ಹಾಸನಾಂಬಾ: ದೇವಿಯ ಪವಾಡಗಳ ಕಥೆ!
ವರ್ಷಕ್ಕೊಂದೇ ಬಾರಿತನ್ನ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ!! ಬಡವರ ಊಟಿ ಎಂದು ವಿಶೇಷವಾಗಿ ಕರೆಯಲ್ಪಡುವ ಹಾಸನವು ಬೆಂಗಳೂರಿನ ಪಶ್ಚಿಮಕ್ಕೆ 183 ಕಿ.ಮೀ ದೂರದಲ್ಲಿದ್ದು ಇಲ್ಲಿರುವ ಪ...
ಹಾಸನ ಜಿಲ್ಲೆಯ ಕಣ್ಮನ ಸೆಳೆಯುವ ದೇವಾಲಯಗಳು: ಅಸಾಧಾರಣ ಕಲಾತ್ಮಕತೆಯ ಕೃತಿಗಳು
Image Source ಭಾರತದ ಮಧ್ಯಕಾಲೀನ ಅವಧಿಯಲ್ಲಿ ಹೊಯ್ಸಳ ಸಾಮ್ರಾಜ್ಯದ ಆಡಳಿತ ಸ್ಥಾನವಾದ ಹಾಸನವು ಕರ್ನಾಟಕದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದೆ ಮತ್ತು ಅದರ ಪ್ರಾಚೀನ ಸ್ಮಾರಕಗಳು, ವಿಶೇಷ...
ಶ್ರವಣಬೆಳಗೋಳದಲ್ಲಿರುವ ತ್ಯಾಗದ ಕಂಬ ನೋಡಿದ್ದೀರಾ?
ಶ್ರವಣ ಬೆಳಗೋಳ ಸುತ್ತಾಡಲು ಹೋಗಿರುವವರು ಗೋಮಟೇಶ್ವರನ ಪ್ರತಿಮೆಯನ್ನು ನೋಡಿರುತ್ತೀರಿ. ಶ್ರವಣ ಬೆಳಗೋಳದ ಸುತ್ತಮುತ್ತ ಅನೇಕ ಬಸದಿಗಳಿವೆ. ಇಲ್ಲಿ ಸುತ್ತಾಡಲು ಹೋಗುವವರು ಈ ಬಸದಿಗ...
ಕಾವೇರಿ ತೀರದಲ್ಲಿರುವ ಈ ಗಾಯತ್ರಿ ಶಿಲೆಯೊಳಗೆ ನುಸುಳಿದರೆ ಕಷ್ಟಗಳೆಲ್ಲಾ ಪರಿಹಾರವಾಗುತ್ತಂತೆ
ರಾಮೇಶ್ವರ ಕ್ಷೇತ್ರದ ಬಳಿ ಇರುವ ಈ ವಿಶೇಷ ಬಂಡೆಕಲ್ಲಿನ ಅಡಿಯಲ್ಲಿ ನುಸುಳಿದರೆ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದಂತೆ. ಅದಕ್ಕಾಗಿ ಅನೇಕ ಭಕ್ತರು ಈ ಗಾಯತ್ರಿ ಶಿಲೆಯ ಅಡಿಯಲ್ಲಿ ನು...
ಸಕಲೇಶ್ಪುರ ಯೆಡಕುಮೇರಿಯ ಟ್ರಕ್ಕಿಂಗ್ ಅನುಭವ ಹೇಗಿದೆ?
ಹಾಸನ ಜಿಲ್ಲೆಯ ಸಕಲೇಶ್ಪುರವು ಒಂದು ತಂಪಾದ ವಾತಾವರಣ ಹೊಂದಿರುವ ಹಸಿರು ಸಿರಿಯಿಂದ ಕೂಡಿರುವಂತಹ ತಾಣ. ಹೆಚ್ಚಿನವರು ಸಕಲೇಶ್ಪುರ ಪ್ರವಾಸವನ್ನು ಇಷ್ಟಪಡುತ್ತಾರೆ. ಸಕಲೇಶ್...
ಅರಸಿಕೆರೆಯಲ್ಲಿರುವ ಈ ಏಳು ಸುತ್ತಿನ ಕೋಟೆಯೊಳಗೆ ಹೋಗಿದ್ದೀರಾ?
ಏಳು ಸುತ್ತಿನ ಕೋಟೆಯ ಬಗ್ಗೆ ನೀವು ಕೇಳಿರಬಹುದು. ಆದರೆ ನೋಡಿದ್ದೀರಾ ಇಲ್ಲವೋ ಅನ್ನೋದು ಗೊತ್ತಿಲ್ಲ. ಅಂತಹ ಏಳು ಸುತ್ತಿನ ಕೋಟೆಯ ಬಗ್ಗೆ ನಾವಿಂದು ಹೇಳಲಿದ್ದೇವೆ. ಇದು ಹಾಸನದಲ್ಲಿದೆ...
ಹುಣ್ಣಿಮೆಯಂದು ಅರಸಿಕೆರೆಯ ಅಜ್ಜಯ್ಯನ ದರ್ಶನ ಪಡೆದ್ರೆ ನೀವೇ ಪುಣ್ಯವಂತರು
ಅಮಾವಾಸ್ಯೆ, ಹುಣ್ಣಿಮೆಯಂದು ನೀವು ಈ ಅಜ್ಜಯ್ಯನ ದೇವಸ್ಥಾನಕ್ಕೆ ಭೇಟಿ ನೀಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತಂತೆ. ಇಲ್ಲಿನ ಉತ್ಸವಗಳಲ್ಲಿ ಭಾಗಿಯಾದರೆ ನಿಮ್ಮ ಪಾಪವೆಲ್ಲಾ ಪರಿಹಾರ...
ಸಕಲೇಶಪುರದ ಬಳಿ ಇರುವ ಜೇನುಕಲ್ಲು ಗುಡ್ಡಕ್ಕೆ ಟ್ರೆಕ್ಕಿಂಗ್ ಕೈಗೊಂಡಿದ್ದೀರಾ?
ಬೆಟ್ಟ ಬೈರಾವೇಶ್ವರ ದೇವಸ್ಥಾನದಿಂದ 8 ಕಿ.ಮೀ ದೂರದಲ್ಲಿ ಮತ್ತು ಸಕಲೇಶಪುರದಿಂದ 40 ಕಿ.ಮೀ ದೂರದಲ್ಲಿ, ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಜೆಂಕಕಲ್ ಗುಡ್ಡ ಅಥವಾ ಜೇನುಕಲ್ಲು ಗುಡ್ಡ ಪ...
ಈ ದೇವಾಲಯದ ಬಾಗಿಲು ತೆರೆದ ಮೇಲೆ ಇಲ್ಲಿನ ಊರಿನ ಜನರು ಒಗ್ಗರಣೆ ಹಾಕುವಂತಿಲ್ಲ !
ಹಾಸನಾಂಬೆ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರು ವ ದೇವಸ್ಥಾನ ಇದಾಗಿದೆ. ಹಾಸನದ ಗ್ರಾಮ ದೇವತೆಯೂ ಇದಾಗಿದೆ. ಪ್ರತಿವರ್ಷ ವಿಜಯದಶಮಿ ಕಳೆದ ಹನ್ನೊಂದು ದಿನಗಳ ನಂತರ ಆಶ್ಲೇಷ ...
ಹಾಸನ ಜಿಲ್ಲೆಯಲ್ಲಿರುವ ಕಣ್ಸೆಳೆಯುವ ದೇವಾಲಯಗಳಿವು
ಭಾರತದ ಮಧ್ಯಕಾಲೀನ ಅವಧಿಯ ಹೊಯ್ಸಳ ಸಾಮ್ರಾಜ್ಯದ ಸಮಯದಲ್ಲಿ ಹಾಸನವು ಕರ್ನಾಟಕದ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿತ್ತು ಮತ್ತು ಇಲ್ಲಿಯ ಪ್ರಾಚೀನ ಸ್ಮಾರಕಗಳು ಅದರಲ್ಲೂ ದೇವ...
ಈ ಮುಂಗಾರಿನಲ್ಲಿ ಸಕಲೇಶಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ?
ಮುಂಗಾರು ಆರಂಭವಾಗುವಾಗಲೇ ಸಕಲೇಶ್ಪುರಕ್ಕೆ ಹೋಗಬೇಕು. ಅಲ್ಲಿನ ಹಚ್ಚ ಹಸಿರಿನ ವಾತಾವರಣ ನಿಮ್ಮನ್ನು ಮಂತ್ರ ಮುಗ್ಧಗೊಳಿಸೋದರಲ್ಲಿ ಎರಡು ಮಾತಿಲ್ಲ. ಈ ಸೀಸನ್ನಲ್ಲಿ ಸಕಲೇಶ್&zwnj...
ಸಿ ಎಂ ಕುಮಾರಸ್ವಾಮಿ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?
ಹಾಸನವು ಹಾಸನ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು, ಈ ಪಟ್ಟಣಕ್ಕೆ ಸ್ಥಳೀಯ ದೇವತೆ ಹಾಸನಾಂಬೆಯ ಹೆಸರಿಡಲಾಗಿದೆ. ಇದು ಕರ್ನಾಟಕದ ವಾಸ್ತುಶಿಲ್ಪದ ಪಾಂಡಿತ್ಯಕ್ಕೆ ಹೆಸರುವಾಸಿಯಾಗಿ...