Narasimha Swamy temple : ಭೂಮಿಯ ಮೇಲೆ ಮೊದಲು ಪ್ರತಿಷ್ಠಾಪಿಸಿದ ನರಸಿಂಹ ಸ್ವಾಮಿ ದೇವಾಲಯ ಎಲ್ಲಿದೆ ಗೊತ್ತಾ ?
ಬೆಂಗಳೂರಿನಿಂದ ದೂರ ಹೋಗಿ ಬೆಟ್ಟ ಗುಡ್ಡಗಳನ್ನು ಕಾಣಬೇಕು ಮತ್ತು ಕಣ್ತುಂಬಿಕೊಳ್ಳಬೇಕು ಎಂದು ನೀವು ಬಯಸಿದರೆ ಮತ್ತು ಒಂದು ದಿನದ ಪ್ರವಾಸ ಹೋಗಲು ಸಿದ್ಧರಿದ್ದರೆ ತುಮಕೂರಿನ ದೇವರ...
Magodu Kambada Ranganatha Swamy : ಹೂವಿನ ಹರಕೆ ಇಟ್ಟರೆ ಸಾಕು ಬೇಡಿದೆಲ್ಲವೂ ಕೊಡುವ ಕಂಬದ ರಂಗನಾಥ ಸ್ವಾಮಿ
ನಮಗೆ ಎದುರಾಗುವ ಹಲವಾರು ಸಮಸ್ಯೆಗಳಿಗೆ ಆ ದೇವರೇ ದಾರಿ ತೋರುತ್ತಾನೆ ಎನ್ನುವುದು ನಮ್ಮೆಲ್ಲರ ನಂಬಿಕೆ. ಈ ನಂಬಿಕೆಗಳ ಪಟ್ಟಿಯಲ್ಲಿ ಕಂಬದ ರಂಗನಾಥನ ಮಹಿಮೆಯೂ ಕೂಡ ಸೇರಿದೆ. ಈ ಕಂಬದ ರ...
ಕುಣಿಗಲ್ ಪಕ್ಕ ಇರುವ ಮಾರ್ಕೊನಹಳ್ಳಿ ಅಣೆಕಟ್ಟಿಗೆ ಭೇಟಿ ನೀಡಿ
ಮಾರ್ಕೊನಹಳ್ಳಿ ಅಣೆಕಟ್ಟು ಯಡಿಯೂರು ಸಮೀಪ ಅಜ್ಞಾತ ಅಣೆಕಟ್ಟು, ಬೆಂಗಳೂರಿನಿಂದ ಸುಮಾರು ನೂರು ಕಿಲೋಮೀಟರ್ ದೂರದಲ್ಲಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಶಿಮ್ಷಾ ನದಿಯ ಉ...
ಮಾರಣಾಂತಿಕ ಕಾಯಿಲೆ ವಾಸಿಮಾಡುತ್ತಾನಂತೆ ತುಮಕೂರಿನ ಈ ವೈದ್ಯನಾಥೇಶ್ವರ
ಮನುಷ್ಯನಿಗೆ ಯಾವುದೇ ಕಷ್ಟ ಬಂದರು , ರೋಗ ಬಂದರೂ ಮೊದಲು ಪ್ರಾರ್ಥಿಸೋದು ದೇವರನ್ನ. ಎಷ್ಟೇ ದೊಡ್ಡ ವೈದ್ಯರಾದರೂ ತಮ್ಮ ಕೈಯಲ್ಲಿ ಸಾಧ್ಯವಾಗೋದಿಲ್ಲ ಎಂದಾಗ ಇನ್ನು ದೇವರೇ ಕಾಪಾಡ ಬೇಕಷ...
ಕುಣಿಗಲ್ ಕೆರೆ ಜೊತೆ ಸುತ್ತಮುತ್ತಲಿನ ಈ ತಾಣಗಳನ್ನೆಲ್ಲಾ ನೋಡಿ
ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಿ ಬರ್ತಾನೆ ಚಂದಿರಾಮ ಈ ಹಾಡನ್ನು ಬಹುತೇಕರು ಕೇಳಿದ್ದಾರೆ. ಪಠ್ಯ ಪುಸ್ತಕದಲ್ಲೂ ಈ ಹಾಡನ್ನು ಅಳವಡಿಸಲಾಗಿತ್ತು. ಈ ಜನಪದ ಹಾಡು ಕುಣಿಗಲ...
ತುಮಕೂರಿನ ದೇವರಾಯನ ಬೆಟ್ಟದಲ್ಲಿರುವ ನರಸಿಂಹನ ದರ್ಶನ ಪಡೆದಿದ್ದೀರಾ?
ತುಮಕೂರು ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ತುಮಕೂರಿನಲ್ಲಿನ ದೇವರಾಯನ ದುರ್ಗಾದ ಬಗ್ಗೆ ನೀವು ಕೇಳಿರುವಿರಿ. ಎತ್ತರದ ಬೆಟ್ಟದ ಮೇಲೆ ಒಂದು ನರಸಿಂಹನ ದೇವಾಲಯವಿದೆ. ಆ ದೇವಾಲಯದ ಬಗ...
ಒಂದು ದಿನದಲ್ಲಿ ಪ್ರವಾಸ ಮಾಡಲು ಅತ್ಯುತ್ತಮವಾದ ತಾಣಗಳು...
ವಾರಾಂತ್ಯ ಬಂತೆಂದರೆ ಅನೇಕ ಮಂದಿ ಯುವಕ-ಯುವತಿಯರಿಗೆ ಎಲ್ಲಿಯಾದರು ಸುಂದರವಾದ ತಾಣಗಳಿಗೆ ಭೇಟಿ ನೀಡಿ ತಮ್ಮ ಸಮಯವನ್ನು ಕಳೆಯಬೇಕು ಎಂದಯ ಅಂದುಕೊಳ್ಳುವುದು ಸಾಮಾನ್ಯವಾದುದು. ಬೆಂಗ...
ತುಮಕೂರಿನಲ್ಲಿನ ಸಿದ್ಧರ ಬೆಟ್ಟ, ಗೊರವನಹಳ್ಳಿ ಲಕ್ಷ್ಮೀ ಮಂದಿರ ನೋಡಿದ್ದೀರಾ?
ತುಮಕೂರು ತನ್ನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವಕ್ಕಾಗಿ ಫೇಮಸ್ ಆಗಿದೆ. ಬೆಂಗಳೂರಿನಿಂದ ವೀಕೇಂಡ್ ಕಳೆಯಬೇಕಾದರೆ ನೀವು ತುಮಕೂರಿಗೆ ಹೋಗಬಹುದು. ತುಮಕೂರಿಗೆ ತನ್ನದೇ ಆದ ಇತಿ...
ಈ ಶಿವಲಿಂಗವು ತುಪ್ಪವನ್ನು ಬೆಣ್ಣೆಯಾಗಿ ಮಾರ್ಪಾಟು ಮಾಡುತ್ತದೆ ಎಂತೆ....ಇದನ್ನು ಮೈಗೆ ಹಚ್ಚಿದರೆ...
ಮಾನವರು ಸಾಂಕೇತಿಕವಾಗಿ ಎಷ್ಟೇ ಎತ್ತರದಲ್ಲಿ ಇದ್ದರು ಕೂಡ ಕೆಲವೊಂದು ವಿಷಯಗಳಲ್ಲಿ ಸೋಲು ಉಂಟಾಗುವುದು ಸಾಮಾನ್ಯವೇ. ಇದಕ್ಕೆ ಭಾರತ ದೇಶದ ಐಟಿ ರಾಜಧಾನಿಯಾಗಿ ಹೆಸರುವಾಸಿಯಾಗಿರುವ ...
ನಡೆದಾಡುವ ದೇವರಿದ್ದ ಸಿದ್ಧಗಂಗಾ ಮಠದ ಬಗ್ಗೆ ನಿಮಗೆಷ್ಟು ಗೊತ್ತು?
ತುಮಕೂರಿನಲ್ಲಿರುವ ಪ್ರೇಕ್ಷಣೀಯ ಹಾಗೂ ಧಾರ್ಮಿಕ ತಾಣಗಳಲ್ಲಿ ಸಿದ್ಧಗಂಗಾ ಮಠ ಕೂಡಾ ಒಂದು. ಶಿವಕುಮಾರ ಸ್ವಾಮಿಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. 111 ವರ್ಷಗಳ ಕಾಲ ಬದುಕಿದ ಶತಾಯಷಿ ಶಿ...
ನಮ್ಮ ರಾಜ್ಯದಲ್ಲಿರುವ ಏಷ್ಯಾದಲ್ಲೇ 2 ನೇ ದೊಡ್ಡ ಏಕಶಿಲಾ ಬೆಟ್ಟ ನೋಡಿದ್ದೀರಾ?
ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿಯು ಒಂದು ಪ್ರಮುಖ ತಾಲ್ಲೂಕು ಕೇಂದ್ರವಾಗಿದೆ. ಈ ಹೆಸರು ಅಲ್ಲಿಯ ಬೆಟ್ಟದಲ್ಲಿ ಸಿಗುತ್ತಿದ್ದ ಜೇನಿನಿಂದ ಬಂದಿದೆ. ಈ ಬೆಟ್ಟವು ಏಷಿಯಾ ಖಂಡದಲ್ಲ...
ಇಲ್ಲಿನ ಮಹಾಲಕ್ಷ್ಮೀಯನ್ನು ಪೂಜಿಸಿದ್ರೆ ಸಿರಿವಂತರಾಗ್ತಾರಂತೆ !
ಮಹಾಲಕ್ಷ್ಮೀ, ಹೆಸರೇ ಸೂಚಿಸುವಂತೆ ಐಶ್ವರ್ಯದ ದೇವತೆ. ಮಹಾಲಕ್ಷ್ಮೀಯನ್ನು ಪೂಜಿಸಿದರೆ ಮನೆಯು ಸದಾ ಧನ, ಸಂಪತ್ತಿನಿಂದ ಕೂಡಿರುತ್ತದೆ ಎನ್ನುತ್ತಾರೆ. ಅಂತಹದ್ದೇ ಒಂದು ಮಹಾಲಕ್ಷ್ಮೀ...