Search
  • Follow NativePlanet
Share

ಶಿವಮೊಗ್ಗ

ಇದು ‘ಕಾಳಿಂಗನ’ ಜಗತ್ತು, ಇಲ್ಲಿದೆ ಎಷ್ಟೊಂದು ಇಂಟರೆಸ್ಟಿಂಗ್ ಸಂಗತಿಗಳು!

ಇದು ‘ಕಾಳಿಂಗನ’ ಜಗತ್ತು, ಇಲ್ಲಿದೆ ಎಷ್ಟೊಂದು ಇಂಟರೆಸ್ಟಿಂಗ್ ಸಂಗತಿಗಳು!

'ದಕ್ಷಿಣದ ಚಿರಾಪುಂಜಿ' ಎಂದೇ ಖ್ಯಾತಿಯಾಗಿರುವ, ಕರ್ನಾಟಕದ ಮಲೆನಾಡು ಪ್ರದೇಶದಲ್ಲಿರುವ 'ಆಗುಂಬೆ' ಒಂದು ಸುಂದರವಾದ ಪುಟ್ಟ ಗ್ರಾಮ. ಇದನ್ನು ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಎರಡನ...
ಮಕ್ಕಳಿಗೆ ಹೇಳಿ ಮಾಡಿಸಿದ ತಾಣ ಈ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ   

ಮಕ್ಕಳಿಗೆ ಹೇಳಿ ಮಾಡಿಸಿದ ತಾಣ ಈ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ   

ಶಿವಮೊಗ್ಗ ಭಾಗದೆಡೆ ಪ್ರವಾಸ ಹಮ್ಮಿಕೊಳ್ಳುವವರಿಗೆ ಹಚ್ಚ ಹಸಿರಿನಿಂದ ಕೂಡಿರುವ ಮುಗಿಲೆತ್ತರದ ಮರಗಳು, ಅಡಿಕೆ ಮರಗಳು, ಚಿಕ್ಕ ಚಿಕ್ಕ ಝರಿಗಳು, ಹಳ್ಳ-ಕೊಳ್ಳಗಳು, ಪುಟ್ಟ ಪುಟ್ಟ ಸೇತು...
ಶಿವಮೊಗ್ಗದಲ್ಲಿರುವ ಹಿಡ್ಲುಮನೆ ಜಲಪಾತದ ಬಗ್ಗೆ ಗೊತ್ತಾ?

ಶಿವಮೊಗ್ಗದಲ್ಲಿರುವ ಹಿಡ್ಲುಮನೆ ಜಲಪಾತದ ಬಗ್ಗೆ ಗೊತ್ತಾ?

PC: Shrikanth n ಹಿಡ್ಲುಮನೆ ಜಲಪಾತ ಮೋಡಿ ಮಾಡುವ ಸೌಂದರ್ಯ ಹೊಂದಿದ್ದು, ಅದನ್ನು ಅನುಭವಿಸಲು ಈಗಲೇ ಹೊರಡಿ. ಹಿಡ್ಲುಮನೆ ಜಲಪಾತವು ಭೇಟಿ ನೀಡಲೇಬೇಕಾದ ಪ್ರವಾಸಿ ತಾಣವಾಗಿದೆ ಏಕೆಂದರೆ ಇದು ಮಾ...
ತೀರ್ಥಹಳ್ಳಿಯಲ್ಲಿರುವ ಮೃಗಾವಧೆಗೆ ಈ ಹೆಸರು ಯಾಕೆ ಬಂತು ಗೊತ್ತಾ?

ತೀರ್ಥಹಳ್ಳಿಯಲ್ಲಿರುವ ಮೃಗಾವಧೆಗೆ ಈ ಹೆಸರು ಯಾಕೆ ಬಂತು ಗೊತ್ತಾ?

ಶಿವಮೊಗ್ಗದಲ್ಲಿ ಮೃಗಾವಧೆ ಎನ್ನುವ ಹೆಸರನ್ನು ನೀವು ಕೇಳಿರುವಿರಿ. ಇದೊಂದು ಪುಟ್ಟ ಗ್ರಾಮವಾಗಿದೆ. ಈ ಗ್ರಾಮಕ್ಕೂ ರಾಮಾಯಣಕ್ಕೂ ನಂಟಿದೆ. ಹಾಗೆಯೇ ಅಲ್ಲೊಂದು ಮಲ್ಲಿಕಾರ್ಜುನ ದೇವಸ್...
ಗಾಜನೂರು ಡ್ಯಾಮ್‌ ಸುತ್ತಾಡಿ, ಸಕ್ರೆಬೈಲ್‌ನಲ್ಲಿ ಆನೆ ಸವಾರಿ ಮಾಡಿ

ಗಾಜನೂರು ಡ್ಯಾಮ್‌ ಸುತ್ತಾಡಿ, ಸಕ್ರೆಬೈಲ್‌ನಲ್ಲಿ ಆನೆ ಸವಾರಿ ಮಾಡಿ

ಗಾಜನೂರು ಹೆಸರನ್ನು ನೀವು ಕೇಳಿರುವಿರಿ. ಗಾಜನೂರು ಶಿವಮೊಗ್ಗದಿಂದ ಸುಮಾರು 12 ಕಿ.ಮೀ ದೂರದ ತೀರ್ಥಹಳ್ಳಿಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ.  ಗಾಜನೂರು ಡ್ಯಾಮ್‌ಗೆ ಹೆಸರುವಾಸ...
ಹಣಗೆರೆಯ ಈ ದೇವಸ್ಥಾನದಲ್ಲಿರುವ ಮರಕ್ಕೆ ಬೀಗ ಕಟ್ಟಿದ್ರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತಂತೆ

ಹಣಗೆರೆಯ ಈ ದೇವಸ್ಥಾನದಲ್ಲಿರುವ ಮರಕ್ಕೆ ಬೀಗ ಕಟ್ಟಿದ್ರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತಂತೆ

ಯಾವತ್ತಾದರೂ ನೀವು ದರ್ಗಾದ ಒಳಗೆ ದೇವಸ್ಥಾನ ಇರುವುದನ್ನು ನೋಡಿದ್ದೀರಾ? ಇಲ್ಲವೆಂದಾದಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹಣಗೆರೆಯಲ್ಲಿದೆ ಇಂತಹದ್ದೊಂದು ಪವಿತ್ರ ಕ್ಷೇತ್...
ಮೂಗಿನಲ್ಲಿ ಸಾಲಿಗ್ರಾಮ ಇರುವ ಶಿಕಾರಿಪುರದ ಹುಚ್ಚರಾಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

ಮೂಗಿನಲ್ಲಿ ಸಾಲಿಗ್ರಾಮ ಇರುವ ಶಿಕಾರಿಪುರದ ಹುಚ್ಚರಾಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

ಶಿಕಾರಿಪುರ ಎಂಬುದು ಶಿವಮೊಗ್ಗ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮತ್ತು ತಾಲ್ಲೂಕು ಪ್ರಧಾನ ಕಚೇರಿಯಾಗಿದೆ.ಶಿಕಾರಿಪುರವು ಶಿವಮೊಗ್ಗದಿಂದ 53 ಕಿ.ಮೀ ದೂರದಲ್ಲಿದೆ ಮತ್ತು ಸಮುದ್ರ ಮಟ್ಟದ...
ಶಿವಮೊಗ್ಗದಲ್ಲಿ ನಾಲ್ಕು ದಿನ ಕಳೆದ್ರೆ ಇಲ್ಲೆಲ್ಲಾ ಸುತ್ತಾಡಿ

ಶಿವಮೊಗ್ಗದಲ್ಲಿ ನಾಲ್ಕು ದಿನ ಕಳೆದ್ರೆ ಇಲ್ಲೆಲ್ಲಾ ಸುತ್ತಾಡಿ

ಶಿವಮೊಗ್ಗದಲ್ಲಿ ಸುತ್ತಾಡಲು ಸಾಕಷ್ಟು ತಾಣವಿದೆ. ಒಂದು ದಿನದಲ್ಲಿ ಸುತ್ತಾಡಿ ಮುಗಿಯೋವಂತವುಗಳಲ್ಲ. ಜಲಪಾತಗಳಿಂದ ಹಿಡಿದು ಹಸಿರು ಪರ್ವತಗಳು, ದೇವಸ್ಥಾನಗಳು, ಪಕ್ಷಿಧಾಮ ಹೀಗೆ ನೋಡ...
ಆಗುಂಬೆಯಲ್ಲಿ ಇಷ್ಟೇಲ್ಲಾ ಸುಂದರ ಪ್ರವಾಸಿ ತಾಣಗಳಿವೆ ಅನ್ನೋದು ನಿಮಗೆ ಗೊತ್ತಾ?

ಆಗುಂಬೆಯಲ್ಲಿ ಇಷ್ಟೇಲ್ಲಾ ಸುಂದರ ಪ್ರವಾಸಿ ತಾಣಗಳಿವೆ ಅನ್ನೋದು ನಿಮಗೆ ಗೊತ್ತಾ?

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿರುವ ಆಗುಂಬೆಯು "ದಕ್ಷಿಣ ಭಾರತದ ಚಿರಾಪುಂಜಿ" ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಒಂದು ಪುಟ್ಟ ಗ್ರಾಮವಾಗಿದೆ. ದಕ್ಷಿಣ ಭಾರತದಲ್ಲಿ ಈ ಜೀವವೈ...
ಪರಶುರಾಮನ ಪಾಪ ವಿಮೋಚನೆ ಮಾಡಿದ ಕುಂಡ; ಅಮವಾಸ್ಯೆ ದಿನ ಇಲ್ಲಿ ಸ್ನಾನ ಮಾಡಿದ್ರೆ...

ಪರಶುರಾಮನ ಪಾಪ ವಿಮೋಚನೆ ಮಾಡಿದ ಕುಂಡ; ಅಮವಾಸ್ಯೆ ದಿನ ಇಲ್ಲಿ ಸ್ನಾನ ಮಾಡಿದ್ರೆ...

ರಾಮೇಶ್ವರ ದೇವಾಲಯವು ತೀರ್ಥಹಳ್ಳಿಯಲ್ಲಿರುವ ಪ್ರಸಿದ್ಧ ಶಿವನ ದೇವಾಲಯವಾಗಿದೆ. ಇದು ತುಂಗಾ ನದಿಯ ತೀರದಲ್ಲಿದೆ. ಈ ರಾಮೇಶ್ವರ ದೇವಾಲಯಕ್ಕೂ ಪರಶುರಾಮನಿಗೂ ಸಂಬಂಧವಿದೆ. ಇಲ್ಲಿನ ತೀ...
ಶಿವಮೊಗ್ಗದಲ್ಲಿರುವ ತುಂಗಾ-ಭದ್ರಾ ಸಂಗಮ ಕೂಡ್ಲಿಯ ವಿಶೇಷತೆ ಏನು?

ಶಿವಮೊಗ್ಗದಲ್ಲಿರುವ ತುಂಗಾ-ಭದ್ರಾ ಸಂಗಮ ಕೂಡ್ಲಿಯ ವಿಶೇಷತೆ ಏನು?

ದಕ್ಷಿಣ ಭಾರತದ ವಾರಣಾಸಿ ಎಂದೇ ಪ್ರಸಿದ್ದವಾಗಿರುವ ಕೂಡ್ಲಿಯು ದಕ್ಷಿಣ ಭಾರತದ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ . ಇದು ತುಂಗಾ ಮತ್ತು ಭದ್ರ ಎರಡು ಪವಿತ್ರ ನದಿಗಳ ಸಂಗಮವಾಗಿದೆ. ಇತಿಹ...
ಶಿವಮೊಗ್ಗದಲ್ಲಿರುವ ವರದಾಮೂಲಕ್ಕೆ ಹೋಗಿದ್ದೀರಾ?

ಶಿವಮೊಗ್ಗದಲ್ಲಿರುವ ವರದಾಮೂಲಕ್ಕೆ ಹೋಗಿದ್ದೀರಾ?

ವರದಾಮೂಲವು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಿಂದ 6 ಕಿ.ಮೀ ದೂರದಲ್ಲಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ ವರಾದಮೂಲವು ಸುಂದರವಾದ ಸ್ಥಳವಾಗಿದೆ. ವರದಾ ನದಿಯು ಈ ಸ್ಥಳದಿಂದ ಹುಟ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X