ಜಾರ್ಖಂಡ್ನ ಹಜಾರಿಬಾಗ್ ಸೌಂದರ್ಯ ಕಣ್ತುಂಬಿಸಿ
ಸಾಮಾನ್ಯವಾಗಿ ಎಲ್ಲರೂ ರಜಾದಿನಗಳನ್ನು ಕಳೆಯಲು ಪ್ರಶಾಂತವಾದ ಸ್ಥಳವನ್ನೇ ಇಷ್ಟಪಡುತ್ತಾರೆ. ಮರೆಯಲಾಗದಂತಹ ರಜಾದಿನಗಳನ್ನು ಕಳೆಯಲು ಎಷ್ಟೋ ದೂರದ ಪ್ರದೇಶಗಳಿಗೂ ಹೋಗುತ್ತಾರೆ. ನಮ...
ಚಪ್ಪಾಳೆ ಹೊಡೆದ್ರೆ ಸಾಕು ಕುಂಡದ ನೀರು ಮೇಲೆ ಬರುತ್ತಂತೆ!
ನೀವು ನಮ್ಮ ದೇಶದಲ್ಲಿರುವ ಬಹಳಷ್ಟು ತೀರ್ಥದ ಬಗ್ಗೆ ಕೇಳಿರುವಿರಿ. ಅವುಗಳಲ್ಲಿ ಕೆಲವು ಭವಿಷ್ಯದ ಆಪತ್ತಿನ ಬಗ್ಗೆ ಸೂಚನೆ ನೀಡುವಂತಹದ್ದಾಗಿದ್ದರೆ. ಇನ್ನೂ ಕೆಲವು ಔಷಧೀಯ ಗುಣಗಳನ್ನ...
ಇಲ್ಲಿ ನದಿಯಲ್ಲಿ ಹರಿದು ಬಂದ ಚಿನ್ನ ಮಾರಿ ಕೋಟ್ಯಾಧಿಪತಿಗಳಾಗ್ತಾರೆ ಜನರು
ನದಿ ಅನೇಕ ಜನರ ಹೊಟ್ಟೆಪಾಡಿನ ಮೂಲವಾಗಿದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಬೆಸ್ತರು ನದಿಯಿಂದಲೇ ತಮ್ಮ ಕುಟುಂಬವನ್ನು ಸಾಕುತ್ತಿದ್ದಾರೆ. ಆದರೆ ನಾವಿಂದು ಬೆಸ್ತರ ವಿಷ್ಯವಾಗಲೀ...
ತಲೆ ತುಂಡಾದ ದೇವಿಯನ್ನು ಪೂಜಿಸುವ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?
ಸಾಮಾನ್ಯವಾಗಿ ದೇವಸ್ಥಾನದಲ್ಲಿ ಮೂರ್ತಿಗೆ ಸ್ವಲ್ಪ ಹಾನಿಯಾಗಿದ್ದರೆ, ಮೂರ್ತಿಯ ಕೈ ಕಾಲು ಏನಾದರೂ ಡ್ಯಾಮೆಜ್ ಆಗಿದ್ದರೆ ಅದನ್ನು ಅಪಶಕುನ ಎನ್ನಲಾಗುತ್ತದೆ. ಆದರೆ ನೀವು ತಲೆ ತುಂಡಾ...
ಸಮುದ್ರ ಮಂಥನಕ್ಕೆ ಬಳಸಿದ ಬೆಟ್ಟ ಇದು, ರಾವಣ ತನ್ನ 10 ತಲೆಗಳನ್ನು ಕಡಿದದ್ದು ಇಲ್ಲೇ !
ಜಾರ್ಖಂಡ್ನಲ್ಲಿ ಪವಿತ್ರವಾದ ಧಾರ್ಮಿಕ ಸ್ಥಳವೊಂದಿದೆ. ಅದು ಇಡೀ ಭಾರತದಲ್ಲೇ ಬೈದ್ಯನಾಥ ಧಾಮಕ್ಕೆ ಪ್ರಸಿದ್ಧವಾಗಿದೆ. ಇದು ಹಿಂದೂಗಳ ಪ್ರಮುಖ ತೀರ್ಥಸ್ಥಾನವಾಗಿದೆ. ಇಲ್ಲಿ ಶ್ರಾ...
ವಧುವಿಗೆ ನಾಯಿಯೇ ವರ...ಗುಡ್ಲಕ್ ಬೇಕಾದ್ರೆ ಇಲ್ಲಿ ನಾಯಿ ಜೊತೆ ಮದ್ವೆ ಆಗ್ಲೇ ಬೇಕು
ಭಾರತದ ಕೆಲವು ಹಳ್ಳಿಗಳಲ್ಲಿ ಇಂದಿಗೂ ಹಳೆಯ ಸಂಪ್ರದಾಯಗಳನ್ನು ಮೂಢನಂಬಿಕೆಗಳನ್ನು, ಆಚರಿಸುತ್ತಾ ಬರುತ್ತಿದ್ದಾರೆ. ಹುಡುಗಿಗೆ ನಾಯಿ ಜೊತೆ ಮದುವೆ ಮಾಡಿಸುವ ಹಳ್ಳಿಗಳು ಇಂದಿಗೂ ಇವ...
ಧೋನಿ ತವರಿನಲ್ಲೊಂದು ಪ್ರವಾಸ ಮಾಡಿ
ಯಾವ ರೀತಿಯ ಒತ್ತಡವಿದ್ದರೂ ಸರಿ ಸಂಯಮ ಕಳೆದುಕೊಳ್ಳದೆ, ತಾಳ್ಮೆಗೆ ಹೆಸರುವಾಸಿಯಾದ, ಕ್ರಿಕೆಟ್ ಪಂದ್ಯದಲ್ಲಿ ತನ್ನದೆ ಆದ ವಿಭಿನ್ನ ಶೈಲಿಯ "ಹೆಲಿಕಾಪ್ಟರ್ ಶಾಟ್" ನ ನಿರ್ಮಾತೃವಾದ ಭಾ...