Search
  • Follow NativePlanet
Share

ತೆಲಂಗಾಣ

ಈ ದೇವಸ್ಥಾನದ ಗರ್ಭಗೃಹಕ್ಕೆ ಬೀಳುವ ನೆರಳಿನ ರಹಸ್ಯ ಏನು?

ಈ ದೇವಸ್ಥಾನದ ಗರ್ಭಗೃಹಕ್ಕೆ ಬೀಳುವ ನೆರಳಿನ ರಹಸ್ಯ ಏನು?

 ತೆಲಂಗಾಣದಲ್ಲಿರುವ ಚಾಯ ಸೋಮೇಶ್ವರ ದೇವಸ್ಥಾನವು ಪ್ರಾಚೀನ ಹಾಗೂ ವಿಶೇಷತೆಯನ್ನು ಒಳಗೊಂಡಿರುವ ದೇವಾಲಯವಾಗಿದೆ. ಗರ್ಭಗೃಹದೊಳಗೆ ಬೀಳುವ ನೆರಳು ಇಲ್ಲಿನ ವಿಶೇಷ. ಹಾಗಾದರೆ ಬನ್ನ...
ಗೋದಾವರಿ ತೀರದಲ್ಲಿರುವ ಕೋಟಿಲಿಂಗಲ ದೇವಸ್ಥಾನದ ಇತಿಹಾಸ ನಿಮಗೆ ಗೊತ್ತಾ

ಗೋದಾವರಿ ತೀರದಲ್ಲಿರುವ ಕೋಟಿಲಿಂಗಲ ದೇವಸ್ಥಾನದ ಇತಿಹಾಸ ನಿಮಗೆ ಗೊತ್ತಾ

ನೀವು ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನವನ್ನು ನೋಡಿರುವಿರಿ, ಅದರ ಬಗ್ಗೆ ಕೇಳಿರುವಿರಿ. ಕೋಲಾರವನ್ನು ಹೊರತುಪಡಿಸಿ ಇನ್ನೊಂದು ಕೋಟಿ ಲಿಂಗ ದೇವಸ್ಥಾನವಿದೆ. ಅದನ್ನು ಕೋಟಿಲಿಂಗಲ ...
ಕಾಕತೀಯರು ನಿರ್ಮಿಸಿದ ರಾಮಪ್ಪ ಕೆರೆ ಎಲ್ಲಿದೆ ಗೊತ್ತಾ?

ಕಾಕತೀಯರು ನಿರ್ಮಿಸಿದ ರಾಮಪ್ಪ ಕೆರೆ ಎಲ್ಲಿದೆ ಗೊತ್ತಾ?

ರಾಮಪ್ಪ ಕೆರೆಯು ವಾರಂಗಲ್ ಜಿಲ್ಲೆಯ ಮತ್ತು ತೆಲಂಗಾಣದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ತೆಲಂಗಾಣ ಪ್ರದೇಶವನ್ನು ಆಳಿದ ಕಾಕತೀಯ ರಾಜವಂಶವು ವಾರಂಗಲ್ ಜಿಲ್ಲೆಯ ಪ್ರಖ್...
ನಲ್ಲಮಲಾ ಕಾಡಿನಲ್ಲಿರುವ ಮಲ್ಲೆಲಾ ತೀರ್ಥದಲ್ಲಿ ಸ್ನಾನ ಮಾಡಿದ್ದೀರಾ?

ನಲ್ಲಮಲಾ ಕಾಡಿನಲ್ಲಿರುವ ಮಲ್ಲೆಲಾ ತೀರ್ಥದಲ್ಲಿ ಸ್ನಾನ ಮಾಡಿದ್ದೀರಾ?

ಮಲ್ಲೆಲಾ ತೀರ್ಥವು ಭಾರತದ ತೆಲಂಗಾಣದ ನಲ್ಲಮಲಾ ಅರಣ್ಯದಲ್ಲಿರುವ ಒಂದು ಜಲಪಾತವಾಗಿದೆ. ಈ ಕಾಡಿನ ಮೂಲಕ ಕೃಷ್ಣ ನದಿ ಹರಿಯುತ್ತದೆ. ಇದು ಶ್ರೀಶೈಲಂನಿಂದ 58 ಕಿ.ಮೀ ಮತ್ತು ಹೈದರಾಬಾದ್‌...
ಹೊಸ ವರ್ಷದ ಪಾರ್ಟಿ ಮಾಡೋಕೆ, ನೈಟ್ ಕ್ಯಾಂಪಿಂಗ್ ಮಾಡೋಕೆ ಬೆಸ್ಟ್ ಸೊಮಾಸಿಲ ದ್ವೀಪ

ಹೊಸ ವರ್ಷದ ಪಾರ್ಟಿ ಮಾಡೋಕೆ, ನೈಟ್ ಕ್ಯಾಂಪಿಂಗ್ ಮಾಡೋಕೆ ಬೆಸ್ಟ್ ಸೊಮಾಸಿಲ ದ್ವೀಪ

ವರ್ಷಾಂತ್ಯದಲ್ಲಿ ಎಲ್ಲಿ ಪಾರ್ಟಿ ಮಾಡೋದು, ಯಾವ ತಾಣಕ್ಕೆ ಭೇಟಿ ನೀಡುವುದು ಎಂದು ಆಲೋಚಿಸುತ್ತಾ ಇದ್ದೀರಾ? ಹಾಗಾದ್ರೆ ನಾವಿಂದು ಒಂದು ಸುಂದರ ದ್ವೀಪದ ಬಗ್ಗೆ ತಿಳಿಸಲಿದ್ದೇವೆ. ಇಲ್...
ಐತಿಹಾಸಿಕ ರಾಚಕೊಂಡ ಕೋಟೆಯನ್ನು ನೋಡಿದ್ದೀರಾ?

ಐತಿಹಾಸಿಕ ರಾಚಕೊಂಡ ಕೋಟೆಯನ್ನು ನೋಡಿದ್ದೀರಾ?

ತೆಲಂಗಾಣದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಐತಿಹಾಸಿಕ, ಧಾರ್ಮಿಕ ತಾಣಗಳೂ ಇವೆ. ಜೊತೆಗೆ ಸಾಕಷ್ಟು ಪುರಾತನ ಕೋಟೆಗಳಿವೆ. ಇಂದು ನಾವು ತೆಲಂಗಾಣದ ರಾಚಕೊಂಡ ಕೋಟೆಯ ಬಗ್...
ರಾಣಿ ರುದ್ರಮಾದೇವಿ ಆಳಿದ ಕೋಟೆ ಈಗ ಹೇಗಿದೆ ನೋಡಿದ್ದೀರಾ?

ರಾಣಿ ರುದ್ರಮಾದೇವಿ ಆಳಿದ ಕೋಟೆ ಈಗ ಹೇಗಿದೆ ನೋಡಿದ್ದೀರಾ?

ರಾಣಿ ರುದ್ರಮಾದೇವಿಯ ಬಗ್ಗೆ ನಿಮಗೆ ಗೊತ್ತೇ ಇರಬಹುದು. ರಾಣಿ ರುದ್ರಮಾ ದೇವಿಯು ಡಕಾನ್ ಪ್ರಸ್ಥಭೂಮಿಯಲ್ಲಿ ಕಾಕತೀಯ ರಾಜವಂಶದ ರಾಣಿಯಾಗಿದ್ದಳು. ಭಾರತದಲ್ಲಿ ರಾಜ್ಯವನ್ನಆಳಿದ ಕೆಲ...
ಈ ಸರಸ್ವತಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ರೆ ವಿದ್ಯೆ ಚೆನ್ನಾಗಿ ಹತ್ತತ್ತೆ

ಈ ಸರಸ್ವತಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ರೆ ವಿದ್ಯೆ ಚೆನ್ನಾಗಿ ಹತ್ತತ್ತೆ

ನಿಜಾಮಾಬಾದ್‌ನಿಂದ 35 ಕಿ.ಮೀ ದೂರದಲ್ಲಿರುವ , ಅದಿಲಾಬಾದ್‌ನಿಂದ 158 ಕಿ.ಮೀ ದೂರದಲ್ಲಿ ಹಾಗೂ ಹೈದರಾಬಾದ್‌ನಿಂದ 215 ಕಿ.ಮೀ ದೂರದಲ್ಲಿದೆ. ಇದು ತೆಲಂಗಾಣದ ಅದಿಲಾಬಾದ್‌ ಜಿಲ್ಲೆಯಲ್ಲ...
ಸಿರಿಚೆಲ್ಮದಲ್ಲಿ ಮಣ್ಣು ಹೊತ್ತ ಶಿವನ ವಿಶೇಷತೆ ಏನು ಗೊತ್ತಾ?

ಸಿರಿಚೆಲ್ಮದಲ್ಲಿ ಮಣ್ಣು ಹೊತ್ತ ಶಿವನ ವಿಶೇಷತೆ ಏನು ಗೊತ್ತಾ?

ಲೋಕ ಕಲ್ಯಾಣಕ್ಕಾಗಿ ಶಿವನು ಎಷ್ಟೆಲ್ಲಾ ಕೆಲಸಗಳನ್ನು ಮಾಡಿದ್ದಾನೆ ಎನ್ನುವುದು ನಮಗೆಲ್ಲಾ ತಿಳಿದೇ ಇದೆ. ಪುರಾಣಗಳಲ್ಲಿ ನೀವು ಈ ಬಗ್ಗೆ ಕೇಳಿರಬಹುದು. ಆದರೆ ಶಿವನು ಲೋಕ ಕಲ್ಯಾಣಕ್...
ಓಂಕಾರನಾದ ಕೇಳಿಸುವ ಇಲ್ಲಿ ರಾತ್ರಿ ವೇಳೆ ಏನೆಲ್ಲಾ ನಡೆಯುತ್ತೆ ಗೊತ್ತಾ

ಓಂಕಾರನಾದ ಕೇಳಿಸುವ ಇಲ್ಲಿ ರಾತ್ರಿ ವೇಳೆ ಏನೆಲ್ಲಾ ನಡೆಯುತ್ತೆ ಗೊತ್ತಾ

ದುದ್ದೆಡ ಸ್ವಯಂಭೂ ದೇವಾಲಯವನ್ನು ಶಂಭು ದೇವಾಲಯ ಅಥವಾ ಶಿವ ದೇವಾಲಯ ಎಂದೂ ಕರೆಯುತ್ತಾರೆ. ಕಾಕತೀಯರಿಂದ ಈ ದೇವಾಲಯದ  ಪುನಃ ನಿರ್ಮಾಣ ನಡೆದಿದೆ ಎನ್ನಲಾಗುತ್ತದೆ. ಇಲ್ಲಿನ ಶಿವಲಿಂ...
ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

ಹರಿಹರರ ಭೇದವಿಲ್ಲ ಎಂದು ನಿರೂಪಿಸುವ ದೇವಾಲಯಗಳು ಮತ್ತು ಕ್ಷೇತ್ರಗಳನ್ನು ಬೆರಳೆಣಿಕೆ ಎಷ್ಟೇ ಕಾಣಬಹುದು. ಲೇಖದಲ್ಲಿ ತಿಳಿಸುವ ಕ್ಷೇತ್ರದಲ್ಲಿ ಹರಿಹರರು ಒಂದೇ ಕ್ಷೇತ್ರದಲ್ಲಿ ನ...
ಸ್ವಚ್ಛಂಧವಾದ ಗಾಳಿ ಉಸಿರಾಡಬೇಕಾದರೆ ಆಕ್ಸಿಜನ್ ಪಾರ್ಕ್ ಗೆ ಹೋಗಿ

ಸ್ವಚ್ಛಂಧವಾದ ಗಾಳಿ ಉಸಿರಾಡಬೇಕಾದರೆ ಆಕ್ಸಿಜನ್ ಪಾರ್ಕ್ ಗೆ ಹೋಗಿ

ತೆಲಂಗಾಣದ ಅವಳೀ ನಗರಗಳಾದ ಹೈದರಾಬಾದ್ ಹಾಗೂ ಸಿಖಂದರಾಬಾದ್‌ನಲ್ಲಿ ಟ್ರಾಫೀಕ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಿಗೆ ಉಸಿರಾಡಲು ಸ್ವಚ್ಛವಾದ ಗಾಳಿ ಸಿಗದಂತಾಗಿದೆ. ಹ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X