ಅಕ್ಬರನು ತನ್ನ ಹಿಂದೂ ಪತ್ನಿಗಾಗಿ ನಿರ್ಮಿಸಿದ ಅರಮನೆ ಇದು
ಮಧ್ಯ ಪ್ರದೇಶದ ಮಧ್ಯಭಾಗದಲ್ಲಿರುವ ಸಣ್ಣ ನಗರವಾದ ಮಂಡು ನಗರವು ತನ್ನಲ್ಲಿ ಒಳಗೊಂಡಿರುವ ಐತಿಹಾಸಿಕ ರಚನೆಗಳ ಕಾರಣದಿಂದಾಗಿ ಭಾರತ ಮತ್ತು ವಿದೇಶದಿಂದ ಅನೇಕ ಪ್ರವಾಸಿಗರನ್ನು ಆಕರ್...
ಜಂಗಲ್ಬುಕ್ನ ಮೋಗ್ಲಿ ಮನೆಗೆ ಹೋಗೋಣ್ವಾ?
ಮಧ್ಯ ಪ್ರದೇಶದಲ್ಲಿರುವ ಸಿಯೋನಿ ಒಂದು ಸಣ್ಣ ಜಿಲ್ಲೆಯಾಗಿದೆ. ಇದು 9758 ಕಿ.ಮೀ ವಿಶಾಲವಾದ ಭೌಗೋಳಿಕ ಕ್ಷೇತ್ರಫಲದಲ್ಲಿ ಹಬ್ಬಿದೆ. ಈ ಸ್ಥಳದ ಹೆಸರಿನ ಹಿಂದೆ ಒಂದು ಕಥೆ ಇದೆ. ಜಗತ್ಗುರು ಒ...
ಆತ್ಮಗಳು ಪೂಜಿಸುವ ದೇವಾಲಯವಿದು...
ಆತ್ಮಗಳು ಪೂಜಿಸುವ ದೇವಾಲಯ ಎಂದಾಕ್ಷ ಯಾರಿಗೆ ಆಗಲಿ ಭಯ ಮೂಡುವುದು ಸಹಜವೇ ಸರಿ. ನೀವು ಎಲ್ಲೂ ಕೇಳಿರದ ಇಂಥಹ ದೇವಾಲಯವಿರುವುದು ಮಧ್ಯ ಪ್ರದೇಶ ರಾಜ್ಯದಲ್ಲಿ. ಅಲ್ಲೊಂದು ನಂಬಿಕೆ ಇದೆ. ...
ಐಶ್ವರ್ಯವನ್ನು ನೀಡುವ 8 ಮುಖದ ಶಿವಲಿಂಗದ ದೇವಾಲಯವಿದು...
ಅಶ್ಚರ್ಯವನ್ನು ಉಂಟು ಮಾಡುವ 8 ಮುಖದ ಶಿವಲಿಂಗವು ಐಶ್ವರ್ಯವನ್ನು ನೀಡುತ್ತದೆಯಂತೆ. ನಮ್ಮ ದೇಶದಲ್ಲಿ ಅನೇಕ ಶಿವಾಲಯಗಳು ಇರುವುದು ಸಾಮಾನ್ಯವಾಗಿ ತಿಳಿದಿರುವ ಸಂಗತಿಯೇ ಆಗಿದೆ. ಒಂದ...
ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...
ಪಾತಾಳಲೋಕದ ಬಗ್ಗೆ ಸಾಕಷ್ಟು ಜನರಿಗೆ ಅನುಮಾನಗಳಿವೆ. ಅಸಲಿಗೆ ಆ ಪಾತಾಳಲೋಕವಿದೆಯೇ? ಅಥವಾ ಇಲ್ಲವೇ? ಎಂದು ಕೆಲವು ಸಂದೇಹಗಳು ಮೂಡುವುದು ಸಾಮಾನ್ಯವಾದುದು. ಆದರೆ ಮಾನವರು ಭೂಲೋಕದಲ್ಲ...
ಅದ್ಭುತವಾದ ರಾವಣನ ದೇವಾಲಯಗಳು
ನಮ್ಮ ಭಾರತ ದೇಶದಲ್ಲಿ ಕೇವಲ ದೇವರಿಗೆ ಅಲ್ಲ ಎಲ್ಲಾ ವಸ್ತುಗಳನ್ನು, ಅಸುರರನ್ನು ದೈವ ಸಮಾನವೆಂದೂ ಆರಾಧಿಸುತ್ತೇವೆ. ಅವುಗಳಲ್ಲಿ ರಾವಣನ ದೇವಾಲಯವು ಒಂದು. ರಾವಣನು ಒಂದು ಒಳ್ಳೆಯ ವ್ಯ...
5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!
ಭಗವಂತನು ಮಾನವರಿಗೆ ನೀಡುವ ಆಯಸ್ಸು 100 ವರ್ಷ ಆದರೆ ಇಂದು ಕೇವಲ 68 ಅಥವಾ 70 ವರ್ಷಗಳಿಗೆ ಕನಿಷ್ಟ ಮಟ್ಟಕ್ಕೆ ಇಳಿದಿದೆ. ಅಸಲಿಗೆ ಯಾರಾದರೂ ನಿಜವಾಗಿಯೂ 5000 ವರ್ಷಗಳ ಕಾಲ ಬದುಕುತ್ತಾರೆಯೇ? ವ...
ಈ ವರಹಾಮೂರ್ತಿಯ ಮೈಯೆಲ್ಲಾ ದೇವತೆಗಳೇ....
ಸಾತ್ನಾ ಮಧ್ಯ ಪ್ರದೇಶದಲ್ಲಿನ ಒಂದು ಆಸಕ್ತಿಕರವಾದ ನಗರ. ಈ ನಗರ ಭಾರತ ದೇಶದ ಪ್ರಾಚೀನ ವೈಭವಕ್ಕೆ ನಿರ್ದಶನವಾಗಿದೆ. ಪ್ರಪಂಚ ಪ್ರಖ್ಯಾತಿಗಳಿಸಿದ ಖಜರಾಹೋ ದೇವಾಲಯವು ಈ ನಗರಕ್ಕೆ ಸಮೀ...
ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !
ಚಂಡೆಲಾ ರಾಜವಂಶಗಳ ಕಾಲದಲ್ಲಿ ಕ್ರಿ.ಶ 9 ನೇ ಶತಮಾನದಿಂದ 11 ನೇ ಶತಮಾನದವರೆಗೆ 85 ದೇವಾಲಯಗಳ ಸಮುದಾಯವನ್ನು ಹೊಂದಿದ್ದ ಈ ದೇವಾಲಯದ ಪ್ರಾಂಗಣವು, ಪ್ರಸ್ತುತ 25 ದೇವಾಲಯಗಳೇ ಇವೆ. ಇದೊಂದು ವ...
ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....
ಕೋಟಿದೇವ ಸಮಫ್ರಭ, ಸೃಷ್ಟಿ ಕರ್ತನು, ಅರ್ಥನಾರೀಶ್ವರ, ಅದ್ವೈತ ಭಾಸ್ಕರನು, ಪಂಚ ಭೂತಾತ್ಮಕರನು, ಸಜ್ಜನ ಶುಭಕಂರನು ಹೀಗೆ ಎಷ್ಟೇ ಹೋಗಳಿದರೂ ಸಾಲದು ಪದಗಳು. ಹಾಗಾಗಿಯೇ ಎಷ್ಟೋ ಕೋಟಿ ವರ್...
ಪ್ರಾಣವನ್ನು ತೆಗೆಯುವ ದೇವಾಲಯವಿದು! ಅಲ್ಲಿ ರಾತ್ರಿಯಾದರೆ ಸಾಕು...
ನಮ್ಮ ಭಾರತ ದೇಶದಲ್ಲಿ ದೇವಾಲಯಗಳಿಗೆ ಪ್ರತ್ಯೇಕವಾದ ಮಹತ್ವವಿದೆ. ದೇವಾಲಯಕ್ಕೆ ಸಾಮಾನ್ಯವಾಗಿ ಭೇಟಿ ನೀಡುವುದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಲು ಹಾಗು ಮನಃಶಾಂತಿಗಾಗಿ. ಆದರ...
200 ರೂಪಾಯಿಯ ನೋಟಿನ ಮೇಲೆ ಇರುವ ಪ್ರದೇಶ ಯಾವುವು ಎಂಬುದರ ಬಗ್ಗೆ ನಿಮಗೆ ಗೊತ್ತ?
ಭಾರತದ ರಿಸರ್ವ್ ಬ್ಯಾಂಕ್ ದೇಶದಲ್ಲಿಯೇ 200 ರೂಪಾಯಿ ಡಿನಾಮಿನೆಷನ್ ಕೆರೆನ್ಸಿ ನೋಟಗಳನ್ನು ಪ್ರವೇಶ ಮಾಡಿದರು. ನೋಟಿನ ಮುಂಭಾಗದಲ್ಲಿ ಮಹಾತ್ಮಗಾಂಧಿ ಫೋಟು. ನೋಟಿನ ಹಿಂಭಾಗದಲ್ಲಿ ಸಾಂ...