ಕೂರ್ಗ್-ಕಬಿನಿ ಪ್ರವಾಸ: ಎಲ್ಲಿಂದ ಹೊರಡುವುದು, ಉಳಿಯುವುದೆಲ್ಲಿ ಗೊತ್ತಾ?
ಹಚ್ಚ ಹಸಿರು ಅರಣ್ಯ, ಅರಣ್ಯದ ಮಧ್ಯೆ ಪಕ್ಷಿಗಳ ಚಿಲಿಪಿಲಿ, ಪ್ರಶಾಂತ ವಾತವರಣದಲ್ಲಿ ಕೇಳಿ ಬರುವ ಜುಯ್ ಎನ್ನುವ ನಾದ, ಜುಳು ಜುಳು ಹರಿಯುವ ನೀರು ಇವೆಲ್ಲವನ್ನೂ ಆನಂದಿಸುವ ಪ್ರಕೃತಿ ಪ್...
14ನೇ ಶತಮಾನದ ಕಾಲದ ಅವಶೇಷಗಳ ನಡುವೆ ತಲೆಯೆತ್ತಿ ನಿಂತಿರುವ ಹಂಪೆ ಪಟ್ಟಣಕ್ಕೆ ಎಂದಾದರೂ ಭೇಟಿ ನೀಡಿರುವಿರಾ?
ದಿನವೆಲ್ಲಾ ಆಫೀಸು ಮನೆ ಎಂದು ಕೆಲಸ ಮಾಡುತ್ತಾ ನಗರದ ಸದ್ದು ಗದ್ದಲದೊಡನೆ ಜೀವನ ಕಳೆಯುತ್ತಾ ಇರುವವರು ವರ್ಷದ ಕೆಲವು ದಿನವಾದರೂ ತಮಗೋಸ್ಕರ ದಿನವನ್ನು ವಿಶ್ರಾಂತಿಯಿಂದ ಕಳೆಯಲು ಬಯ...
ಹಂಪಿಯಲ್ಲಿರುವ ಹಿಪ್ಪಿ ದ್ವೀಪಕ್ಕೆ ಬಂದ್ರೆ ಎಷ್ಟೆಲ್ಲಾ ಎಂಜಾಯ್ ಮಾಡ್ಬೋದು ನೋಡಿ…
ಹಂಪಿಯಲ್ಲಿ ನಿಮಗೆ ಪಾರಂಪರಿಕ ತಾಣಗಳು ಅಂದರೆ ಸ್ಮಾರಕಗಳು ಮತ್ತು ದೇವಾಲಯಗಳು ಇರುವ ಸ್ಥಳಗಳು. ಹಾಗೆಯೇ ಹಿಪ್ಪಿ ದ್ವೀಪ ಎಂದು ಜನಪ್ರಿಯವಾಗಿರುವ ವಿರುಪಾಪೂರ ಗ್ರಾಮ ಎರಡೂ ಜಾಗಗಳನ್...
ಹಂಪಿಯಲ್ಲಿರುವ ಅಕ್ಕ-ತಂಗಿ ಗುಡ್ಡ ನೋಡಿದ್ದೀರಾ?
ಅಕ್ಕ ತಂಗಿ ಗುಡ್ಡ ಎರಡು ದೈತ್ಯಾಕಾರದ ಬಂಡೆಗಳ ರಚನೆಯಾಗಿದೆ. ಇದು ಹಂಪಿಯಿಂದ ಕಮಲಾಪುರಕ್ಕೆ ಹೋಗುವ ಮುಖ್ಯ ರಸ್ತೆಯ ಸಮೀಪವಿರುವ ಕದ್ದಿರಂಪುರದಲ್ಲಿದೆ. ಇದು ಪ್ರಾಚೀನ ಯುಗದಿಂದಲೂ ...
ಹಂಪಿಯಲ್ಲಿರುವ ಮಾತುಂಗ ಬೆಟ್ಟವನ್ನು ಹತ್ತಿದ್ದೀರಾ?
ಹಂಪಿಯು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದ್ದುಇಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ. ಪ್ರತಿಯೊಂದು ಸ್ಥಳವು ಪೌರಾಣಿಕ ಹಾಗೂ ಐತಿಹಾಸಿ ಕಥೆಯನ್ನು ಹೊಂದಿದೆ. ಇಂದು ನಾವು ಹಂಪಿಯಲ...
ಹಂಪಿಯ ಸೂಳೆ ಬಜಾರ್ನಲ್ಲಿ ಸುತ್ತಾಡಿದ್ದೀರಾ?
ಹಂಪಿಯು ಕರ್ನಾಟಕದ ಒಂದು ಪ್ರಮುಖ ಐತಿಹಾಸಿಕ ಪ್ರೇಕ್ಷಣೀಯ ತಾಣ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.ಇತ್ತೀಚೆಗಷ್ಟೇ ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿರುವ 2019ರಲ್ಲಿ ಭ...
ಹಂಪಿಯಲ್ಲಿ ರಾಮ ಓಡಾಡಿದ ಸ್ಥಳಗಳು ಯಾವ್ಯಾವುವು ನಿಮಗೆ ಗೊತ್ತಾ?
ರಾಮಾಯಣ ಸರ್ಕ್ಯೂಟ್ ಸ್ವದೇಶ್ ದರ್ಶನ್ ಯೋಜನೆಗೆ ಒಳಪಟ್ಟಿದೆ. ಇದು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಪ್ರವಾಸೋದ್ಯಮ ಸಚಿವಾಲಯ 13 ಯೋಜನೆಗಳನ್ನು ಈ ಯೋಜ...
ನವಂಬರ್ನಲ್ಲಿ ಸುತ್ತಾಡೋಡೋಕೆ ಹೋಗೋದಾದ್ರೆ ಇಲ್ಲಿಗೆ ಹೋಗೋದು ಬೆಸ್ಟ್
ನವೆಂಬರ್ ತಿಂಗಳಲ್ಲಿ ಆರಾಮದಾಯಕ ಹವಾಮಾನವಿರುವುದರಿಂದ, ಜಗತ್ತಿನ ಯಾವುದೇ ಭಾಗದಿಂದ ಪ್ರಯಾಣಿಕರು ಭಾರತಕ್ಕೆ ಪ್ರಯಾಣಿಸಲು ಸೂಕ್ತವಾದ ಸಮಯವಾಗಿದೆ. ಸಾಕಷ್ಟು ಸ್ಥಳಗಳು ನವೆಂಬರ...
ಹಂಪಿಯಲ್ಲಿರುವ ಈ ಬಡವಿಲಿಂಗ ದೇವಸ್ಥಾನ ನೋಡಿದ್ದೀರಾ?
ಬಡವಿಲಿಂಗ ದೇವಸ್ಥಾನವು ಶಿವನಿಗೆ ಅರ್ಪಿತವಾದ ಹಂಪಿಯಲ್ಲಿರುವ ಅದ್ಭುತ ದೇವಸ್ಥಾನ. ಹಿಂದೂ ದೇವತೆ ಶಿವನನ್ನು ಈ ದೇವಸ್ಥಾನದ ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಲಕ್ಷ್ಮೀ ನರಸಿಂಹ ...
ಬೆಂಗಳೂರು-ಹಂಪಿ: ವಿಜಯನಗರ ಸಾಮ್ರಾಜ್ಯಕ್ಕೊಂದು ಅದ್ಭುತ ಪ್ರಯಾಣ
ಹಂಪಿಯು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದೆ. ಜೊತೆಗೆ ಎಂದಿಗೂ ಅಳಿಸಲ್ಪಡದ ಸ್ಥಳವಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಈಗ ಅವಶೇಷಗಳಾಗಿ ಕಾಣಬಹುದಾಗಿದೆ. ಇ...
ಗಂಗಾವತಿಯಲ್ಲಿರುವ ಆನೆಗುಂಡಿಯೇ ರಾಮಾಯಣದ ಕಿಷ್ಕಿಂದ ಅನ್ನೋದು ಗೊತ್ತಾ?
ಅನೆಗುಂಡಿ ಪುರಾತನ ಕಾಲದಲ್ಲಿ ಇತಿಹಾಸಪೂರ್ವ ಮನುಷ್ಯನ ವರ್ಣಚಿತ್ರಗಳಿಂದ ಕೂಡಿರುವ ಗುಹೆಯಾಗಿದೆ. ಇದನ್ನು ರಾಮಾಯಣದ ಕಿಷ್ಕಿಂದ ಎನ್ನಲಾಗಿದೆ. ಪಂಪಾ ಸರೋವರ್ ಇಲ್ಲಿ ಹರಿಯುತ್ತದೆ ...
ಹಂಪಿಯಲ್ಲಿ ಭೂಗರ್ಭದಲ್ಲಿರುವ ಶಿವ ದೇವಾಲಯ ನೋಡಿದ್ದೀರಾ?
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಒಂದು ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಪ್ರಸನ್ನ ವಿರುಪಾಕ್ಷ ದೇವಾಲಯವು ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿಯಲ್ಲಿನ ಹಳೇಯ ದೇವಾಲ...