ಸ್ವಯಂವಾಗಿ ಯಮನೇ ನಿರ್ಮಾಣ ಮಾಡಿರುವ ಸರೋವರವಿದು...
ಯಮನು ನಮ್ಮ ಪ್ರಾಣಗಳನ್ನು ತೆಗೆದುಕೊಳ್ಳುವ ದೇವನಾಗಿದ್ದಾನೆ. ಆದರೆ ಯಮನು ಕೇವಲ ತನ್ನ ಕಾರ್ಯವನ್ನು ಪಾರಿಪಾಲಿಸುತ್ತಿದ್ದಾನೆ. ಇದಕ್ಕೆ ಸೂತ್ರದಾರ ಆ ಲಯಕಾರನಾದ ಪರಮೇಶ್ವರ. ಪರಮಶಿ...
ರಾಹು-ಕೇತುವು ಒಂದೇ ಶರೀರದಲ್ಲಿ ನೆಲೆಸಿರುವ ಏಕೈಕ ದೇವಾಲಯವಿದು....
ನಮ್ಮ ಕರ್ನಾಟಕ ರಾಜ್ಯದಲ್ಲಿ ಅನೇಕ ಸರ್ಪಕ್ಷೇತ್ರಗಳಿವೆ. ಪ್ರಜೆಗಳು ತಮ್ಮ-ತಮ್ಮ ಸರ್ಪದೋಷಗಳನ್ನು ಪರಿಹಾರ ಮಾಡಿಕೊಳ್ಳುವ ಸಲುವಾಗಿ ಶ್ರೀಕಾಳಹಸ್ತಿಗೆ ತೆರಳಿ ಪೂಜೆಗಳನ್ನು ಮಾಡಿಸ...
ಇಲ್ಲಿ ಸ್ನಾನ ಮಾಡಬೇಕಾದರೆ 2028 ರವರೆಗೆ ಕಾಯಬೇಕು ಅಷ್ಟೇ.....
ಭಾರತ ದೇಶದಲ್ಲಿ ಪ್ರತಿ ದೇವಾಲಯದ ಎದುರು ಒಂದು ಪುಷ್ಕರಣಿ ಇರುತ್ತದೆ. ಮೊದಲು ಈ ದೇವಾಲಯದಲ್ಲಿ ಸ್ನಾನವನ್ನು ಮಾಡಿ ಸ್ನಾನದ ಜೊತೆಗೆ ದೈವ ದರ್ಶನ ಮಾಡಿಕೊಂಡರೆ ಪುಣ್ಯ ಬರುತ್ತದೆ ಎಂದ...
ವಿಷ್ಣುವಿಗೆ ಮೂರು ಕಣ್ಣು ಇರುವ ಪ್ರಪಂಚದಲ್ಲಿಯೇ ಏಕೈಕ ದೇವಾಲಯವಿದು...
ಪರಮಶಿವನಿಗೆ ಮೂರು ಕಣ್ಣು ಇರುವುದರಿಂದ ಆತನನ್ನು ತ್ರಿನೇತ್ರನಾಗಿ ಆರಾಧಿಸುತ್ತಿರುವುದರ ಬಗ್ಗೆ ಸಾಮಾನ್ಯವಾಗಿ ತಿಳಿದಿರುವುದೇ. ಆದರೆ ಪ್ರಪಂಚದಲ್ಲಿಯೇ ಒಂದೇ ಒಂದು ದೇವಾಲಯದಲ್...
ತ್ವರಿತವಾಗಿ ವಿವಾಹ ಭಾಗ್ಯ ಒಲಿಯಬೇಕಾದರೆ ಒಮ್ಮೆ ಈ "ನವಕನ್ಯೆ" ದೇವಾಲಯಕ್ಕೆ ಭೇಟಿ ನೀಡಿ...
ಭಾರತದೇಶದಲ್ಲಿರುವ ಪ್ರತಿಯೊಂದು ದೇವಾಲಯಕ್ಕೂ ಅದರದೇ ಆದ ವಿಶಿಷ್ಟತೆಗಳಿವೆ. ಕೆಲವು ಪುರಾಣ ಪ್ರಧಾನ್ಯತೆಯನ್ನು ಹೊಂದಿದ್ದರೆ, ಇನ್ನು ಕೆಲವು ಕೋರಿಕೆಗಳನ್ನು ತಿರಿಸುವ ಕಲ್ಪವೃಕ್...
ಸಮುದ್ರದ ನುರೆಯಿಂದ ತಯಾರಾದ ವಿನಾಯಕನು.. ಭೇಟಿ ನೀಡಿದರೆ ಶೀಘ್ರವೇ ವಿವಾಹ ಭಾಗ್ಯ..
ಸಮುದ್ರದ ನುರೆಯಿಂದ ತಯಾರಾದ ವಿನಾಯಕ ಎಂದು ಹೇಳುವ ವಿನಾಯಕನ ವಿಗ್ರಹವು ಪ್ರಪಂಚದಲ್ಲಿಯೇ ಇದೊಂದೆ ಎಂದೇ ಹೇಳಬಹುದು. ಆ ವಿಗ್ರಹವು ತಮಿಳುನಾಡಿನಲ್ಲಿ "ಶ್ವೇತ ವಿನಾಯಕರ್" ಎಂಬ ಹೆಸರಿ...
ಸಾರಂಗಪಾಣಿ : ವಿಷ್ಣುವಿನ ಅತಿ ದೊಡ್ಡ ದೇವಾಲಯ!
ತಮಿಳುನಾಡು ರಾಜ್ಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ದೇವಾಲಯಗಳನ್ನು ಕಾನಬಹುದು. ಅಲ್ಲದೆ ನೂರಾರು ಧಾರ್ಮಿಕ ಕ್ಷೇತ್ರಗಳು ರಾಜ್ಯಾದ್ಯಂತ ಪಸರಿಸಿದ್ದು ಇದನ್ನು ದೇವಾಲಯಗಳ ರಾಜ್ಯ ಎ...
ದೇವಾಲಯಗಳ ಪಟ್ಣಣ ಕುಂಭಕೋಣಂ
ಕೂಂಬಕೋಣಂ ಎಂತಲೂ ಸಹ ಕರೆಯಲ್ಪಡುವ ಕುಂಭಕೋಣಂ ತಮಿಳುನಾಡು ರಾಜ್ಯದಲ್ಲಿರುವ ಒಂದು ಪವಿತ್ರ ಪಟ್ಟಣವಾಗಿದೆ. ರಾಜ್ಯದ ತಾಂಜಾವೂರು ಜಿಲ್ಲೆಯಲ್ಲಿರುವ ಈ ಕ್ಷೇತ್ರವು ಕಾವೇರಿ ಮತ್ತು ಅ...