ತಿರುಮಲದಲ್ಲಿರುವ ಬಂಗಾರದ ನೀರಿನ ಬಾವಿಯನ್ನು ನೋಡಿದ್ದೀರಾ?
ತಿರುಮಲದಲ್ಲಿ ಬಂಗಾರದ ಬಾವಿ ಇದೆ ಎನ್ನುವುದು ನಿಮಗೆ ಗೊತ್ತಾ? ತಿರುಮಲದಲ್ಲಿನ ಈ ಬಾವಿಯ ನೀರನ್ನು ವಿಶೇಷವಾಗಿ ಸ್ವಾಮಿಯ ನೈವೇದ್ಯಕ್ಕೆ ಬಳಸಲಾಗುತ್ತದಂತೆ. ಒಮ್ಮೆ ಶ್ರೀದೇವಿ ಹಾಗೂ...
ತಿರುಪತಿ ವೆಂಕಟೇಶ್ವರ ವೈಕುಂಠದಿಂದ ಇಳಿದು ಬಂದಿದ್ದು ಇಲ್ಲಿಂದವಂತೆ !
ತಿರುಪತಿ ವೆಂಕಟೇಶ್ವರದ ಸನ್ನಿಧಾನಕ್ಕೆ ನೀವು ಹೋಗಿದ್ದೀರೆಂದರೆ ಅಲ್ಲಿರುವ ನೈಸರ್ಗಿಕ ಶಿಲಾ ತೋರಣವನ್ನು ನಿವು ನೋಡಿರುವಿರಿ. ಅನೇಕ ವರ್ಷದ ಹಿಂದೆ ಅಲ್ಲಿಗೆ ಭಕ್ತರ ಭೇಟಿಗೆ ಅವಕಾ...
ತಿರುಪತಿಯ ಏಳು ಬೆಟ್ಟಗಳ ಸುತ್ತ ಇನ್ನು 5 ಪರ್ವತ ಶಿಖರಗಳನ್ನು ನೋಡಿದ್ದೀರಾ?
ತಿರುಪತಿ ಎಂದ ತಕ್ಷಣ ನಮಗೆ ಲಡ್ಡು, ವೆಂಕಟೇಶ್ವರ ಸ್ವಾಮಿ, ಏಳು ಬೆಟ್ಟ ಗುರುತಿಗೆ ಬರುತ್ತದೆ ಅಲ್ಲವೆ? ಆ ಏಳು ಬೆಟ್ಟಗಳನ್ನು ಹಾಗು ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಮಾಡಿಕೊಂಡರೆ ...
ಮೈಸೂರಿನ ಮಹಾರಾಜರು ತಿರುಮಲ ವೆಂಕಟೇಶ್ವರನಿಗೆ ನೀಡಿದ ಕಾಣಿಕೆಗಳು ಇವು.....
ತಿರುಪತಿ ವೆಂಕಟೇಶ್ವರನನ್ನು ಆರಾಧಿಸಿ ಆತನ ಆಶೀರ್ವಾದವನ್ನು ಪಡೆದಿರುವ ಅನೇಕ ಮಂದಿ ಇದ್ದಾರೆ. ಪ್ರಸ್ತುತ ಕಾರ್ಪೊರೇಟ್ ದಿಗ್ಗಜರಿಂದ ಹಿಡಿದು ರಾಜಕೀಯ ನಾಯಕರವರೆವಿಗೂ ಯಾವ ಕೆಲಸ...
ಆ ಸಮಯದಲ್ಲಿ ತಿರುಪತಿ ವೆಂಕಟೇಶ್ವರನಿಗೆ ಶಕ್ತಿ ಇರುವುದಿಲ್ಲ...
ಪ್ರಸ್ತುತ ಪ್ರಪಂಚ ವ್ಯಾಪಕವಾಗಿರುವ ಹಿಂದು ಭಕ್ತರು ಮುಖ್ಯವಾಗಿ ತಿರುಪತಿಯಲ್ಲಿನ ವೆಂಕಟೇಶ್ವರನ ಬಾಲಾಲಯಂ ಮಹಾ ಸಂಪ್ರೋಕ್ಷಣೆಯ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡುತ್ತಿರುತ್ತಾರ...
ತಿರುಮಲದಲ್ಲಿನ ವೆಂಕಟೇಶ್ವರ ಸ್ವಾಮಿಗೆ ಸಮರ್ಪಿಸುವ ನೈವೇದ್ಯದ ಬಗ್ಗೆ ನಿಮಗೆಷ್ಟು ಗೊತ್ತು?
ಸಮಸ್ತ ಜೀವರಾಶಿಗೆ ಯಾವಾಗ ಏನು ನೀಡಬೇಕು ಎಂಬುದು ಆ ಮಹಾವಿಷ್ಣುವಿಗೆ ತಿಳಿದಿದೆ. ಆದ್ದರಿಂದಲೇ ಆತನನ್ನು ಸ್ಥಿತಿಕಾರಕ ಎಂದು ಕರೆಯುತ್ತಾರೆ. ವಿಷ್ಣುವಿನ ರೂಪವಾದ ವೆಂಕಟೇಶ್ವರಸ್ವ...
ವೆಂಕಟೇಶ್ವರನ ಮೂಲ ವಿಗ್ರಹವು ಗರ್ಭಗುಡಿಯಲ್ಲಿ 110 ಡಿಗ್ರಿಯ ಉಷ್ಣಗ್ರತೆಯಲ್ಲಿರುತ್ತದೆಯಂತೆ......
ಶ್ರೀ ವೆಂಕಟೇಶ್ವರ ದೇವಾಲಯ ಅತ್ಯಂತ ಪ್ರಸಿದ್ಧ ಹಾಗು ಪುರಾತನವಾದುದು. ಯಾತ್ರಿಕರಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಕ್ಷೇತ್ರ ಎಂದೇ ಹೇಳಬಹುದು. ಆ ದೇವಾಲಯವು 7 ಬೆಟ್ಟಗಳ ಮೇಲೆ ಇದ್...
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ಪ್ರಮುಖ ಪುಣ್ಯಕ್ಷೇತ್ರವಾದ ತಿರುಮಲಕ್ಕೆ ದೇಶ-ವಿದೇಶದಿಂದ ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಹಾಗಾಗಿಯೇ ಯಾವಾಗ ನೋಡಿದರು ಕೂಡ ಶೇಷಾಚಲ ಬೆ...
ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ವೆಂಕಟೇಶ್ವರ ಸ್ವಾಮಿ..
ಪ್ರಮುಖ ಪುಣ್ಯಕ್ಷೇತ್ರವಾದ ತಿರುಮಲಕ್ಕೆ ದೇಶ-ವಿದೇಶದಿಂದ ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಹಾಗಾಗಿಯೇ ಯಾವಾಗ ನೋಡಿದರು ಕೂಡ ಶೇಷಾಚಲ ಬೆ...
ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ಪೂರ್ವ ದಿಕ್ಕಿನಲ್ಲಿರುವ ಒಂದು ಪ್ರದೇಶವೇ ತಿರುಪತಿ. ಭಾರತ ದೇಶದಲ್ಲಿಯೇ ಸಾಂಸ್ಕ್ರತಿಕವಾಗಿ ಅತ್ಯಂತ ವೈಭವವಾಗಿ ಇರುವ ನಗರಗಳಲ್ಲಿ ತ...
ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...
ಕಲಿಯುಗ ಪ್ರತ್ಯಕ್ಷ ದೈವ, ಏಳು ಬೆಟ್ಟಗಳ ಒಡೆಯ, ತಿರುಮಲದ ಶ್ರೀ ವೆಂಕಟೇಶ್ವರ ಎನ್ನುತ್ತಾ ಭಕ್ತರು ಆ ವೆಂಕಟೇಶ್ವರ ಸ್ವಾಮಿಯನ್ನು ಕರೆಯುತ್ತಾರೆ. ಆ ವೆಂಕಟೇಶ್ವರ ಸ್ವಾಮಿಯ ದರ್ಶನವನ...
2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರ ಸ್ವಾಮಿಯ ರಹಸ್ಯಗಳು....!
ತಿರುಮಲ, ತಿರುಪತಿ ಒಂದು ತೀರ್ಥಕ್ಷೇತ್ರವಾಗಿದೆ. ಕಲಿಯುಗದಲ್ಲಿ ದರ್ಶನವನ್ನು ಭಕ್ತರಿಗೆ ನೀಡುತ್ತಿರುವ ಸಾಕ್ಷಾತ್ ಶ್ರೀ ಮಹಾವಿಷ್ಣುವು ವೆಂಕಟೇಶ್ವರನಾಗಿ ತಿರುಮಲ ಬೆಟ್ಟದಲ್ಲಿ ...