ರೋಗ-ರುಜಿನಗಳಿಂದ ಪಾರಾಗಲು ತೆಲಂಗಾಣ ಜನರು ಈ ಹಬ್ಬವನ್ನು ಅಚರಿಸ್ತಾರಂತೆ!
ಭಾರತದಲ್ಲಿ ಧಾರ್ಮಿಕ ಕ್ಷೇತ್ರಗಳು ಹೆಚ್ಚು ಇವೆ. ದೇವರ ಬಗೆಗೆ ಇಲ್ಲಿನ ಜನರ ಶ್ರದ್ಧೆ, ಭಕ್ತಿಯೂ ಕೂಡಾ ಜಾಸ್ತಿನೇ ಇದೆ. ಉತ್ತರ ಭಾರತವಿರಲಿ ದಕ್ಷಿಣ ಭಾರತವೇವಿರಲಿ ತಮ್ಮ ತಮ್ಮ ಇಷ್ಟ ...
ಲಕ್ಷಿನರಸಿಂಹಸ್ವಾಮಿಯನ್ನು ಹನುಮಂತನು ದಿಗ್ಭಂದನವನ್ನು ಮಾಡಿರುವ ಕ್ಷೇತ್ರವಿದು...
ತೆಲಂಗಾಣ ರಾಜ್ಯದಲ್ಲಿನ ಕರೀಂನಗರ ಜಿಲ್ಲಾ ಕೇಂದ್ರದಿಂದ ಸುಮಾರು 65 ಕಿಲೋಮೀಟರ್ ದೂರದಲ್ಲಿರುವ ಧರ್ಮಪುರಿ ಅನೇಕ ಅದ್ಭುತಗಳಿಗೆ ನಿಲಯ ವಾಗಿದೆ. ಈ ಪುಣ್ಯಕ್ಷೇತ್ರದಲ್ಲಿ ಪ್ರಧಾನ ದೈ...
ವಿಶೇಷತೆಗಳ ನಿಲಯ ರಾಮಪ್ಪ ದೇವಾಲಯ......
ಕಾಕತೀಯರ ಶಿಲ್ಪಕಲೆಯ ವೈಭವಕ್ಕೆ ರಾಮಪ್ಪ ದೇವಾಲಯವು ಒಂದು ಪ್ರತ್ಯಕ್ಷವಾದ ನಿದರ್ಶನ. ರಾಮಪ್ಪ ದೇವಾಲಯವು ತೆಲಂಗಾಣ ರಾಜ್ಯದ ರಾಜಧಾನಿಯಾದ ಹೈದರಾಬಾದ್ ನಿಂದ ಸುಮಾರು 157 ಕಿಲೋಮೀಟರ್ ...
ವಿಶಾಖಪಟ್ಟಣಂ - ವಾರಂಗಲ್ಗೆ ಒಂದು ಅದ್ಭುತ ಪಯಣ
ಇತಿಹಾಸ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಐತಿಹಾಸಿಕ ನಗರ ವಾರಂಗಲ್ ಇತಿಹಾಸ ಪ್ರೇಮಿಗಳಿಗೆ ಪರಿಪೂರ್ಣ ವಾರಾಂತ್ಯದ ತಾಣವಾಗಿದೆ. ಇದು ಹಲವಾರು ಸುಂದರ ಸರೋವರಗಳನ್ನು ಹೊಂದಿದ್ದು ಪ...
ವಿಜಯ್ ದೇವರಕೊಂಡನ ಬಗ್ಗೆ ಗೊತ್ತು ಆದ್ರೆ ದೇವರಕೊಂಡ ಕೋಟೆ ಬಗ್ಗೆ ಗೊತ್ತಾ?
ರಜಾದಿನಗಳನ್ನು ಕಳೆಯಲು ನೀವು ಯಾವುದಾದರೂ ವಿಶೇಷ ಹಾಗೂ ವಿಭಿನ್ನ ಸ್ಥಳಗಳ ಅನ್ವೇಷಣೆಯಲ್ಲಿದ್ದರೆ ನೀವು ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿರುವ ನಲಗೊಂಡದ ಪ್ರವಾಸವನ್ನು ಕೈಗೊ...
ಕಲಿಯುಗ ಪ್ರಾರಂಭವಾದ ದಿನದಂದು ನೆಲೆಸಿದ ಈ ದೈವ ದರ್ಶನದಿಂದ ಮೋಕ್ಷ...
ಶ್ರೀರಾಮ ಚಂದರನೇ ಸ್ವಯಂವಾಗಿ ತಾನು ಕಲಿಯುಗ ಪ್ರಾರಂಭವಾಗುವ ದಿನದಂದು ವೆಂಕಟೇಶ್ವರನ ರೂಪದಲ್ಲಿ ಇಲ್ಲಿ ಉದ್ಭವಿಸುತ್ತೇನೆ ಎಂದು ಹೇಳಿದ್ದಾನೆ. ಹೇಳಿದ ಹಾಗೆಯೇ ಈ ಕ್ಷೇತ್ರದಲ್ಲಿ ...
ಬ್ರಹ್ಮ ದೇವ 9 ರೂಪದಲ್ಲಿ ದರ್ಶನವನ್ನು ನೀಡುವ ಏಕೈಕ ದೇವಾಲಯ ಯಾವುದು ಗೊತ್ತ?
ನಮಗೆ ತಿಳಿದಿರುವಂತೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮನು ಸಕಲ ಜೀವ ರಾಶಿಗಳಿಗೂ ಸೃಷ್ಟಿಕರ್ತನು, ಆತನಿಗೆ ಮುಡಿಪಾದ ದೇವಾಲಯಗಳು ಇರುವುದು ಕೆಲವೇ ಕೆಲವು ಎಂದೇ ಹೇಳಬಹುದು. ರಾ...
ಮರಳಿನಲ್ಲಿ ಮಾಡಿದ ಶಿವಲಿಂಗಗಳು...
ನೂತನವಾಗಿ ನಿರ್ಮಿತವಾದ ತೆಲಂಗಾಣ ರಾಜ್ಯದಲ್ಲಿ ಯಲಗಂಡ್ಲ ಖಿಲ್ಲಾದಾರ್ ಆದ ಸಯ್ಯದ್ ಕರಿಮುದ್ಧಿನ್ ಹೆಸರಿನಿಂದ ನಿರ್ಮಿತವಾದ 100 ಸ್ಮಾರ್ಟ್ ಸಿಟಿಯಲ್ಲಿ ಒಂದಾಗಿದೆ ಕರಿಂನಗರ. ಪಟ್ಟ...
ವಿಗ್ರಹಕ್ಕೆ ಚರ್ಮ, ಕೂದಲು: ಪ್ರಪಂಚದಲ್ಲಿನ ಏಕೈಕ ವಿಗ್ರಹ ಇದೆ....
ಭಾರತ ದೇಶ ಅನೇಕ ದೇವಾಲಯಗಳ ನಿಲಯ. ಇಲ್ಲಿ ಶೈವರು, ವೈಷ್ಣವರ ಜೊತೆ ಜೊತೆಗೆ ಜೈನರು ಬೌದ್ಧರು ಕೂಡ ನೆಲೆಸಿದ್ದಾರೆ. ಈ ಕ್ರಮದಲ್ಲಿ ನಿರ್ಮಾಣ ಮಾಡಿದ ದೇವಾಲಯಗಳು, ಸ್ವಯಂ ಭೂವಾಗಿ ಹೇಳಿಕೊ...
ಆಶ್ಚರ್ಯ: ಈ ಬಂಡೆಕಲ್ಲಿನಿಂದ ಸದಾ ನೀರು ಹರಿಯುತ್ತಿರುತ್ತದೆಯಂತೆ...
ನಮ್ಮ ದೇಶದಲ್ಲಿ ಆಶ್ಚರ್ಯಕರವಾದ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಹಲವಾರು ಅದ್ಭುತವಾದ ದೇವಾಲಯಗಳಲ್ಲಿ ಇದು ಕೂಡ ಒಂದು ಎಂದೇ ಹೇಳಬಹುದು. ಏಕೆಂದರೆ ಇಲ್ಲಿನದೇವಾಲಯದಲ್ಲಿ ಆಶ್...
ಅಲ್ಲಿನ ಸಮಾಧಿಯಲ್ಲಿ ಅಡಗಿದ್ದ ಲಕ್ಷ ಕೋಟಿ ಧನದ ರಹಸ್ಯವನ್ನು ಭೇದಿಸಿದ ಪುರಾತತ್ತ್ವ ಶಾಸ್ತ್ರಕಾರರು..!
ಹೊಸ ಕಲ್ಲಿನಯುಗದಲ್ಲಿ ಮಾನವನು ಗುಂಪು-ಗುಂಪುಗಳಾಗಿ ಸಂಚಾರ ಜೀವನವನ್ನು ಮಾಡುತ್ತಿದ್ದರು. ಆ ಕಾಲದಲ್ಲಿ ಯಾರಾದರೂ ಮರಣ ಹೊಂದಿದರೆ ಅವರಿಗೆ ಪುನರ್ ಜನ್ಮವಿರುತ್ತದೆ ಎಂದಯ ಭಾವಿಸಿ ಮ...
ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....
ನಮ್ಮ ಭಾರತ ದೇಶದಲ್ಲಿ ಅನೇಕ ರಹಸ್ಯಗಳು ಇವೆ. ಆಶ್ಚರ್ಯವನ್ನು ಉಂಟು ಮಾಡುವ ಒಂದು ವಿಚಿತ್ರವಾದ ಮೂರ್ತಿಯ ದೇವಾಲಯವಿದೆ. ಆ ದೇವಾಲಯದಲ್ಲಿ ಗರ್ಭಗುಡಿಯ ಮೂರ್ತಿಯನ್ನು ಮುಟ್ಟಿದರೆ ಮೆ...