ವಯನಾಡಿನ ಕುರುವಾ ದ್ವೀಪದಲ್ಲಿ ಒಮ್ಮೆಯಾದ್ರೂ ಕಾಲಕಳೆಯಲೇ ಬೇಕು
PC: Challiyanಕುರುವಾ ದ್ವೀಪವು ವಯನಾಡಿನ ಕಬಿನಿ ನದಿಯ ಮಧ್ಯದಲ್ಲಿ ದ್ವೀಪಗಳ ಸಮೂಹವನ್ನು ಒಳಗೊಂಡಿದೆ. 950 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕುರುವಾ ದ್ವೀಪವು ಸಮೃದ್ಧ ಸಸ್ಯ ಮತ್ತು ಪ್ರಾ...
ತೆನ್ಮಲಾ ಪರಿಸರ ಸ್ನೇಹಿ-ಪ್ರವಾಸೋದ್ಯಮ ತಾಣ ನೋಡಿದ್ದೀರಾ?
ಕೇರಳದಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳಿವೆ, ಕೇರಳದ ಕೊಲ್ಲಂ ಜಿಲ್ಲೆಯ ತೆನ್ಮಲಾ ಪಟ್ಟಣವು ಭಾರತದ ಮೊದಲ ಪರಿಸರ ಸ್ನೇಹಿ-ಪ್ರವಾಸೋದ್ಯಮ ತಾಣವಾಗಿದ್ದು, ತೆನ್ಮಲಾ ಅಣೆಕಟ್ಟು ಕೇರಳದ ...
ವೆಲಿ ಸರೋವರದಲ್ಲಿ ನೆಲೆ ನಿಂತಿರುವ ವೆಲಿ ಪ್ರವಾಸಿ ಗ್ರಾಮವನ್ನು ನೋಡಿ
ವೆಲಿ ಸರೋವರವು ಅರೇಬಿಯನ್ ಸಮುದ್ರವನ್ನು ಸಂಧಿಸುವ ಸ್ಥಳದಲ್ಲಿರುವ ವೆಲಿ ಪ್ರವಾಸಿ ಗ್ರಾಮವು ಅನನ್ಯ ದೋಣಿ ವಿಹಾರ ಮತ್ತು ಪಿಕ್ನಿಕ್ ಅವಕಾಶಗಳನ್ನು ಒದಗಿಸುತ್ತದೆ. ಈ ಸ್ಥಳದ ನೋಟ ಮ...
ಯೋಗಾಭ್ಯಾಸಕ್ಕೆ ಯೋಗ್ಯವಾದ ತಾಣಗಳಿವು...
ನಮ್ಮ ದೇಶದ ಅನೇಕ ನಗರಗಳಲ್ಲಿ ಅಂತರರಾಷ್ಟ್ರೀಯ ಯೋಗ ಉತ್ಸವಗಳನ್ನು , ಯೋಗ ದಿನಾಚರಣೆಯನ್ನು ಆಯೋಜಿಸಲಾಗುತ್ತದೆ. ಪ್ರತಿವರ್ಷ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸ...
ತಟ್ಟೆಕಾಡ್ ಪಕ್ಷಿ ಧಾಮದ ಆಕರ್ಷಣೆಗಳನ್ನೊಮ್ಮೆ ನೋಡಿ
ದೇವರ ಸ್ವಂತ ನಾಡಾಗಿರುವ ಕೇರಳವು ಬೆಟ್ಟಗಳು, ಕಾಡುಗಳು, ಹುಲ್ಲುಗಾವಲುಗಳು ಮತ್ತು ನದಿಗಳಿಗೆ ನೆಲೆಯಾಗಿದೆ. ಪ್ರಕೃತಿಯ ಮ್ಯಾಜಿಕ್ ವೀಕ್ಷಿಸುವ ಮತ್ತು ವನ್ಯಜೀವಿ ಸೌಂದರ್ಯವನ್ನು ಸ...
ಸಾಗವಾನಿ ನೆಡುತೋಪು ನಿಲಂಬೂರ್ನ ವಿಶೇಷತೆ ಏನು?
ಕೇರಳದ ಸಾಗವಾನಿ ನೆಡುತೋಪು ಎಂದೇ ಹೆಸರುವಾಸಿಯಾಗಿರುವ ಊರು ನಿಲಂಬೂರ್. ಇದು ಕೇರಳದ ಮಲಪ್ಪುರಂ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿದೆ. ಇಲ್ಲಿ ವಿಶಾಲವಾದ ಕಾಡುಗಳ ನೈಸರ್ಗಿ...
ಫೋಟೋ ಶೂಟ್ ಮಾಡಬೇಕಾದ್ರೆ ಕುಂಡಲಾ ಸರೋವರಕ್ಕೆ ಹೋಗೋದು ಬೆಸ್ಟ್
ಕೇರಳದಲ್ಲಿ ಪ್ರಕೃತಿ ಸೌಂದರ್ಯದಿಂದ ಕೂಡಿದ ಎಷ್ಟೊಂದು ತಾಣಗಳಿವೆ. ಅವುಗಳಲ್ಲಿ ಒಂದು ಕುಂಡಲಾ ಸರೋವರ. ಇದು ಮುನ್ನಾರ್ ನಿಂದ 20 ಕಿಲೋಮೀಟರ್ ದೂರದಲ್ಲಿದೆ ಮತ್ತು ಅಗ್ರ ನಿಲ್ದಾಣದ ದಾ...
ಪ್ರಕೃತಿಯ ಸೌಂದರ್ಯದ ನಡುವೆ ನಿಂತಿದೆ ಅಂಚುರುಲಿ ಕೊಳವೆ ಜಲಪಾತ
ಕೇರಳದಲ್ಲಿ ಎಷ್ಟೆಲ್ಲಾ ಜಲಪಾತಗಳಿವೆ. ಸಾಮಾನ್ಯವಾಗಿ ಜಲಪಾತಗಳೆಂದರೆ ಮೇಲಿನಿಂದ ಕೆಳಕ್ಕೆ ಧುಮ್ಮುಕ್ಕುತ್ತಿರುತ್ತವೆ. ಆದರೆ ನೀವು ಯಾವತ್ತಾದರೂ ಕೊಳವೆ ಮೂಲಕ ಹರಿಯುವ ಜನಪಾತವನ್...
ಶತ್ರು ಸಂಹಾರ ಪೂಜೆಗೆ ಫೇಮಸ್ ಈ ಭದ್ರಕಾಳಿ ದೇವಸ್ಥಾನ
ಈ ಭದ್ರಕಾಳಿ ದೇವಸ್ಥಾನದಲ್ಲಿ ಪಾರ್ವತಿ ದೇವಿಯು ಭದ್ರಕಾಳಿಯಾಗಿ ಸಂಚರಿಸುತ್ತಾಳಂತೆ, ಅಂತಹ ಮಹಿಮಾನ್ವೀತ ದೇವಾಲಯವೇ ತಿರುವಾರಾಡು ಭಗವತಿ ದೇವಸ್ಥಾನ, ಅಥವಾ ಮಡಾಯಿಯ ಕಾವು ದೇವಸ್ಥ...
ಮುಲ್ಲಾಕ್ಕಲ್ ರಾಜ ರಾಜೇಶ್ವರಿ ಅಮ್ಮನ ದೇವಸ್ಥಾನದ ದರ್ಶನ ಪಡೆಯಿರಿ
ದೇವರ ನಾಡು ಎಂದೇ ಪ್ರಸಿದ್ಧವಾಗಿರುವ ಕೇರಳವು ಅನೇಕ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಅವುಗಳಲ್ಲಿ ಮುಲ್ಲಕ್ಕಲ್ ರಾಜ ರಾಜೇಶ್ವರಿ ದೇವಾಲಯವೂ ಒಂದು. ಅಲಪುಳ ರೈಲು ನಿಲ್ದಾಣದಿಂದ 4 ...
ಕೊಲ್ಲಂನಲ್ಲಿರುವ ಪುನಲೂರನ್ನು ನೋಡಿಲ್ಲಂದ್ರೆ ಹೇಗೆ?
ಕೇರಳವು ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿರುವ ರಾಜ್ಯವಾಗಿದೆ. ಅಂತಹ ಕೇರಳದಲ್ಲಿರುವ ಒಂದು ಪುಟ್ಟ ಪಟ್ಟಣವೇ ಪುನಲೂರು. ಇದು ತಮಿಳುನಾಡು ಮತ್ತು ಕೇರಳದ ಗಡಿ ಭಾಗದಲ್ಲಿದೆ. ಪಶ್ಚಿಮ ಘ...
ಕೂಡಲ್ಮಾಣಿಕ್ಯಂ ಸನ್ನಿಧಿಗೆ ಹೋದ್ರೆ ಮಾರಣಾಂತಿಕ ಕಾಯಿಲೆಯೂ ನಿವಾರಣೆಯಾಗುತ್ತಂತೆ
ಕೇರಳದಲ್ಲಿರುವ ಪ್ರಸಿದ್ಧ ದೇವಾಲಯ ಕೂಡಲ್ಮಾಣಿಕ್ಯಂ ಬಗ್ಗೆ ಕೇಳಿದ್ದೀರಾ? ಈ ದೇವಾಲಯಕ್ಕೆ ಬರುವ ಭಕ್ತರ ಯಾವುದೇ ಕಾಯಿಲೆಯನ್ನಾದರೂ ನಿವಾರಣೆ ಮಾಡುವ ಸಾಮರ್ಥ್ಯ ಇಲ್ಲಿನ ದೇವರಿ...