ಉಂದವಲ್ಲಿ ಗುಹೆಯಲ್ಲಿ ಶಯನಾವಸ್ಥೆಯಲ್ಲಿರುವ ವಿಷ್ಣುವಿನ ವಿಗ್ರಹವನ್ನೊಮ್ಮೆ ನೋಡಿ
ವಿಜಯವಾಡಾದಲ್ಲಿರುವ ಉಂದವಲ್ಲಿ ಗುಹೆಗಳು ಭಾರತದ ರಾಕ್-ಕಟ್ ವಾಸ್ತುಶೈಲಿಯ ಒಂದು ಏಕಶಿಲೆಗೆ ಉದಾಹರಣೆಯಾಗಿದೆ. ನಾಲ್ಕು ಅಂತಸ್ತಿನ ಈ ಗುಹೆಯು ರಾಷ್ಟ್ರೀಯ ಪ್ರಾಮುಖ್ಯತೆಯ ಕೇಂದ್ರ ...
ಶಿವನನ್ನು ಮೆಚ್ಚಿಸಿ ವಿಜಯ ಪಡೆದ ಅರ್ಜುನ ಕ್ಷೇತ್ರ
ಇದೊಂದು ಅದ್ಭುತ ದಂತಕಥೆಯುಳ್ಳ ಕ್ಷೇತ್ರ. ಇಲ್ಲಿಯೆ ಬಹು ಹಿಂದೆ ಪಾಂಡವರಲ್ಲೊಬ್ಬನಾದ ಅರ್ಜುನನು ಶಿವನನ್ನು ಕುರಿತು ಘೋರ ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿಕೊಂಡು ಅವನಿಂದ ಪಾಶು...
ಸದಾ ನೆನಪಿನಲ್ಲುಳಿಯುವ ಆಂಧ್ರ ಕರಾವಳಿ
ಇತ್ತೀಚಿಗಷ್ಟ ವಿಭಜನೆಗೊಂಡಿರುವ ಪ್ರಸ್ತುತ ಆಂಧ್ರ ಪ್ರದೇಶದ ಕರಾವಳಿ ಪ್ರದೇಶವು ರಾಜ್ಯದ ಆರ್ಥಿಕ ಪ್ರಗತಿಯ ಒಂದು ಪ್ರಮುಖ ಭಾಗವಾಗಿದೆ. ಭತ್ತದಿಂದ ಹಿಡಿದು ಮೀನುಗಾರಿಕೆಯವರೆಗೂ ...