರತದೇಶದಲ್ಲಿನ ಅತ್ಯುತ್ತಮವಾದ ಪ್ರವಾಸಿ ತಾಣವಾಗಿದೆ. ಇಲ್ಲಿ ಹಲವಾರು ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅಸ್ಸಾಂ ರಾಜ್ಯ ಮುಖ್ಯವಾಗಿ ರೇಷ್ಮೆಗಾಗಿ, ...
ಭಾರತದ ವಿಸ್ಮಯ ಪ್ರಕೃತಿಯ ಅನಾವರಣ: ಒಮ್ಮೆ ಭೇಟಿ ಕೊಡಿ
ನಮ್ಮ ಭಾರತ ದೇಶ ಅತ್ಯಂತ ಸುಂದರವಾದ ದೇಶ. ನಮ್ಮ ಸಂಸ್ಕøತಿಯೇ ಆಗಲಿ, ನಮ್ಮ ಭೌಗೋಳಿಕವೇ ಆಗಲಿ ಅದಕ್ಕೆ ಆದರದೇ ಆದ ಮಹತ್ವವಿದೆ. ಅದೇನೆ ಇರಲಿ ಭಾರತದಲ್ಲಿ ಹುಟ್ಟಿರುವ ನಾವೇ ಧನ್ಯ ಎಂಬ ...